ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Saturday, October 30, 2010

ಕೆಳದಿ ವೆಂಕಣ್ಣ ಕವಿಯ ಕೀರ್ತನೆಗಳು

ಸಂಪಾದಕರು: ಕೆಳದಿ ಗುಂಡಾ ಜೊಯಿಸ್
ಪ್ರಕಟಣಾ ವರ್ಷ: 2007 - ಪ್ರಕಾಶಕರು : ಬೆಂಗಳೂರು ವಿಶ್ವ ವಿದ್ಯಾನಿಲಯ, ಬೆಂಗಳೂರು

ಕೆಳದಿ ಕವಿ ಮನೆತನಕ್ಕೆ ಸೇರಿದ ಕವಿ ವೆಂಕಣ್ಣನವರು ವಿಶೇಷವಾಗಿ ಕೆಳದಿ ರಾಮೇಶ್ವರರನ್ನು ಅಂಕಿತನಾಮವನ್ನಾಗಿರಿಸಿಕೊಂಡು ಅನೇಕ ಕೃತಿಗಳನ್ನು ರಚನೆ ಮಾಡಿದ್ದಾರೆ. ಇದರಿಂದ ಕವಿಗೆ ಸಂಗೀತ ಶಾಸ್ತ್ರದ ಮತ್ತು ಕೃತಿ ರಚನೆ ಬಗ್ಗೆ ಇದ್ದ ಪರಿಣತಿಯು ಸ್ಪಷ್ಟವಾಗಿ ಗೋಚರಿಸುತ್ತದೆ. ತಾಡೆಯೋಲೆಯಲ್ಲಿ ಲಭ್ಯವಾದ ಕೆಲವು ಕೃತಿಗಳನ್ನು ಮಾನ್ಯ ಶ್ರೀ ಕೆಳದಿ ಗುಂಡಾ ಜೊಯಿಸ್ ರವರು ಸಂಪಾದಿಸಿ, ಪ್ರಕಟಿಸಿ, ಕೆಳದಿ ಕವಿ ಮನೆತನಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಅವರ ಕೆಲಸ ನಿಜಕ್ಕೂ ಸ್ತುತ್ಯಾರ್ಹ. ಇದರಲ್ಲಿನ ಕೆಲವು ಆಯ್ದ ಕೃತಿಗಳನ್ನು ಈ ಬ್ಲಾಗ್ ನಲ್ಲಿ ವೆಂಕಣ್ಣ ವಿರಚಿತ ಕೃತಿಗಳು ಎಂಬ ಲೇಬಲ್ ಅಡಿಯಲ್ಲಿ ಹಂತ ಹಂತವಾಗಿ ಮಂಡಿಸಲಾಗುತ್ತಿದೆ.

Friday, October 29, 2010

ಪಾರ್ವತಿ ಸ್ತುತಿ

ರಾಗ: ಸುರುಟಿ : ಆದಿತಾಳ

ಗಿರಿರಾಜಕುಮಾರಿ | ದೇವಿ |
ಪರಮ ಮಂಗಲ ಗೌರಿ
ಪರಮ ಪಾವನೆ ಶ್ರೀ ಹರಿ ಸೋದರಿ
ಸುರರಿಪು ಮಧು ಕೈಟಭ ಸಂಹಾರಿ
ಶ್ರೀ ಕರಿ ಗೌರಿ | ಹಸೆಗೇಳು ಹಸೆಗೇಳು || 1 ||

ಕುಂಭಸಂಭವವಿನುತೆ | ದೇವಿ |
ಶಾಂಭವಿ ಶುಭಚರಿತೆ
ಜಂಭಭೇದಿ ಮುಖ ಸುರವರಪೂಜಿತೆ
ಕಂಬುಕಂಠಿ ಶುಭಗುಣಗಣ ಶೋಭಿತೆ
ಲೋಕೈಕಮಾತೆ | ಹಸೆಗೇಳು ಹಸೆಗೇಳು || 2 ||

ಸರಸಿಜದಳನಯನೆ | ದೇವಿ
ಸರಸಕುಂದರದನೆ
ಸರ್ವ ಮಂಗಳೆ ಸರ್ವಾಭರಣೆ
ಸುರಮುನಿ ಪುರಭಾವಿತ ಶುಭಚರಣೆ
ಕರಿರಾಜಗಮನೆ | ಹಸೆಗೇಳು ಹಸೆಗೇಳು || 3 ||

ಶರನಿಥಿಗಂಭೀರೆ | ದೇವಿ
ಸರಸಮೋಹನಾಕಾರೆ
ಕರುಣಸಾಗರೆ ಕನಕಾಂಬರಧರೆ
ಪರಿಪಾಲಿತ ನಿರ್ಜರ ಪರಿವಾರೆ
ಮಣಿಮಯಹಾರೆ | ಹಸೆಗೇಳು ಹಸೆಗೇಳು || 4 ||

ಪನ್ನಗನಿಭವೇಣಿ | ದೇವಿ
ಸನ್ನುತೆ ರುದ್ರಾಣಿ
ಕನ್ನಡಗದಪಿನ ಶಿವೆ ಶರ್ವಾಣಿ
ಲೋಕೈಕ ಜನನಿ | ಹಸೆಗೇಳು ಹಸೆಗೇಳು || 5 ||

ನಗಧರಪರಿಪಾಲಿ | ದೇವಿ
ಸುಗುಣೆಗಾನಲೋಲೆ
ಅಗಣಿತಮಹಿಮಾಸ್ಪದೆ ಶುಭ ಶೀಲೆ
ಮೃಗಮದ ತಿಲಕ ವಿರಾಜಿತ ಪಾಲೆ
ಕುಂಕುಮನಿಟಿಲೆ | ಹಸೆಗೇಳು ಹಸೆಗೇಳು || 6 ||

ಪಂಕಜ ಸಮಪಾಣಿ | ಶ್ರೀ ಹರಿ -
ಣಾಂಕ ವದನೆ ವಾಣಿ
ಅಂಕಿತ ಮಣಿಗಣ ಭೂಷಣ ಭೂಷಣಿ
ಶಂಕರೀ ಕೆಳದಿ ಪುರವಾಸಿನಿ
ಪಾರ್ವತಿ ಕಲ್ಯಾಣಿ | ಹಸೆಗೇಳು ಹಸೆಗೇಳು || 7 ||

ಮಹಾಲಕ್ಷ್ಮಿ


ಕವಿ ನಾಗರಾಜ್, ಹಾಸನ, ಇವರು ಗಾಜಿನ ಮೇಲೆ ಪೇಯಿಂಟಿಂಗ್ ನಲ್ಲಿ ರಚಿಸಿದ ಮಹಾಲಕ್ಷ್ಮಿಯ ಚಿತ್ರ

ಕವಿ ಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ


ಪ್ರಕಟಣಾ ವರ್ಷ: 2008 : ಲೇಖಕರು : ಕವಿ ನಾಗರಾಜ್, ಹಾಸನ
ಪ್ರಕಾಶಕರು: ಕವಿ ಪ್ರಕಾಶನ, ಶಿವಮೊಗ್ಗ: ಪುಟಗಳು - 56+4

[ವಿವರಗಳನ್ನು ಕವಿ ನಾಗರಾಜ್ ರವರು ನೀಡುವವರಿದ್ದಾರೆ]

Thursday, October 28, 2010

ವೆಂಕಣ್ಣಕವಿ ವಿರಚಿತ ಕೃತಿಗಳು


ರಾಗ: ಮಧ್ಯಮಾವತಿ : ಆದಿತಾಳ
ಶಿವಮಂತ್ರವ ಜಪಿಸೋ | ಮೂಢ |
ಶಿವಮಂತ್ರವ ಜಪಿಸೋ

ಶಿವನೇ ನೀನಾಗುವೆಯೆಂದು ನಂಬುತ || ಪಲ್ಲವಿ ||


ಸ್ನಾನ ಬೇಡ ಸಂಧ್ಯಾಕರ್ಮವು ಬೇಡ
ಧ್ಯಾನ ಬೇಡ ಧಾರಣೆ ಬೇಡ

ಮೌನ ಬೇಡ ಮಣಿ ಮಾಲಿಕೆ ಬೇಡ

ಧ್ಯಾನ ಬೇಡ ಪಶುವಧೆಗಳು ಬೇಡ || 1 ||


ದೇಶ ಕಾಲ ಪಾತ್ರವ ನೋಡಲು ಬೇಡ

ಕಾಷಾಯಾಂಬರ ಧಾರಣೆ ಬೇಡ

ಭಾಸುರ ಜಡೆಯನು ಬೆಳೆಸಲು ಬೇಡ

ಈ ಶರೀರವನೆ ದಂಡಿಸಬೇಡ || 2 ||


ಕಾಲನ ದೂತರು ಎಳೆಯುವ ಮುನ್ನ

ನಾಲಿಗೆ ತನ್ನಾಧೀನವಾಗಿರುವಾಗ
ಏಳುಕೋಟಿ ಮಂತ್ರಕೆ ಮಣಿಯಾದ ವಿ-

ಶಾಲ ಕೆಳದಿ ರಾಮೇಶ್ವರನೆ ಗತಿಯೆಂದು || 3 ||

Wednesday, October 27, 2010

ಕೆಳುವೆಯಲ್ಲಿ ಒಂದು ದಿನ

ಸಾಗರ ತಾಲ್ಲೂಕಿನ ಕೆಳದಿ ಗ್ರಾಮದಿಂದ ಸುಮಾರು 8-10 ಕಿ.ಮೀ. ದೂರದಲ್ಲಿದೆ ಕೆಳುವೆ ಗ್ರಾಮ. ಅಲ್ಲಿನ ಈಶ್ವರ ದೇವಸ್ಥಾನದ ಅರ್ಚಕರಾಗಿರುವ ಗೋಪಾಲರವರನ್ನು (ಕವಿ ವೆಂಕಟಸುಬ್ಬರಾಯರ ತಂಗಿ ಸೀತಮ್ಮನವರ ಮಗ)  ಮಾತನಾಡಿಸಲು ಹಾಗೂ ದೇವಾಲಯ ನೋಡಲು ಕೆಲವು ತಿಂಗಳ ಹಿಂದೆ ಹೋಗಿದ್ದಾಗ ತೆಗೆದ ಚಿತ್ರಗಳು:
ಈಶ್ವರ ದೇವಾಲಯದ ಮುಂಭಾಗ ಹಾಗೂ ಅರ್ಚಕ ಶ್ರೀ ಗೋಪಾಲ

