ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Sunday, December 4, 2011

ಕೆಳದಿ ಕವಿಮನೆತನದವರ ಹಾಗೂ ಬಂಧು-ಬಳಗದವರ 6ನೆಯ ವಾರ್ಷಿಕ ಸಮಾವೇಶ


ನೀವು ಆಹ್ವಾನಿತರು, ಅಪೇಕ್ಷಿತರು - ಬನ್ನಿ, ಕ್ರಿಯಾತ್ಮಕವಾಗಿ ಪಾಲುಗೊಳ್ಳಿ

ಕೆಳದಿ ಕವಿಮನೆತನದವರ ಹಾಗೂ ಬಂಧು-ಬಳಗದವರ 6ನೆಯ ವಾರ್ಷಿಕ ಸಮಾವೇಶ
ದಿನಾಂಕ 25-12-2011ರ ಭಾನುವಾರ
ಸ್ಥಳ: ಶ್ರೀ ರಾಮಕೃಷ್ಣ ವಿದ್ಯಾಲಯದ ಆವರಣ, ರವೀಂದ್ರನಗರ, ಹಾಸನ

                    ಕಾರ್ಯಕ್ರಮ:
ಸಂವಾದ:            ವಿಷಯ: 'ನಮ್ಮ ಕುಟುಂಬ-ನಾವು-ನಮ್ಮವರು'
ನಡೆಸಿಕೊಡುವವರು:               ಮಾನ್ಯ ಶ್ರೀ ಸು.ರಾಮಣ್ಣ,
                                    ಸಂಯೋಜಕರು, ಕುಟುಂಬ ಪ್ರಭೋದನ್, ರಾ.ಸ್ವ.ಸಂಘದ ಹಿರಿಯ ಪ್ರಚಾರಕರು, ಹುಬ್ಬಳ್ಳಿ

ಸನ್ಮಾನ:                     ಕವಿಮನೆತನದವರಿಂದ
                              ಶ್ರೀಮತಿ ಸುಬ್ಬಲಕ್ಷ್ಮಮ್ಮ ಸುಬ್ಬರಾವ್, ಬೆಂಗಳೂರು
                              ಶ್ರೀ ಕೆಳದಿ ಗುಂಡಾಜೋಯಿಸರು ಇವರುಗಳಿಗೆ

ಅರ್ಪಣೆ:                    ಕವಿ ಸುರೇಶ್ ಇಂಗ್ಲಿಷ್ ಭಾಷೆಯಲ್ಲಿ ಅನುವಾದಿಸಿದ ಕೃತಿ: 'ಕೆಳದಿ ನೃಪವಿಜಯ'
                                                  ಕವಿಕಿರಣದ ಡಿಸೆಂಬರ್ ಸಂಚಿಕೆ

ಸಾಂಸ್ಕೃತಿಕ ಕಾರ್ಯಕ್ರಮಗಳು:         
ಭರತನಾಟ್ಯ: 
                    ಸುಮಾರಾಜೇಶ್, ಸ್ಫೂರ್ತಿಆತ್ರೇಯ, ಲಕ್ಷ್ಮಿಶ್ರೀಭಾರದ್ವಾಜ್
 ಹಾಡುಗಾರಿಕೆ:                                 ಪಲ್ಲವಿ ಎಸ್.ಪ್ರಸಾದ್
ಏಕಪಾತ್ರಾಭಿನಯ, ಮಿಮಿಕ್ರಿ ಸೇರಿದಂತೆ ವಿವಿಧ ಮನರಂಜಿಸುವ ಕಾರ್ಯಕ್ರಮಗಳು
ಕವಿಕುಟುಂಬಗಳ ಹಾಗೂ ಬಂಧು-ಬಳಗದವರ ಎಲ್ಲಾ ಸದಸ್ಯರುಗಳು ಭಾಗವಹಿಸುವುದು ಅಪೇಕ್ಷಣೀಯ; ಸಾಧ್ಯವಾಗದಿದ್ದಲ್ಲಿ ಪ್ರತಿ ಕುಟುಂಬದ ಒಬ್ಬರಾದರೂ ಪ್ರತಿನಿಧಿಸಲು ವಿನಂತಿಯಿದೆ.
ದಿ. ಜಯಲಕ್ಷ್ಮಮ್ಮ ಕಾಶಿ ಗಣೇಶ ದೀಕ್ಷಿತರ ನೆನಪಿನಲ್ಲಿ
ಆತ್ಮೀಯ ಸ್ವಾಗತ ಕೋರುವ,
ಶ್ರೀಮತಿ ಗಿರಿಜಾಂಬಾ ಮತ್ತು ಶ್ರೀ ಬಿ.ಎನ್.ಕುಮಾರಸ್ವಾಮಿ ಕುಟುಂಬ ವರ್ಗದವರು
ಸಮಾವೇಶದ ಆಯೋಜಕರು
-೦-೦-೦-೦-೦-೦-೦-೦-೦-೦-೦-೦-೦-೦-೦-