ದೇವಾಲಯದಲ್ಲಿರುವ ಆಕರ್ಷಕ ಬೃಹತ್ ಈಶ್ವರ ಲಿಂಗ

ಅರ್ಚಕರ ನಿವಾಸ

ಅರ್ಚಕರ ನಿವಾಸದಲ್ಲಿ ಕುಶಲೋಪರಿ
ಗೋಪಾಲ ದಂಪತಿಗಳು, ರೇಣುಕಾ ಸುರೇಶ್, ಸಾವಿತ್ರಮ್ಮ ರಾಮಮೂರ್ತಿ, ಭಾರತಿನಾಗರಾಜ್,
ಕೆಳದಿ ರಾಮಮೂರ್ತಿ, ಕವಿನಾಗರಾಜ್, ಕೆಳದಿ ವೆಂಕಟೇಶ ಜೋಯಿಸ್, ಕವಿ ಸುರೇಶ್.
     ಕೆಳದಿ ರಾಮಮೂರ್ತಿಯವರ ಸಹಕಾರದಿಂದ ಗೋಪಾಲ ದಂಪತಿಗಳು ಇಲ್ಲಿ ನೆಲೆಸಿದ್ದು ಗ್ರಾಮಸ್ಥರ ನೆರವಿನಿಂದ ದೇವಸ್ಥಾನ ಅಭಿವೃದ್ಧಿ ಕಾಣುತ್ತಿದೆ, ಕಾಣಬೇಕಿದೆ.
-ಕವಿನಾಗರಾಜ್.

Tuesday, October 26, 2010

ನಿವೃತ್ತಿಯಿಂದ ಪ್ರವೃತ್ತಿಯೆಡೆಗೆ

ದಿನಾಂಕ 31.12.09 ರಂದು ಕವಿ ನಾಗರಾಜ್ ('ಕವಿ ಕಿರಣ' ಪತ್ರಿಕೆಯ ಸಂಪಾದಕರು) ರವರು ತಮ್ಮ ಅಂಚೆ ಇಲಾಖೆ ಮತ್ತು ಕಂದಾಯ ಇಲಾಖೆಯ ಸುದೀರ್ಘ ಸೇವೆಯ ನಂತರ ಶಿವಮೊಗ್ಗೆಯಲ್ಲಿ ತಹಸೀಲ್ದಾರ್ ಆಗಿ ಸ್ವಯಂ ನಿವೃತ್ತಿ ಹೊಂದಿದರು. ಅಂದು ಅವರನ್ನು ವಿಶೇಷವಾಗಿ ಮನೆಗೆ ಬರಮಾಡಿಕೊಂಡು ಕುಟುಂಬಸ್ಥರು ಆತ್ಮೀಯವಾಗಿ ಅಭಿನಂದಿಸಿದ ಸಂದರ್ಭ.
[ಚಿತ್ರದಲ್ಲಿರುವವರು : ಶ್ರೀಮತಿ ಭಾರತಿ ನಾಗರಾಜ್, ಶ್ರೀ ಕವಿ ನಾಗರಾಜ್, ಶ್ರೀಮತಿ ರೇಣುಕಾಸುರೇಶ್, ಕು.ಅಂಬಿಕಾ, ಕವಿ ಸುರೇಶ್, ಚಿ.ದೀಪಕ್ ಮತ್ತು ಶ್ರೀಮತಿ ಸೀತಮ್ಮ ವೆಂಕಟಸುಬ್ಬರಾವ್]

ದಕ್ಷಾಧ್ವರವಿಜಯ ಕೃತಿಯಿಂದ ಆಯ್ದ ಲಿಂಗಣ್ಣ ಕವಿಯ 2 ಕೃತಿಗಳು

ರಾಗ: ಪೂರ್ವಿ ಕಲ್ಯಾಣಿ

ಲಿಂಗಂ ಭಜೇ ದಿವ್ಯ ಲಿಂಗಂ ಭಜೇ |
ಮಹಾಲಿಂಗಂ ಭಜೇ ಶಿವಲಿಂಗಂ ಭಜೇ (ಪಲ್ಲವಿ)

ದೇವಂ | ವಿತತ ಸುಪ್ರಭಾವಂ ದುರಿತವನ |
ದಾವಂ | ಪೋಷಿತ ವಿಶ್ವಜೀವಂ | ಭಜೇ || 1 ||

ಈಶಂ | ದಿವಿಜಪಥಕೇಶಂ | ಚಿದಾನಂಧ |
ಕೋಶಂ | ವಿಹೃತ ಪಶುಪಾಶಂ ಭಜೇ || 2 ||

ಭರ್ಗಂ | ಭೂಷಿತ ಫಣಿವರ್ಗಂ | ವಿಗತ ದು:ಖ |
ಸರ್ಗಂ | ತೋಷಿತ ದಿವ್ಯದುರ್ಗಂ | ಭಜೇ || 3 ||

----------------------------------------------------------------------------

ರಾಗ: ಬಿಲಾವರಿ

ಕಲ್ಯಾಣಂ ಕುರುವಾಣಿ | ಕಲ್ಯಾಣಂ ಕುರು ವಾಣಿ ಸುವೇಣಿ |
ಕಲ್ಯಾಣಿ ವರದೆ ಬ್ರಹ್ಮಾಣಿ | (ಪಲ್ಲವಿ)

ಸ್ಮೇರಾನನ ವಿಹಸಿತ ಶಶಿಬಿಂಬೆ | || 1 ||
ಚಾರು ನಯನ ಜಿತ ಮದನ ಕಳಂಬೆ ||

ನಿಗಮಾಗಮ ನುತ ಮಹಿಮ ಸಮಾಜೆ |
ಜಗದಭಿವಂದಿತ ಪಾದ ಪಯೋಜೆ || || 2 ||

Monday, October 25, 2010

ಹಳೇ ಬೇರು - ಹೊಸ ಚಿಗುರು



ಕೆಳದಿ ಕವಿ ವಂಶಸ್ಥರ ಸ್ಥೂಲ ಪರಿಚಯ ಪುಸ್ತಕ ಮತ್ತು ವಂಶಾವಳಿ - DETAILS OF KELADI KAVI FAMILY LINEAGE

ಪ್ರಕಟಣಾ ವರ್ಷ: 2007 - ಪುಟ: 120+6 - ಪ್ರಕಾಶಕರು: ಕವಿ ಪ್ರಕಾಶನ, ಶಿವಮೊಗ್ಗ - ಲೇಖಕರು : ಕವಿ ಸುರೇಶ್

ಕೆಳದಿ ಕವಿ ವಂಶದ 10 ಪೀಳಿಗೆ ಬಗ್ಗೆ ಸಾಕಷ್ಟು ಮಾಹಿತಿ - ಕೆಳದಿ ಕವಿ ವಂಶದಿಂದ ಮತ್ತು ಕೆಳದಿ ಕವಿ ವಂಶಕ್ಕೆ ಕೊಟ್ಟ ಮತ್ತು ತಂದ ಹೆಣ್ಣು ಮಕ್ಕಳ ವಂಶದ ವಿವರಗಳು - ಕೆಳದಿ ಕವಿ ವಂಶ ಮತ್ತು ಕೆಳದಿ ಜೊಯಿಸ್ ವಂಶದ ಬಾಂಧವ್ಯ - ಕೆಳದಿ ಕವಿ ವಂಶಸ್ಥರ ಮತ್ತು ಬಂಧುಗಳ ಹುಟ್ಟಿದ ದಿನಗಳು, ಮದುವೆಯಾದ ದಿನಗಳು ಮತ್ತು ಹಿರಿಯರು ಕಾಲವಾದ ತಿಥಿಗಳು - ವಂಶಕ್ಕೆ ಸಂಬಂಧಪಟ್ಟ ಅಪರೂಪದ ಫೋಟೋಗಳು - ಷೋಡಶ ಸಂಸ್ಕಾರಗಳ ಬಗ್ಗೆ ಮಾಹಿತಿ ಮತ್ತಿತರೆ ಉಪಯುಕ್ತ ಲೇಖನಗಳು ಮತ್ತು ಕವನಗಳು - ಬಂಧುಗಳ ವಿಳಾಸ ಮತ್ತು ದೂರವಾಣಿ ವಿವರಗಳು - ವಂಶಾವಳಿ ಇತ್ಯಾದಿ ವಿವರಗಳೊಂದಿಗೆ.
[ಪ್ರತಿಯೊಬ್ಬ ಕವಿ ವಂಶದವರ ಮತ್ತು ಬಂಧುಗಳ ಮನೆಯಲ್ಲಿ ಮುಂದಿನ ಪೀಳಿಗೆಯವರಿಗಾಗಿ ಸಂಗ್ರಹಿಸಿಡಬೇಕಾದ ಪುಸ್ತಕ]