ಗಮನಕ್ಕೆ:
1.ಕಾರ್ಯಕ್ರಮ ಬೆ. 10-00ಕ್ಕೆ ಸರಿಯಾಗಿ ಪ್ರಾರಂಭಿಸುವ ಉದ್ದೇಶವಿದ್ದು ಎಲ್ಲರೂ ಸಭಾಂಗಣದಲ್ಲಿ ಹತ್ತು ನಿಮಿಷ ಮುಂಚೆ ಆಸೀನರಾಗಲು ವಿನಂತಿ. ಬೆಳಿಗ್ಗೆ 10-00ರವರೆಗೆ ಉಪಾಹಾರದ ವ್ಯವಸ್ಥೆ ಇರುತ್ತದೆ. ಮಧ್ಯಾಹ್ನದ ಭೋಜನಾನಂತರವೂ ಕಾರ್ಯಕ್ರಮ ಮುಂದುವರೆಯಲಿದೆ.
2.ವಸ್ತುಪ್ರದರ್ಶನದ ವ್ಯವಸ್ಥೆ ಇರುತ್ತದೆ. ಪ್ರದರ್ಶಿಸಬಹುದಾದ ಅಮೂಲ್ಯ ಪುಸ್ತಕಗಳು, ಚಿತ್ರಗಳು, ಕಲಾಕೃತಿಗಳು, ವಸ್ತುಗಳು, ಇತ್ಯಾದಿ ಇದ್ದಲ್ಲಿ ಪ್ರದರ್ಶಿಸಲು ಅವಕಾಶವಿದೆ. ಬರುವಾಗ ತರಬಹುದು.
3.ಸಮಾವೇಶಕ್ಕೆ ಬರುವವರ ಸಂಖ್ಯೆ ಕುರಿತು ಮುಂಚಿತವಾಗಿ ತಿಳಿಸಿದರೆ ಸಹಕಾರಿಯಾಗುವುದು. 
ಸಂಪರ್ಕಿಸಬಹುದಾದ ಸಂ: 
9448501804 (ಕ.ವೆಂ.ನಾಗರಾಜ್),
9448932866 (ಕವಿ ಸುರೇಶ್),
9844226477 (ಬಿ.ಎನ್.ಕುಮಾರಸ್ವಾಮಿ).

ಮನವಿ: ಇ-ಮೇಲ್ ವಿಳಾಸವಿಲ್ಲದಿರುವ ನಿಮ್ಮ ಕುಟುಂಬದ ಹಾಗೂ ಬಂಧುಗಳಿಗೂ ವಿವರ ತಿಳಿಸಿ, ಆಹ್ವಾನಿಸಿ.