Saturday, October 23, 2010

ಎಸ್.ಕೆ.ಲಿಂಗಣ್ಣಯ್ಯ

ಸಾಗರದ ಕವಿ ಲಿಂಗಣ್ಣಯ್ಯನವರು (೧೮೭೯-೧೯೪೩) ಕವಿ ಕೃಷ್ಣಪ್ಪ ಮತ್ತು ಸುಬ್ಬಮ್ಮನವರ ಪುತ್ರ. ಇವರದು ಬಹುಮುಖ ಪ್ರತಿಭೆ. ವಿಶೇಷವಾಗಿ ಚಿತ್ರಕಲೆಯ ಜೊತೆಗೆ ಆಡಳಿತ, ಸಂಗೀತ, ಫೋಟೋಗ್ರಫಿ ಮುಂತಾದ ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಪ್ರತಿಭೆಯನ್ನು ಹೊರಸೂಸಿದವರು. ಅವರ ಆತ್ಮ ಚರಿತ್ರೆಯನ್ನು (ಆಂಗ್ಲ ಭಾಷೆಯಲ್ಲಿ) 'ಕರ್ಮಯೋಗಿ - ಕಲಾ ವಲ್ಲಭ - ಎಸ್.ಕೆ.ಲಿಂಗಣ್ಣಯ್ಯ' ಎಂಬ ಶೀರ್ಷಿಕೆಯಲ್ಲಿ ಕವಿ ಸುರೇಶ್ ರವರು ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ. ಅದರ ರಕ್ಷಾಪುಟಗಳು ಮತ್ತು ಪರಿಚಯ ಭಾಗವನ್ನು ಇದರಲ್ಲಿ ನೀಡಲಾಗಿದೆ.


ಪುಟಗಳು: 106 + 8 : ಪ್ರಕಟಣಾ ವರ್ಷ: 2007 :ಬೆಲೆ: ರೂ.80/-
ಪ್ರಕಾಶಕರು: ಕವಿ ಪ್ರಕಾಶನ, ಶಿವಮೊಗ್ಗ: 
ಲೇಖಕರು:
ಕವಿ ಸುರೇಶ್


"ಕೆಳದಿ ಸಂಸ್ಥಾನದ ಆಸ್ಥಾನ ಕವಿ ಕೆಳದಿ ಲಿಂಗಣ್ಣಯ್ಯನವರ ವಂಶಸ್ಥರಾದ ಎಸ್.ಕೆ.ಲಿಂಗಣ್ಣಯ್ಯ [1879-1943]ನವರು ಹಳೆಯ ಮೈಸೂರು ಸಂಸ್ಥಾನದಲ್ಲಿ ಅಧಿಕಾರಿಗಳಾಗಿದ್ದುದರ ಜೊತೆಗೆ ಸಂಗೀತ ಮತ್ತು ಮುಖ್ಯವಾಗಿ ಚಿತ್ರ ನಿರ್ಮಾಣ ಭೂಪಟಗಳ [map] ಕಲೆಯನ್ನು ಮೈಗೂಡಿಸಿಕೊಂಡಿದ್ದ ಪ್ರತಿಭಾಶಾಲಿಗಳು. ಇತಿಹಾಸದ ಗರ್ಭದಲ್ಲಿ ಅಡಗಿ ಹೋಗಬಹುದಾಗಿದ್ದ ಇಂತಹ ಪ್ರತಿಭಾವಂತರ ಜೀವನ-ಸಾಧನೆಯ ವಿವರಗಳು ಮುಂದಿನ ತಲೆಮಾರಿಗೆ ಮಾರ್ಗದರ್ಶನ ಮಾಡಿ ಸ್ಫೂರ್ತಿ ನೀಡಬೇಕಾದುದು ತುಂಬಾ ಅಗತ್ಯ.

ಕವಿಯ ವಂಶಸ್ಥರಾದ ಶಿವಮೊಗ್ಗದ ಕವಿ ವೆಂ||ಸುರೇಶ್ ರವರು ಬಹಳ ಪರಿಶ್ರಮದಿಂದ ಹಿಂದಿನ ವಿವರಗಳನ್ನು ಹುಡುಕಿ ತೆಗೆದು ಈ ರೀತಿಯ ಗ್ರಂಥಗಳ ಮೂಲಕ ತಮ್ಮ ವಂಶದ ಸಾಧಕ ಶ್ರೇಷ್ಠರ ಪರಿಚಯ ಮಾಡಿಕೊಡುತ್ತಿರುವುದು ಅಭಿನಂದನೀಯ. ಒಂದು ಪರಿಚಯ ಗ್ರಂಥ ಹೇಗಿದ್ದರೆ ಚೆನ್ನ? ಅದರಲ್ಲಿ ಏನೆಲ್ಲ ವಿವರಗಳಿದ್ದರೆ ಒಳ್ಳೆಯದು? ಎಂಬುದಕ್ಕೆ ಒಂದು ಉತ್ತಮ ಮಾದರಿಯಂತಿದೆ ಈ ಪುಸ್ತಕ."

                                              - ಹರಿಹರಪುರ ಬಿ.ಸುಬ್ರಹ್ಮಣ್ಯಂ
                                             ಸಂಪಾದಕರು, "ಸ್ವಯಂಪ್ರಕಾಶ"
                                             ಮಾಸಪತ್ರಿಕೆ [ಜುಲೈ 2008] 
                                  **********                        ************

"The publication of this book, which is the brain-child of Kavi Suresh is a detailed biography of an eminent person in Kavi family, Sagarada Kavi Lingannaiya, my father. Shri Suresh has taken great pains to collect lot of information and materials from various sources, compiled them and brought out this beautiful book in a very fitting manner. This shows the interest and regard he has towards his ancestors. This book also reveals the enormous art talents of the Kavi family which, but for this book, would have been lost sight of in history.

I sincerely commend his ability and efforts in this regard and pray for the blessings of our fore-fathers on him."

                                                                     - S.K.KRISHNAMURTHY
                                                                       BANGALORE
                                   **********                        ************

"Our beloved grand father, late S.K.Lingannaiya was an eminent artist par-excellence. Many of his invaluable works such as Chitra Ramayana, Chitra Bhagavatha, Gitopadesha, Vayustuti Maruthi, the Guardian Angel of British Empire etc., have all been preserved in the Keladi Museum.

Normally, erudition goes against brevity. But the learned author, Sri Kavi Suresh has managed to bring together essential facts of Lingannaiya's life and life-time achievements vis-a-vis its relevance to common people within a brief compass. I believe that this publication on Lingannaiya would be a valuable addition to the literature pertaining to Keladi Kavi family. I congratulate the author for a task well done."
                                                - K. GUNDA JOIS, KELADI.

 

 

Friday, October 22, 2010

ವೆಂಕಣ್ಣ ಕವಿ ವಿರಚಿತ ಕೃತಿಗಳು


A Note on Kavi Venkanna of
Keladi Kavi Family
[Around 1770 AD]

ªÉAPÀ¨sÀlÖ (ªÉAPÀ PÀ«) - PÀ« ªÉAPÀtÚ
                                                                                    ¸ÀAUÀæºÀ ªÀÄvÀÄÛ ¥Àæ¸ÀÄÛw: PÀ« ªÉA. ¸ÀÄgÉñï

¸ÀĪÀiÁgÀÄ Qæ.±À. 1770gÀ°èzÀÝ ªÉAPÀ PÀ«, PÀ« °AUÀtÚ£À ªÀÄUÀ.  ®¨sÀå«gÀĪÀ ªÀiÁ»wUÀ¼À£ÀéAiÀÄ FvÀ£À ¥ÀwßAiÀÄ ºÉ¸ÀgÀÄ  zÉêÀªÀÄä. EªÀjUÉ ZÉ£ÀßAiÀÄå ªÀÄvÀÄÛ ¸ÀĨÁâ¨sÀlÖ JA§ E§âgÀÄ ªÀÄPÀ̼ÀÄ. FvÀ£ÀÆ PɼÀ¢AiÀÄ°èAiÉÄà ªÁ¸ÀªÁVzÀÝ£ÉAzÀÄ H»¸À§ºÀÄzÁVzÉ. FvÀ£À ªÉÊAiÀÄÄQÛPÀ fêÀ£ÀzÀ §UÉÎ AiÀiÁªÀÅzÉà ¤RgÀªÁzÀ ªÀiÁ»wUÀ¼ÀÄ ®¨sÀå«®è¢zÀÝgÀÆ FvÀ gÀa¹zÀ C£ÉÃPÀ PÀÈwUÀ¼À §UÉÎ ªÀiÁ»w EgÀĪÀÅzÀÄ ¸ÀÄzÉʪÀ. FvÀ£À ¥ÀæªÀÄÄR PÀÈwUÀ¼ÀÄ: 1) UÀt¸ÀºÀ¸Àæ£ÁªÀÄ, 2) ¥ÁªÀðwªÀ®è¨sÀ ±ÀvÀPÀ, £ÀgÀºÀj «dAiÀÄ ªÀÄvÀÄÛ PɼÀ¢ gÁªÉÄñÀégÀgÀ£ÀÄß PÀÄjvÀ ¨sÀQÛ VÃvÉUÀ¼ÀÄ.

UÀt ¸ÀºÀ¸Àæ£ÁªÀÄ: EzÀÄ ªÁzsÀðPÀ, ¨sÁ«Ä¤, ¥ÀjªÀ¢üð¤ F µÀlà¢UÀ¼ÀÄ 100 ªÀÄvÀÄÛ 1 ªÀZÀ£À - MlÄÖ 101 ¥ÀzÀå ¸ÀASÉåAiÀÄļÀî QgÀÄPÀÈw. DgÀA¨sÀzÀ°è PɼÀ¢ gÁªÉÄñÀégÀjUÀÆ ªÀÄvÀÄÛ EvÀgÉ zÉêÀgÀÄUÀ½UÀÆ ªÀA¢¹ DgÀA¨sÀªÁUÀĪÀ F PÀÈwAiÀÄ°è MlÄÖ 1024 £ÁªÀiÁªÀ½UÀ½ªÉ. PÀÈwAiÀÄ°è vÀ£Àß ¸À髪ÀgÀ EgÀĪÀ F ¸Á®ÄUÀ¼ÀÄ UÀªÀÄ£ÁºÀð:

zsÀgÀtÂzÉêÀ ®¯ÁªÀģɤ¹zÀ
ªÀgÀ PɼÀ¢ °AUÁAiÀÄð vÀ£ÀĨsÀªÀ
UÀgÀĪÀ ªÉAPÀ¥À¤Ã UÀuÁ¢üñÀégÀgÀ £ÁªÀÄUÀ¼ÀÄ ||
ºÀgÀĵÀ¢A ²ªÀ¤vÀÛ ªÀÄw¬ÄA
«gÀa¸ÀzÀ£Éà ¥ÀzÀªÀ£À¤±ÀA
¸ÀgÀ¸À¢A §gÉzÉÆâ PÉüÀÝgÀ ¥ÉÆgɪÀ£Á ²ªÀ£ÀÄ ||

¥ÁªÀðwà ªÀ®è¨sÀ ±ÀvÀPÀ : EzÉÆAzÀÄ ¤Ãw ±ÀvÀPÀ (PÁªÀå)  -zÉʪÀ¨sÀQÛ, UÀÄgÀĨsÀQÛ, UÀÄgÀÄ-»jAiÀÄgÀ°è ±ÀæzÉÞ, zsÀªÀÄðzÀ°è M®ªÀÅ ºÁUÀÆ ¤µÉ×AiÀÄ ¤®ÄªÀ£ÀÄß ¤gÀƦ¸ÀĪÀ MAzÀÄ vÁwéPÀ UÀæAxÀ. EzÀgÀ°è 101 ¥ÀzÀåUÀ½ªÉ. UÀt¸ÀºÀ¸Àæ£ÁªÀÄ µÀlà¢UÀ¼À gÀZÀ£ÉAiÀiÁzÀgÉ EzÀÄ ªÀÈvÀÛUÀ¼À gÀZÀ£É - ±ÁzÀÆð®, ZÀA¥ÀPÀ, ªÀÄvÉÛèsÀ«QæÃrvÀ EvÁå¢. (¥ÁªÀðw ªÀ®è¨sÀ ±ÀvÀPÀ PÀÈwAiÀÄ£ÀÄß    PɼÀ¢AiÀÄ qÁ: ªÉAPÀmÉñï eÉƬĸïgÀªÀgÀÄ ¸ÀA¥Á¢¹ 2007 gÀ°è ¥ÀæPÀn¹zÁÝgÉ).

£ÀgÀºÀj «dAiÀÄ:  F PÀ« §gÉzÀ ªÀÄvÉÆÛAzÀÄ PÁªÀå (¨sÁ«Ä¤ µÀlà¢AiÀÄ°è). EzÀgÀ°è 85 ¥ÀzÀåUÀ¼ÀÄ ªÀÄvÀÄÛ 7 UÀjUÀ½zÀÄÝ, EzÀÄ £ÀȹAºÁªÀvÁgÀPÉÌ ¸ÀA§A¢ü¹zÀ PÁªÀå.  F PÀÈwAiÀÄ §UÉÎ «ªÀIJð¸ÀÄvÁÛ ¸Á.².ªÀÄgÀļÀAiÀÄå£ÀªÀgÀÄ vÀªÀÄä “PɼÀ¢ CgÀ¸ÀgÀÄ ªÀÄvÀÄÛ PÀ£ÀßqÀ ¸Á»vÀå” JA§ ¥ÀĸÀÛPÀzÀ°è PÀ«AiÀÄ §UÉÎ F jÃw C©ü¥ÁæAiÀÄ ¥ÀnÖzÁÝgÉ: “. . .  .ªÉAPÀtÚ §ºÀ¼À ¸ÀAUÀæºÀ²Ã®£ÁzÀ ªÀåQÛ. C¥Àà£ÀAvÉ C£ÀUÀvÀå ªÀtð£ÉAiÀįÉèà PÁ®ºÀgÀt ªÀiÁqÀĪÀªÀ£À®è...”. PÁªÀåzÀ ªÀÄÄPÁÛAiÀÄ EAwzÉ:

£ÀgÀºÀjAiÀÄ «dAiÀĪÀ£ÀÄ PÉüÀĪÀ |
£ÀgÀjUÀµÉÖöʱÀéAiÀÄð¹¢ÞAiÀÄ |
¸ÀgÀ¸À¢AzÀ° ±ÀvÀÄæ «dAiÀĪÀ ¥ÀÄvÀæ ¥ËvÀæ£ÀÄ ||
¥ÀgÀªÀĸÀAvÉÆõÀzÀ° ªÉÇÃzÀĪÀ |
§gÀªÀ ¸Àäj¸ÀĪÀªÀgÀ©üªÀÄvÀAUÀ¼À |
PÀgÀÄt¸ÀĪÀ ®Qëöä£ÀÄæ¹AºÀ£ÀÄ ¥ÀÆtð PÀȥɬÄAzÀ ||

²æà gÁªÉÄñÀégÀgÀ ªÉÄð£À ¨sÀQÛ gÀZÀ£ÉUÀ¼ÀÄ: PɼÀ¢ ²æà gÁªÉÄñÀégÀ zÉêÀgÀ£ÀÄß ªÀÄvÀÄÛ PÀÄ®zÉêÀgÁzÀ PÉÆ®ÆègÀÄ ªÀÄÆPÁA©PÉAiÀÄ£ÀÄß CAQvÀ£ÁªÀĪÀ£ÁßVlÄÖPÉÆAqÀÄ F ªÉAPÀtÚ PÀ« ¨sÀQÛ¬ÄAzÀ gÀa¹zÀ ºÀ®ªÁgÀÄ QÃvÀð£ÉUÀ¼ÀÄ vÁqÀªÉÇïÉAiÀÄ°è zÉÆgÉwzÀÄÝ, PɼÀ¢ UÀÄAqÁeÉƬĸÀgÀÄ “PɼÀ¢ ªÉAPÀtÚPÀ«AiÀÄ QÃvÀð£ÉUÀ¼ÀÄ” JA§ ¥ÀĸÀÛPÀzÀ°è ¸ÀA¥Á¢¹, ¨ÉAUÀ¼ÀÆgÀÄ «±Àé«zÁ央AiÀÄ¢AzÀ ¥ÀæPÀn¹zÁÝgÉ (1977). C£ÉÃPÀ ºÁqÀÄUÀ½UÉ ¸ÀAVÃvÀ ±Á¸ÀÛçzÀ°è ºÉýzÀ gÁUÀUÀ¼À£ÀÄß vÁ¼ÉUÀjAiÀÄ°è PÀ«AiÀÄÄ ¸ÀÆa¹zÀÄÝ, EzÀjAzÀ PÀ«UÉ ¸ÀAVÃvÀ ±Á¸ÀÛçzÀ°è ¸ÁPÀµÀÄÖ eÁÕ£À«vÉÛAzÀÄ w½AiÀħºÀÄzÁVzÉ.