Tuesday, November 15, 2011

ಶಿಕಾರಿಪುರದಲ್ಲಿ ಸಿರಿಗಟ್ಟಿದ ಸಂಭ್ರಮ


ಕವಿಮನೆತನದ ೫ನೆಯ ವಾರ್ಷಿಕ ಸಮಾವೇಶದ ಚುಟುಕು ವರದಿ
     ದಿ. ಶ್ರೀಮತಿ ವಿನೋದಮ್ಮ ಗೋಪಾಲರಾಯರ ನೆನಪಿನಲ್ಲಿ ಅವರ ಮಕ್ಕಳು ಸೋಮಶೇಖರ್, ರಾಮಮೂರ್ತಿ, ರಂಗನಾಥ ಮತ್ತು ಕಾಶೀಬಾಯಿ ಹಾಗೂ ಅವರ ಕುಟುಂಬ ವರ್ಗದವರು ದಿನಾಂಕ ೨೬-೧೨-೨೦೧೦ರಂದು ಶಿಕಾರಿಪುರದಲ್ಲಿ ಕೆಳದಿ ಕವಿಮನೆತನದ ಮತ್ತು ಬಂಧು-ಬಳಗದವರ ೫ನೆಯ ವಾರ್ಷಿಕ ಸಮಾವೇಶದ ಆಯೋಜಕರಾಗಿ ಕವಿ ಸುರೇಶರ ಸಲಹೆ, ಸೂಚನೆಗಳನ್ನು ಪಡೆದು ಉತ್ತಮ ವ್ಯವಸ್ಥೆ ಮಾಡಿದ್ದರು. ಕವಿ ಕುಟುಂಬಗಳು, ಬಂಧುಗಳು ಪುನರ್ಮಿಲನಗೊಂಡ ಹಾದಿ, ಕವಿಕಿರಣ ಪತ್ರಿಕೆಯ ವಿಶೇಷತೆ, ಯುವಪೀಳಿಗೆ ಇಡಬೇಕಾದ ಹೆಜ್ಜೆಗಳನ್ನೊಳಗೊಂಡಂತೆ ವಿಚಾರ ಮಂಡಿಸಿದವರು ಕವಿನಾಗರಾಜ್. ಇಂತಹ ಕಾರ್ಯಕ್ರಮ ಅನುಕರಣೀಯವೆಂದವರು ಮುಖ್ಯ ಅತಿಥಿ ಶ್ರೀ ಹರಿಹರಪುರ ಶ್ರೀಧರ್. ವಯೋವೃದ್ಧರೂ, ಮಾರ್ಗದರ್ಶಿಗಳಾದ ಶ್ರೀ ಎಸ್.ಕೆ. ಕೃಷ್ಣಮೂರ್ತಿಯವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಅದೇ ದಿನ ಇದ್ದರೂ ಸಹ ಬಿಡುವು ಮಾಡಿಕೊಂಡು ಸಮಾರಂಭದಲ್ಲಿ ಹಾಜರಾಗಿ ಕುಟುಂಬ ಮಿಲನದ ಮಹತ್ವ  ತಿಳಿಸಿದವರು ಮಲೆನಾಡು ಅಭಿವೃದ್ಧಿ ಮಂಡಲಿಯ ಅಧ್ಯಕ್ಷ ಶ್ರೀ ಪದ್ಮನಾಭ ಭಟ್ಟರು. ಆಶುಭಾಷಣ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೆಳೆದವು. ಆಯೋಜಕರಿಗೆ ಅಭಿನಂದನೆ, ವಂದನಾರ್ಪಣೆಗಳೊಂದಿಗೆ ಸಮಾವೇಶ ಸಂಪನ್ನಗೊಂಡಿತು. ಕೆಲವು ಚಿತ್ರಗಳು ತಮ್ಮ ಮಾಹಿತಿಗೆ:












     ೬ನೆಯ ವಾರ್ಷಿಕ ಸಮಾವೇಶ ದಿನಾಂಕ ೨೫-೧೨-೨೦೧೧ರಂದು ಹಾಸನದಲ್ಲಿ ನಡೆಯಲಿದೆ. ಕವಿಮನೆತನದ ಎಲ್ಲಾ ಕುಟುಂಬಗಳ ಎಲ್ಲಾ ಸದಸ್ಯರುಗಳು, ಬಂಧುಗಳು, ಹಿತೈಷಿಗಳು ತಪ್ಪದೆ ಕ್ರಿಯಾತ್ಮಕವಾಗಿ ಪಾಲುಗೊಂಡು ಸಮರಸತೆಯ ಕೊಂಡಿಗಳನ್ನು ಭದ್ರಪಡಿಸಲು ಕೋರಲಾಗಿದೆ.
*******************
ಹಿಂದಿನ ಲೇಖನಕ್ಕೆ ಲಿಂಕ್: ತೀರ್ಥಹಳ್ಳಿಯಲ್ಲಿ ನಡೆದ ಕೆಳದಿ ಕವಿಮನೆತನದ ಬಂಧು-ಬಳಗದವರ ನಾಲ್ಕನೆಯ ಸಮಾವೇಶ : http://kavimana.blogspot.com/2011/11/blog-post_05.html