        F PÀÈwUÀ¼À°è ªÀÄÆrgÀĪÀ PÉ®ªÀÅ CvÀåAvÀ ªÀiÁ«ÄðPÀªÁzÀ, zÁ±Àð¤PÀªÁzÀ ºÁUÀÆ ¨sÀQÛ¨sÁªÀzÀ PÉ®ªÀÅ ¸Á®ÄUÀ¼À£ÀÄß ¥ÀjZÀ¬Ä¸ÀĪÀ zÀȶ֬ÄAzÀ £Á£ÉÆAzÀÄ ¯ÉÃR£ÀªÀ£ÀÄß F »AzÉ §gÉ¢zÉÝ. ºÁ¸À£À¢AzÀ ¥ÀæPÀlªÁUÀĪÀ “«¥ÀæªÁ»¤” ¥ÀwæPÉAiÀÄ°è F ¯ÉÃR£À ¥ÀæPÀlªÁVzÀÄÝ CzÀ£ÀÄß ¥ÀÄ£À: F PɼÀUÉ ¥ÀæPÀn¸À¯ÁVzÉ

"PɼÀ¢ ªÉAPÀtÚ PÀ«AiÀÄ QÃvÀð£ÉUÀ¼À ¸ÉÆUÀ¸ÀÄ

. . . . . . . . .  . . C£ÉÃPÀ PÀÈwUÀ¼ÀÄ ¨sÀQÛ¨sÁªÀzÀ eÉÆvÉUÉ ¥ÀÄgÀAzÀgÀ zÁ¸ÀgÀ ºÁUÀÆ PÀ£ÀPÀzÁ¸ÀgÀ QÃvÀð£ÉUÀ¼ÀAvÉ ¥ÁªÀÄgÀgÀ£ÀÄß ¸À£ÁäUÀðPÉÌ MAiÀÄÄåªÀ°è CvÀåAvÀ ¸ÀºÀPÁjAiÀiÁVªÉ. ªÉAPÀtÚ PÀ« gÀa¹zÀ C£ÉÃPÀ QÃvÀð£ÉUÀ¼À°è §zÀÄQ£ÁxÀðzÀ §UÉÎ ºÁUÀÆ ºÀ®ªÀÅ zÉêÀgÀ ªÀÄ»ªÉÄAiÀÄ §UÉÎ «ªÀgÀuÉUÀ¼ÀÄ §®Ä ªÀÄ£ÉÆÃdÕªÁVzÀÄÝ, CAvÀºÀ PÉ®ªÀÅ gÀZÀ£ÉUÀ½AzÀ DAiÀÄÝ PÉ®ªÀÅ ¸Á®ÄUÀ¼À£ÀÄß E°è ¥Àæ¸ÀÄÛvÀ ¥Àr¸ÀĪÀ, vÀ£ÀÆä®PÀ D gÀZÀ£ÉUÀ¼À MAzÀÄ ¸ÀÆPÀëöä ¥ÀjZÀAiÀĪÀ£ÀÆß ªÀiÁrPÉÆqÀĪÀ ¥ÀæAiÀÄvÀß EzÁVzÉ.

‘ºÀƪÀ PÉÆqÉà zÉë’ JA§ QÃvÀð£ÉAiÀÄ°è ¸ÀĪÀÄAUÀ°AiÀÄgÀÄ zÉëAiÀÄ£ÀÄß ¸ÀÄÛw¹ ¨ÉÃqÀĪÀ F ¸Á®ÄUÀ¼ÀÄ CvÀåAvÀ ¸ÀÄAzÀgÀªÁVªÉ:

        “ªÀÄÄvÉÛöÊzÉvÀ£ÀªÀ£ÀÄ ¤vÀå ¸Ë¨ÁUÀåªÀ
         GvÀÛªÀÄ zsÀ£ÀPÀ£ÀPÁA§gÀªÀ
          ¥ÀÄvÀæ ¸ÀAvÁ£ÀªÀ PÉÆqÀĪɣɣÀÄvÀ PÀgÀ-
         ªÉwÛ C¨sÀAiÀÄ«vÀÄÛ | ºÀƪÀ PÉÆqÉ | ºÀƪÀ...

          “JAzÉAzÀÆ F ªÀÄ£ÉUÉ PÀÄAzÀzÀ ¨sÁUÀåªÀ
         ZÀAzÀªÁVºÀ bÀvÀæ ZÁªÀÄgÀªÀ
         ZÀAzÀæ ¸ÀÆAiÀÄðgÀ ¥ÉÆ®é £ÀAzÀ£ÀgÀ£ÀÄzÀAiÀÄ
         ¢AzÀ° PÉÆlÄÖ gÀQë¥É£ÉAzÀÄ ¸ÀÆrzÀ ºÀƪÀ...”

PÀªÀiÁZï gÁUÀzÀ°ègÀĪÀ F ºÁqÀÄ ±Á¹ÛçÃAiÀÄ ¸ÀAVÃvÀzÀ®Æè ºÁUÀÆ ¸ÀÄUÀªÀÄ ¸ÀAVÃvÀzÀ®Æè ¥Àæ¸ÀÄÛvÀ ¥Àr¸À®Ä §®Ä ¸ÉÆUÀ¸ÁVzÉ. CzÉà jÃw ¤Ã¯ÁA§j gÁUÀzÀ°è gÀavÀªÁzÀ ªÀÄPÀ̽UÉ D²ÃªÁðzÀªÀ PÉÆÃgÀĪÀ QÃvÀð£ÉAiÀÄ°è ªÀÄPÀ̼ÀÄ ªÀÄÄAzÉ AiÀiÁªÀ jÃw DUÀ¨ÉÃPÉA§ÄzÀ£ÀÄß PÀ« F jÃw «ªÀj¹zÁÝ£É:

          “EAzÀæ£ÁUÀÄ ¨sÉÆÃUÀzÉƼÀÄ ¸ÀvÀåªÁPÀåzÉƼÀÄ ºÀj-
           ±ÀÑAzÀæ£ÁUÀÄ ¥Á®£ÉAiÀÄ ªÀiÁqÀĪÀzÀgÉƼÀUÉ G-
           ¥ÉÃAzÀæ£ÁUÀÄ §Ä¢Þ P˱À®zÉƼÀÄ w½AiÀÄ®Ä £Á-
           UÉÃAzÀæ ¤Ã£ÁUÀÄ”

EzÀQÌAvÀ ªÀÄPÀ̽UÉ ºÉaÑ£À D²ÃªÁðzÀ/ºÁgÉÊPÉ ¨ÉÃPÉÃ?  Erà QÃvÀð£É D²ÃªÁðzÀzÀ eÉÆvÉUÉ ªÀÄPÀ̽UÉ ªÀÄÄAzÉ fêÀ£ÀzÀ°è ºÉÃUÉ §zÀÄPÀ¨ÉÃPÀÄ; £ÀqÉzÀÄPÉƼÀî¨ÉÃPÀÄ JA§ §UÉÎ PÀÆqÁ ¸ÁPÀµÀÄÖ ªÀiÁUÀðzÀ±Àð£ÀªÀ£ÀÆß M¼ÀUÉÆArgÀĪÀÅzÀÄ UÀªÀÄ£ÁºÀð.
ªÀÄvÉÆÛAzÀÄ PÀÈwAiÀÄ°è §ºÀıÀ: UÀÈ»tÂAiÀÄ£ÀÄß GzÉÝò¹ §gÉzÀ F ¸Á®ÄUÀ¼ÀÄ ¸ÀéAiÀÄA-ªÉÃzÀåªÁVªÉ:

  “¥ÀjªÀĽ¸ÀĪÀ ¥ÀĵÀà ¸ÀgÀUÀ¼À ªÀÄÄrzÀÄ
   UÀÄgÀÄ »jAiÀÄgÀ D²ÃªÁðzÀªÀ ¥ÀqÉzÀÄ
   ºÀgÀĵÀ¢ ¥ÀÄvÀæ ¥ËvÀægÀ ¸À®ºÀÄvÀ ¥Àw
   ZÀgÀt ¸ÉêÉAiÀÄ ªÀiÁr ¸ÀÄR«gÀÄ PÀÄPÉÌAiÀÄ
          ªÀgÀ ¸ÀħæºÀätå£À PÀȥɬÄAzÁ”

        ¥ÀÆ«ðPÀ¯Áåt gÁUÀzÀ°è gÀavÀªÁzÀ ªÀÄvÉÆÛAzÀÄ C¥ÀƪÀð QÃvÀð£É DzsÁåvÀä aAvÀ£ÉAiÀÄvÀÛ £ÀªÀÄä£ÀÄß ¸É¼ÉAiÀÄÄvÀÛzÉ. CzÀgÀ°è §gÀĪÀ F ¸Á®ÄUÀ¼ÀÄ CvÀåAvÀ ¤Ãw ¨ÉÆÃzsÀPÀªÀÇ, C£ÀÄPÀgÀtÂÃAiÀĪÀÇ DVªÉ:

              ‘vÀ£Àß vÁ£Éà w½AiÀĨÉÃPÀÄ | vÉÆÃgÀĪÀ ¯ÉÆÃPÀ-
              ªÀ£ÀÄß zÀȱÀåªÉA¢gÀ¨ÉÃPÀÄ
              vÀ£ÀßAvÉ ¸ÀPÀ®gÀ £ÉÆÃqÀ®Ä ¨ÉÃPÀÄ
              ªÀiÁ£ÀågÀ PÀAqÀgÉ ªÀĤ߸À¨ÉÃPÀÄ
               C£Àå£ÁzÀgÀÄ »vÀªÀ£É ªÀiÁqÀ¨ÉÃPÀÄ
             ¥Àæ¸À£Àß gÁªÉÄñÀ£À £É£À»gÀ¨ÉÃPÀÄ ||

¨sÀUÀªÀ¢ÎÃvÉAiÀÄ°è §gÀĪÀAvÉ £ÁªÀÅ F ¸ÀA¸ÁgÀ §AzsÀzÀ°èzÀÝgÀÆ PÀÆqÀ ªÀiÁ£À¹PÀªÁVAiÀiÁzÀgÀÆ D dAeÁlPÉÌ ¹®ÄPÀ¨ÁgÀzÀÄ. £ÁªÀÅ ªÀiÁqÀ¨ÉÃPÁzÀ PÀvÀðªÀåUÀ¼À£ÀÄß AiÀiÁªÀÅzÉà ¥sÀ¯Á¥ÉÃPÉë¬Ä®èzÉÃ, ¤«ðPÁgÀ ¨sÁªÀ¢AzÀ ªÀiÁqÀĪÀ ¥ÀæªÀÈwÛ ¨É¼É¹PÉƼÀî¨ÉÃPÀÄ; J¯Áè fëUÀ¼À£ÀÄß ¸ÀªÀĨsÁªÀ¢AzÀ £ÉÆÃqÀĪÀ ºÁUÀÆ ¥ÀÆdågÀ£ÀÄß UËgÀªÀ¨sÁªÀ¢AzÀ PÁtĪÀ ¥Àj £ÀªÀÄzÁUÀ¨ÉÃPÀÄ; C£ÀåjUÉ »vÀªÁUÀĪÀAvÉ C¢®è¢zÀÝgÉ - £ÉÆêÁUÀzÀAvÉ £ÀªÀÄä £ÀqÉ-£ÀÄr¬ÄgÀ¨ÉÃPÀÄ; ºÁUÀÆ gÁªÉÄñÀégÀ£À (¨sÀUÀªÀAvÀ£À) ¸ÀägÀuÉ ¸ÀzÁ EgÀ¨ÉÃPÉA§ PÀ«ªÁt fêÀ£ÀÄäQÛAiÉÄqÉUÉ £ÀªÀÄä£ÀÄß PÀgÉzÉÆAiÀÄÄåªÀ ºÁ¬Ä zÉÆÃtÂAiÉÄAzÀgÀÆ vÀ¥ÁàUÀ¯ÁgÀzÀÄ.

           ¥ÀÄgÀAzÀgÀzÁ¸ÀgÀÄ gÀa¹zÀ “gÁªÀÄ ªÀÄAvÀæªÀ d¦¸ÉÆà ºÉà ªÀÄ£ÀÄd...” JA§ zsÁnAiÀÄ°èAiÉÄà PÀ« ªÉAPÀtÚ£ÀÄ ªÀÄzsÀåªÀiÁªÀw gÁUÀzÀ°è “²ªÀ ªÀÄAvÀæªÀ d¦¸ÉÆà ªÀÄÆqsÀ” JA§ ¸ÀÄAzÀgÀ QÃvÀð£ÉAiÀÄ£ÀÄß ¸ÀºÀ gÀa¹zÁÝ£É. EzÀgÀ°è£À PÉÆ£ÉAiÀÄ C£ÀÄ¥À®è« EAwzÉ:

       “PÁ®£À zÀÆvÀgÀÄ J¼ÉAiÀÄĪÀ ªÀÄÄ£Àß
        £Á°UÉ vÀ£ÁߢüãÀªÁVgÀĪÁUÀ
        K¼ÀÄPÉÆÃn ªÀÄAvÀæPÉ ªÀÄtÂAiÀÄzÀ «_
        ±Á® PɼÀ¢ gÁªÉÄñÀégÀ£É UÀwAiÉÄAzÀÄ” ||

¸ÀzÁ ¨sÀUÀªÀAvÀ£À £ÁªÀĸÀägÀuÉAiÉÄà fêÀ£ÀzÀ vÁgÀPÀ ªÀÄAvÀæªÉA§ ¤vÀå¸ÀvÀå EzÀgÀ®èqÀVzÉ. ¸ÀıÁæªÀåªÁV ºÁqÀ®Ä PÀÆqÀ F QÃvÀð£É ¥Àæ±À¸ÀÛªÁVzÉ.
 
vÀļÀ¹    £ÀªÉÄä®èjUÀÆ   CvÀåAvÀ   ¥ÀÆd¤ÃAiÀĪÁzÀ VqÀ. DAiÀÄĪÉÃðzÀzÀ zÀȶÖAiÀÄ°è EzÉÆAzÀÄ ¸ÀAfë¤. vÀļÀ¹ ªÀÄ»ªÉÄ ¸ÁgÀĪÀ QÃvÀð£ÉAiÀÄ F C£ÀÄ¥À®è«UÀ¼À §UÉÎ «ªÀgÀuÉ C£ÀUÀvÀå:

         “vÀļÀ¹AiÀÄ ªÀÈPÀëUÀ¼À zÀ¼ÀzÀ¼ÀUÀ¼À ªÉÄïÉ
          £É®¹ºÀ£ÀÄ ºÀjAiÀÄÄ ªÀÄÄzÀ¢AzÀ
           ªÀÄÄzÀ¢ vÀÄ®¹AiÀÄ ¥ÀÆeÉUÀ¼À
          ªÀiÁqÀ¨ÉÃPÀÄ ¸ÀÄd£ÀgÀÄ” ||

          “vÀÄ®¹AiÀÄ ªÀÄÆ®zÉ £À¢UÀ¼ÀÄ
           vÀÄ®¹AiÀÄ zÀ¼ÀzÉÆ¼É ²æà ºÀjAiÀÄÄ
           vÀÄ®¹AiÀÄ ±ÁSÉAiÉÆ¼É ¸ÀÄgÀgɯÁè
           £É®¹ºÀgÀÄ ²æà vÀÄ®¹AiÀÄ
           ªÀÄ»ªÉÄUÉuÉAiÀÄÄAm”É ||

        PɼÀ¢ PÀ« ªÀÄ£ÉvÀ£ÀzÀ DgÁzsÀåzÉêÀvÉAiÀiÁzÀ PÉÆ®ÆègÀÄ ªÀÄÆPÁA©PÉAiÀÄ PÀÄjvÀÄ gÀa¹zÀ PÀÈwAiÀÄ vÁ¼ÉUÀjAiÀÄÄ FUÀ®Æ PɼÀ¢ ªÀ¸ÀÄÛ ¸ÀAUÀæºÁ®AiÀÄzÀ°èzÀÄÝ, D PÀÈw¬ÄAzÀ Dj¹zÀ PÉ®ªÀÅ ¸Á®ÄUÀ¼ÀÄ F jÃw EªÉ:
             
            “ªÀÄAUÀ®A dAiÀÄ ªÀÄAUÀ®A
              wædUÀAUÀ¼À ¥ÉÆgɪÀ ²æà ªÀÄÆPÁA¨ÉUÉ (¥À®è«) ||
              UËjUÉ UÀÄd£À¤UÉ VjeÁvÉUÉ
             ¢üÃgÀªÀÄ»µÀ zÉÊvÀåªÀÄ¢üð¤UÉ
             PÁgÀÄt夢üUÉ PÁ«ÄvÀ¥sÀ®zÁvÉUÉ
             £ÁgÀzÀ£ÀÄvÉUÉ £ÁgÁAiÀÄtÂUÉ || ....”

®¨sÀå«gÀĪÀ N¯ÉUÀjUÀ¼À°è »ÃUÉ ºÀ®ªÁgÀÄ ªÀÄ£ÉÆÃdÕ gÀZÀ£ÉUÀ¼À£ÀÄß ªÉAPÀtÚ PÀ«AiÀÄÄ ªÀiÁrzÀÄÝ, §ºÀıÀ: ¸ÀÆPÀÛ ¥ÀæZÁgÀzÀ PÉÆgÀvɬÄAzÀ ºÉZÀÄÑ ¥ÀæZÀ°vÀªÁV®èªÉAzÀÄ vÉÆÃgÀÄvÀÛzÉ. . . . . . C£ÉÃPÀ QÃvÀð£ÉUÀ¼ÀÄ ¸ÀAVÃvÀ PÀbÉÃjUÀ¼À°è ¥Àæ¸ÀÄÛvÀ ¥Àr¸À®Ä CvÀåAvÀ ¥Àæ±À¸ÀÛªÁVªÉ. ¸ÀAVÃvÀ ²PÀëPÀgÀÄ, «zÁåyðUÀ¼ÀÄ ªÀÄvÀÄÛ ¸ÀAVÃvÀ «zÁéA¸ÀgÀÄUÀ¼ÀÄ F PÀÈwUÀ¼À£ÀÄß ºÉZÀÄÑ ¥ÀæZÀÄgÀ ¥Àr¹ ªÀÄvÀÄÛ ¥Àæ¸ÀÄÛvÀ ¥Àr¹, vÀ£ÀÆä®PÀ ¨sÀQÛ-¸À£ÁäUÀðzÀ ¥ÀxÀzÀ°è J®ègÀ£ÀÆß ªÀÄÄ£ÀßqɸÀĪÀvÀÛ ¸ÀÆPÀÛ ±ÀæªÀÄ ªÀ»¹zÀ°è PÀ« ªÉAPÀtÚ£À ¸ÁzsÀ£É ªÀÄvÀÄÛ ±ÀæªÀÄ ¸ÁxÀðPÀªÁUÀÄvÀÛzÉ. PÀ«UÉ ¦æAiÀĪÁzÀ PɼÀ¢ gÁªÉÄñÀégÀgÀ ºÁUÀÆ PÉÆ®ÆègÀ ªÀÄÆPÁA¨ÉAiÀÄ PÀ鴃 J®ègÀ£ÀÆß PÁ¥ÁqÀÄvÀÛzÉ.”
(dįÉÊ 2007 gÀ «¥ÀæªÁ»¤ ¥ÀwæPÉAiÀÄ°è ¥ÀæPÀnvÀ ¯ÉÃR£À)

        MmÁÖgÉ £ÉÆÃrzÁUÀ ªÉAPÀ PÀ« vÀ£Àß vÀAzÉAiÀÄ ºÁ¢AiÀįÉèà £ÀqÉzÀÄ vÀ£Àß C£ÀÄ¥ÀªÀÄ PÀÈwUÀ½AzÀ ªÀÄvÀÄÛ ¨sÀQÛ gÀZÀ£ÉUÀ½AzÀ PÀ« ¥ÀgÀA¥ÀgÉAiÀÄ£ÀÄß AiÀıÀ¹éAiÀiÁV ªÀÄÄ£ÀßqɹzÀ QÃwðUÉ ªÀÄvÀÄÛ £ÀªÉÄä®ègÀ UËgÀªÁzÀgÀUÀ½UÉ ¨sÁd£À£ÁUÀĪÀÅzÀgÀ°è ¸ÀA±ÀAiÀÄ«®è.
                        * * * * * * * * *




ತಾಡೆಯೋಲೆ ಕೃತಿ: ರಾಗ: ಮಧ್ಯಮಾವತಿ - ತಾಳ: ಆದಿತಾಳ
ಮಂಗಲಂ ಜಯಮಂಗಲಂ
ತ್ರಿಜಗಂಗಳ ಪೊರೆವ ಶ್ರೀ ಮೂಕಾಂಬೆಗೆ (ಪಲ್ಲವಿ)

ಗೌರಿಗೆ ಗುಜನನಿಗೆ ಗಿರಿಜಾತೆಗೆ
ಧೀರಮಹಿಷ ದೈತ್ಯಮರ್ಧಿನಿಗೆ
ಕಾರುಣ್ಯ ನಿಧಿಗೆ ಕಾಮಿತ ಫಲದಾತೆಗೆ
ನಾರದನುತೆಗೆ ನಾರಾಯಣಿಗೆ | 1 |

ಶರದಿಂದುಮುಖಿಗೆ ಶಂಕರಿಗೆ ಶರ್ವಾಣಿಗೆ

ದುರಿತ ದಾರಿದ್ರೈ ಹರ್ತ್ರೆಗೆ ದುರ್ಗಿಗೆ
ಪರಮೇಶ್ವರಿಗೆ ಪಾವನಚರಿತೆಗೆ ಶುಭ
ಕರಿಗೆ ಸಮಸ್ತಮಂತ್ರೇಶ್ವರಿಗೆ | 2 |

ರಾಜಶೇಖರಿಗೆ ರಾಜೀವ ನೇತ್ರೆಗೆ ರಕ್ತ
ಬೀಜ ಶಾಸಿನಿಗೆ ಭುವನಮಾತೆಗೆ
ತೇಜೋಮಯಿಗೆ ತರಣಿಕೋಟಿ ಭಾಷೆಗೆ
ಶ್ರೀ ಜನಾರ್ಧನನ ಸಹೋದರಿಗೆ | 3 |

ಕಾಳಿಗೆ ಕಾಮರೂಪಿಣಿಗೆ ಕೌಮಾರಿಗೆ

ಕಾಳರಾತ್ರಿಗೆ ಕಾತ್ಯಾಯಿನಿಗೆ
ವ್ಯಾಳ ಭೂಷಿಣಿಗೆ ಯೋಗಿನಿಗೆ ರುದ್ರಾಣಿಗೆ
ಭಾಲನೇತ್ರೆಗೆ ಭಯ ಹಾರಿಣಿಗೆ | 4 |

ಚಂಡಿಗೆ ಚಕ್ರಪಾಣಿಗೆ ಚಾತುರ್ಭುಜೆಗೆ
ಮುಂಡಿಗೆ ಧೂಮ್ರಲೋಚನಹರ್ತ್ರೆಗೆ
ಚಂಡಮುಂಡಾಸುರರಸುರಣರಂಗದಿ
ದಿಂಡುದರಿಂದ ಸರ್ವಮಂಗಲೆಗೆ | 5 |

ಚಾರುಮ್ಮಗೆ ಭೈರವಿಗೆ ಭವಾನಿಗೆ

ಶಿವೆಗೆ ಶಾಶ್ವತಗೆ ಸೌಖ್ಯಪ್ರದೆಗೆ
ಪ್ರವಿರಳಾನಂತಲೀಲಾತ್ಮಿಕೆಗಭಿನವ
ಕುವಲಯನೀಲ ಕೋಮಲಗಾತ್ರಿಗೆ | 6 |


ಕಡುಗಲಿ ಶುಂಭನಿಶುಂಭರ ಗೆಲೆದಳ್ಗೆ
ಮೃಡನರಸಿಗೆ ಮೂಕಮರ್ದಿನಿಗೆ
ತಡೆಯದೆ ಸಕಲಜನರ ಮನೋಭೀಷ್ಟವ
ಕೊಡುವ ಕೊಲ್ಲೂರ ಶ್ರೀ ಮೂಕಾಂಬೆಗೆ | 7 |

ಕೆಳದಿ ಮ್ಯೂಜಿಯಂನಲ್ಲಿ ಕೆಳದಿ ಕವಿ ವಂಶವೃಕ್ಷ


ದಿನಾಂಕ ೩೦..೨೦೦೭ ರಂದು ಕೆಳದಿ ಮ್ಯೂಜಿಯಂನ್ನು ಕೆಳದಿ ಶ್ರೀ ಗುಂಡಾ ಜೊಯಿಸ್ ರವರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಹಸ್ತಾಂತರಿಸಿದರು. ಅದೇ ಸಮಾರಂಭದಲ್ಲಿ ಕೆಳದಿ ಕವಿ ಮನೆತನದ ವಂಶ ವೃಕ್ಷದ ಪಟವನ್ನು ವಂಶದ ಹಿರಿಯರಾದ ಶ್ರೀ ಸಾ.ಕ.ಕೃಷ್ಣಮೂರ್ತಿರವರು ಶ್ರೀ ಕವಿ ನಾಗರಾಜ್ ಮತ್ತು ಶ್ರೀ ಕವಿ ಸುರೇಶ್ ರವರೊಡನೆ ಕೆಳದಿ ಮ್ಯೂಜಿಯಂನಲ್ಲಿಡುವ ಸಲುವಾಗಿ ಕುವೆಂಪು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೊ.ಶೇರಿಗಾರ್ ರವರಗೆ ಹಸ್ತಾಂತರಿಸಿದ ಸಂದರ್ಭ.

Tuesday, October 19, 2010

60ನೇ ವರ್ಷದ ದಾಂಪತ್ಯ ವರ್ಷಾಚರಣೆ



















ಕವಿ ವೆಂಕಟಸುಬ್ಬರಾವ್ ರವರು ಕಾಲವಾಗುವುದಕ್ಕೆ ಸ್ವಲ್ಪ ತಿಂಗಳುಗಳ ಮುಂಚೆ ತಮ್ಮ ಮಕ್ಕಳ ಮತ್ತು ಬಂಧುಗಳ ಸಮಕ್ಷಮ ಶಿವಮೊಗ್ಗೆಯಲ್ಲಿ ತಮ್ಮ 60ನೇ ದಾಂಪತ್ಯ ಜೀವನದ ವಾರ್ಷಿಕ ಆಚರಿಸಿದ ಸಂದರ್ಭದಲ್ಲಿ ತೆಗೆದ ಚಿತ್ರ.

[ಚಿತ್ರದಲ್ಲಿ ಶ್ರೀಮತಿ ರೇಣುಕಾ ಸುರೇಶ್, ಶ್ರೀಮತಿ, ಶ್ರೀಮತಿ ಅನುಸುಯಾ, ಶ್ರೀಮತಿ ಪ್ರಭಾವತಿ ಗೋಪಾಲ್, ಚಿ.ದೀಪಕ್, ಕು.ಅಂಬಿಕಾ, ಶ್ರೀಮತಿ ಮತ್ತು ಶ್ರೀ ನಟರಾಜ್, ಶ್ರೀಮತಿ ಪದ್ಮ, ಶ್ರೀಮತಿ ಶ್ರೀಲತಾ, ಕವಿ ಸುರೇಶ್ ಮತ್ತು ಕವಿ ನಾಗರಾಜ್ ರವರನ್ನು ನೋಡಬಹುದು]

ಲಿಂಗಣ್ಣ ಕವಿ ವಿರಚಿತ ದಕ್ಷಾಧ್ವರ ವಿಜಯ ಕಾವ್ಯದಿಂದ ಆರಿಸಿದ ಒಂದು ಕೃತಿ











ರಾಗ
: ಭೈರವಿ


ಜಯ ಜಯ ಜಗದಂಬಿಕೆ
ಸುರಯುವತೀಜನ ಸೇವಿತೆ | ಮುನಿಭಾವಿತೆ |
ಧರಣೀಧರ ವರಜಾತೆ |
ಬಾಲೆ ಸಕಲ ಜಗನ್ಮೋಹಿನಿ | ಸಿಂಹವಾಹಿನಿ |
ಲಾಲಿತ ಗಣಪ ಸೇನಾನಿ ||

ಸ್ಮೇರಾನನ ವಿಹಸಿತ ಶಶಿಬಿಂಬೆ |
ಚಾರು ನಯನ ಜಿತ ಮದನ ಕಳಂಬೆ || ೧ ||

ನಿಗಮಾಗಮ ನುತ ಮಹಿಮ ಸಮಾಜೆ
ಜಗದಭಿವಂದಿತ ಪಾದಪಯೋಜೆ || ೨ ||

ಚಂದ್ರಶೇಖರ ಸಹಚಾರಿಣಿ | ಸೌಖ್ಯಕಾರಿಣಿ |
ಇಂದ್ರಾದಿವಂದೈ ಶರ್ವಾಣಿ ||

ವಂಶ ಋಣ

ಪರಿವರ್ತಿನಿ ಸಂಸಾರೇ ಮೃತ: ಕೋವಾನ ಜಾಯತೇ
ಸಜಾತೋ ಯೇನ ಜಾತೇನ ಯಾತಿ ವಂಶ: ಸಮುನ್ನತಿಮ್ ||

ಚಕ್ರದಂತೆ ಸುತ್ತುತ್ತಿರುವ ಜನನ-ಮರಣ ಪ್ರವಾಹರೂಪ ಸಂಸಾರದಲ್ಲಿ ಸತ್ತವನು ಯಾವನು ತಾನೇ ಮತ್ತೆ ಹುಟ್ಟುವುದಿಲ್ಲ? (ಎಲ್ಲರೂ ಪುನರ್ಜನ್ಮ ತಾಳುವರು). ಆದರೆ ಯಾವಾತ ಹುಟ್ಟಿದುದರಿಂದ ಅವನ ವಂಶ ಉನ್ನತಿ ಪಡೆಯುವುದೋ ಅವನು ಮಾತ್ರ ಹುಟ್ಟಿ ಸಾರ್ಥಕನಾಗುವನು.

ಸಮಾಜಕ್ಕೆ ಮತ್ತು ದೇಶಕ್ಕೆ ನಾವೇನು ಮಾಡಿದೆವು ಎಂಬುದು ಎರಡನೇ ಮಾತು. ಮೇಲೆ ಹೇಳಿದಂತೆ ನಮ್ಮ ವಂಶಕ್ಕೇ ನಮ್ಮ ಕೊಡುಗೆ ಏನು ಎಂಬುದು ಕೂಡ ಬಹುಮುಖ್ಯವಾದ ವಿಚಾರ. ವಂಶಕ್ಕೆ ನೀಡಿದ ಕೊಡುಗೆ ಒಂದು ರೀತಿ ಸಮಾಜಕ್ಕೆ ಮತ್ತು ದೇಶಕ್ಕೆ ಕೊಟ್ಟ ಕೊಡುಗೆಯೇ ತಾನೆ. ಈ ನಿಟ್ಟಿನಲ್ಲಿ ಕೆಳದಿ ಕವಿ ಮನೆತನದ ಕೊಡುಗೆ ಅಪಾರ. ಆ ಪರಂಪರೆಯನ್ನು ಮುಂದುವರೆಸಿ ನಮ್ಮ ಜನ್ಮವನ್ನು ಸಾರ್ಥಕ ಮಾಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದು. ಬನ್ನಿ ಈ ಕಾರ್ಯದಲ್ಲಿ ನಾವೆಲ್ಲ ಕೈಗೂಡಿಸೋಣ.

Monday, October 18, 2010

ಕೆಳದಿ ಕವಿಮನೆತನದ 5 ಮತ್ತು 6ನೆಯ ತಲೆಮಾರಿನವರು ವಾಸವಿದ್ದ ಮನೆ

     ಶಿವಮೊಗ್ಗ ಜಿಲ್ಲೆ ಸಾಗರದ ಗಣಪತಿ ದೇವಸ್ಥಾನದ ಬೀದಿಯಲ್ಲಿದ್ದ ಒಂದು ಮನೆಯಲ್ಲಿ ಕೆಳದಿ ಕವಿಮನೆತನದ 5ನೆಯ ಪೀಳಿಗೆಯ ಕವಿ ಕೃಷ್ಣಪ್ಪ - ಸುಬ್ಬಮ್ಮ ದಂಪತಿಗಳು ವಾಸವಿದ್ದರು. ಆ ಮನೆ ಈಗ ಹೀಗಿದೆ. ಈ ಮನೆಯನ್ನು ಕವಿಕುಟುಂಬದವರು ಶ್ರೀ ವೆಂಕೋಬರಾವ್ ಬಾಪಟ್ ಎಂಬುವವರಿಗೆ ಹಿಂದೆ ಮಾರಿದ್ದು, ಈಗ ಈ ಮನೆಯಲ್ಲಿ ಅವರ ಮಗ ಶ್ರೀ ಕೇಶವರಾವ್ ಬಾಪಟ್ ವಾಸವಾಗಿದ್ದಾರೆ. ಕವಿ ಕೃಷ್ಣಪ್ಪ-ಸುಬ್ಬಮ್ಮ ದಂಪತಿಗಳ ಬಗ್ಗೆ ಮಾಹಿತಿಯನ್ನು ಡಿಸೆಂಬರ್, 2010ರ 'ಕವಿಕಿರಣ' ಸಂಚಿಕೆಯಲ್ಲಿ ನಿರೀಕ್ಷಿಸಿರಿ.




ಈಗ ಈ ಮನೆಯಲ್ಲಿ ವಾಸವಿರುವ ಶ್ರೀ ಕೇಶವರಾವ್ ಬಾಪಟ್ ರವರು.
-ಕವಿನಾಗರಾಜ್.

Tuesday, October 12, 2010

ಅಪರೂಪದ ಚಿತ್ರ

ದಿನಾಂಕ 06-10-1959ರಲ್ಲಿ ಚಿಕ್ಕಮಗಳೂರಿನ ಶ್ರೀ ಅರುಣೋದಯ ಫೋಟೊ ಸ್ಟುಡಿಯೋದಲ್ಲಿ ತೆಗೆಸಲಾಗಿದ್ದ ಅಪರೂಪದ ಭಾವಚಿತ್ರ (ಕವಿ ವೆಂಕಟಸುಬ್ಬರಾಯರ 34ನೆಯ ವಯಸ್ಸಿನಲ್ಲಿ ತೆಗೆಸಿದ ಈ ಚಿತ್ರದಲ್ಲಿ ಅವರೊಂದಿಗೆ ಪತ್ನಿ ಶ್ರೀಮತಿ ಸೀತಮ್ಮ, ಮಕ್ಕಳು ನಾಗರಾಜ, ಲಲಿತಾಂಬಾ ಮತ್ತು ಸುರೇಶರನ್ನು ಕಾಣಬಹುದು). ಕವಿ ಕುಟುಂಬಗಳವರು ತಮ್ಮಲ್ಲಿರುವ ಇಂತಹ ಅಪರೂಪದ ಮತ್ತು ನೆನಪಿಸಿಕೊಳ್ಳಬಹುದಾದ ಚಿತ್ರಗಳನ್ನು ಈ ಶೀರ್ಷಿಕೆಯಲ್ಲಿ ಪ್ರಕಟಿಸಬಹುದು.
-ಕವಿನಾಗರಾಜ್.




Friday, October 1, 2010

ಕೆಳದಿ ಕವಿಮನೆತನ

ಬಂಧುಗಳೇ,
                 ಕೆಳದಿ ಕವಿಮನೆತನಕ್ಕೆ ಸೇರಿದ ನಾವು ಹೆಮ್ಮೆಪಡಲು ಹಲವಾರು ಕಾರಣಗಳಿವೆ. ಸುಮಾರು 12 ತಲೆಮಾರುಗಳ ವಿವರವಿರುವ ವಂಶವೃಕ್ಷ ಹೊಂದಿರುವುದಲ್ಲದೆ ನಮ್ಮ ಹಿರಿಯರು, ಪೂರ್ವಜರು ಜೀವನದ ಹಲವಾರು ರಂಗಗಳಲ್ಲಿ ಹಿರಿಮೆ, ಗರಿಮೆ ಮೆರೆದವರು. ಅವರ ಸಾಲಿನಲ್ಲೇ ಪ್ರಚಲಿತ ಕುಟುಂಬಗಳ ಸದಸ್ಯರುಗಳೂ, ಬಂಧುಗಳೂ ಸಹ ಮುಂದುವರೆಯುತ್ತಿರುವುದು ಅಭಿನಂದನೀಯ ಸಂಗತಿಯಾಗಿದೆ. ಸಂಬಂಧಿಸಿದ ಕುಟುಂಬಗಳವರು, ಬಂಧುಗಳು ಈ ತಾಣದಲ್ಲಿ ಪಾಲ್ಗೊಂಡು ತಮ್ಮ ಲೇಖನಗಳು, ಅನುಭವಗಳು, ಪ್ರತಿಕ್ರಿಯೆಗಳು, ಭಾವಚಿತ್ರಗಳು, ಇತ್ಯಾದಿಗಳನ್ನು ಹಂಚಿಕೊಳ್ಳಲು ವಿನಂತಿಸುವೆ.
                                              ತಮ್ಮವ - ಕ.ವೆಂ.ನಾಗರಾಜ್.