Saturday, November 5, 2011

ದಿ.ಎಸ್.ಕೆ. ನಾರಾಯಣರಾಯರ ನೆನಪು

     ದಿ.ಶ್ರೀ ಎಸ್.ಕೆ.ನಾರಾಯಣರಾಯರು ಸಂಬಂಧದಲ್ಲಿ ನಮಗೆ ಚಿಕ್ಕಜ್ಜ ಆಗಬೇಕು.  (ನಮ್ಮ ಮುತ್ತ ಜ್ಜ  ಕವಿವೆಂಕಣ್ಣಯ್ಯನವರ ತಮ್ಮ ಸಾ.ಕ.ಲಿಂಗಣ್ಣಯ್ಯನವರ ಹಿರಿಯ ಮಗ). ಅವರು ಒಳ್ಳೆಯ ವೀಣಾ ವಿದ್ವಾಂಸರು. ಅವರು ನುಡಿಸುತ್ತಿದ್ದ ವೀಣೆಯ ವಿಶೇಷವೆಂದರೆ ಇಡೀ ವೀಣೆ ಒಂದೇ ಮರದಿಂದ ಮಾಡಿದ್ದಾಗಿತ್ತು. ಅಪರೂಪದ ಅಂತಹ ವೀಣೆ ನೋಡಲೂ ಸಿಗುವುದು ಕಷ್ಟ. ಅವರ ಮೊಮ್ಮಗ ಬೆಂಗಳೂರಿನ ಶ್ರೀ ಸತೀಶಕುಮಾರ್ ಕಳಿಸಿಕೊಟ್ಟಿರುವ ಅಪರೂಪದ ಚಿತ್ರಗಳನ್ನು ಇಲ್ಲಿ ಪ್ರಕಟಿಸಿದೆ. ಶ್ರೀ ನಾರಾಯಣರಾಯರ ಕುರಿತು ಲೇಖನ ಮುಂದಿನ 'ಕವಿಕಿರಣ' ಸಂಚಿಕೆಯಲ್ಲಿ ಪ್ರಕಟವಾಗಲಿದೆ. 
ಪತ್ನಿ ದಿ. ಶ್ರೀಮತಿ ವರಲಕ್ಷ್ಮಮ್ಮನವರೊಂದಿಗೆ



Monday, October 17, 2011

KELADI NRUPA VIJAYA


‘PɼÀ¢ £ÀÈ¥À «dAiÀÄ’
       PɼÀ¢ PÀ« ªÀÄ£ÉvÀ£ÀzÀ ªÀÄÆ®ಪುgÀĵÀgÁzÀ PɼÀ¢ D¸ÁÜ£À PÀ«UÀ¼ÁVzÀÝ PÀ« °AUÀtÚAiÀÄå£ÀªÀgÀÄ gÀa¹zÀ C£ÀÄ¥ÀªÀÄ PÀÈw ‘PɼÀ¢ £ÀÈ¥À «dAiÀÄ’. EzÉÆAzÀÄ ZÀA¥ÀÆ PÁªÀå. EwºÁ¸À, ¸Á»vÀå, ¯Á°vÀå ªÀÄvÀÄÛ PÀ« PÀ®à£ÉUÀ¼À£É߯Áè MAzÀgÀ¯Éèà ªÉÄÊzÀÄA©¹PÉÆArgÀĪÀ ªÀĺÀvÀÛgÀ PÀÈw. PɼÀ¢ UÀÄAqÁ eÉƬĸÀgÀÄ EzÀgÀ PÀ£ÀßqÀ UÀzÁå£ÀĪÁzÀªÀ£ÀÄß 1976gÀ°è ªÀiÁrzÀÝgÀÄ. D PÀ£ÀßqÀ UÀzÁå£ÀĪÁzÀªÀ£ÀÄß DAUÀè¨sÁµÉUÉ ¨sÁµÁAvÀj¸ÀĪÀ ¸ÀzÀªÀPÁ±À £À£ÀUÉ §AzÀzÀÄÝ 2010-11 gÀ°è. J®èQÌAvÀ £À£Àß PÀÄ®zÀ ªÀÄÆ®¥ÀÄgÀĵÀgÀÄ (PÀ« °AUÀtÚAiÀÄå) §gÉzÀAvÀºÀ PÀÈwAiÀÄ£ÀÄß (¸ÀĪÀiÁgÀÄ 1750gÀ°è) CªÀgÀ 10£Éà vÀ¯ÉªÀiÁj£ÀªÀ£ÁzÀ £Á£ÀÄ DAUÀè¨sÁµÉUÉ ¨sÁµÁAvÀj¸ÀĪÀAvÀºÀ ¸ÀĸÀAzÀ¨sÀð MzÀV §AzÀzÀÄÝ £À£Àß ¨sÁUÀå. £À£ÀUÉ CvÀåAvÀ vÀÈ¦Û PÉÆlÖ ¸ÀuÁÚw¸ÀtÚ ¸ÁzsÀ£ÉUÀ¼À°è EzÀÆ MAzÀÄ ¥ÀæªÀÄÄRªÁzÀÄzÀÄ. EzÀPÁÌV PɼÀ¢ UÀÄAqÁeÉƬĸÀjUÉ ªÀÄvÀÄÛ ¥ÀæPÀn¹zÀ ¨sÁgÀvÀ ¸ÀPÁðgÀPÉÌ (PɼÀ¢ ºÀ¸ÀÛ¥Àæw ¸ÀA¥À£ÀÆä® PÉÃAzÀæzÀ ªÀÄÆ®PÀ) £Á£ÀÄ D¨sÁj. EzÀgÀ §UÉÎ £À£ÀßtÚ£À (PÀ« £ÁUÀgÁdgÀ) F D²ÃªÀðZÀ£ÀUÀ¼Éà ¸ÀéAiÀÄA-ªÉÃzÀå:

‘PɼÀ¢£ÀÈ¥À «dAiÀÄ’ PÀÈwAiÀÄ EAVèµï UÀzÁå£ÀĪÁzÀ MAzÀÄ CªÀÄÆ®å PÉÆqÀÄUÉ

    “15£ÉAiÀÄ ±ÀvÀªÀiÁ£ÀzÀ°è GzÀ¬Ä¹ ¸ÀĪÀiÁgÀÄ 250 ªÀµÀðUÀ¼À PÁ® ¨Á½zÀ §°µÀ× PɼÀ¢ ¸ÀA¸ÁÜ£À PÀ£ÁðlPÀzÀ ºÉªÉÄäAiÀÄ ¥ÀæzsÁ£À gÁd¸ÀvÉÛAiÀiÁVzÀÄÝ, ªÉʨsÀªÀzÀ ¹ÜwAiÀÄ°è ªÉÄʸÀÆgÀÄ ¸ÀA¸ÁÜ£ÀQÌAvÀ®Æ C¢üPÀ ¨sËUÉÆðPÀ «¸ÁÛgÀ ºÉÆA¢zÁÝVvÀÄÛ. »AzÀÆ ¸ÀA¸ÀÌøw ªÀÄvÀÄÛ vÀvÀéUÀ¼À gÀPÀëuÉAiÀÄ°è F ¸ÀA¸ÁÜ£À ¥ÀæªÀÄÄR ¥ÁvÀæ ªÀ»¹vÀÄÛ. F gÁd¸ÀvÉÛAiÀÄ°è D½zÀ CgÀ¸ÀgÀÄUÀ¼À ZÀjvÉæAiÀÄ£ÀÄß «ªÀj¸ÀĪÀ PÀÈwAiÉÄà ‘PɼÀ¢£ÀÈ¥À «dAiÀÄ’. PɼÀ¢ ¸ÀA¸ÁÜ£ÀzÀ°è D¸ÁÜ£ÀPÀ«AiÀiÁVzÀÝ PÀ« °AUÀtÚ£À F PÀÈw PɼÀ¢AiÀÄgÀ¸ÀgÀ fêÀ£À ZÀjvÉæAiÀÄ£ÀÄß AiÀÄxÁªÀvÁÛV w½¸ÀĪÀ ZÀA¥ÀÆUÀæAxÀªÁVzÀÄÝ LwºÁ¹PÀ ªÀĺÀvÀéªÀżÀîzÁÝVzÉ. EwºÁ¸ÀªÀ£ÀÄß ªÀÄÄA¢£À ¦Ã½UÉUÉ ¥ÀjZÀ¬Ä¸ÀĪÀ ºÁUÀÆ EwºÁ¸Á¸ÀPÀÛjUÉ ªÀĺÀvÀézÀ DPÀgÀ UÀæAxÀªÁVgÀĪÀ EzÀ£ÀÄß gÀa¹zÀ 17£ÉAiÀÄ ±ÀvÀªÀiÁ£ÀzÀ PÀ«°AUÀtÚ¤AzÁVAiÉÄà EªÀ£À £ÀAvÀgÀzÀªÀgÀÄ PÀ«ªÀÄ£ÉvÀ£ÀzÀªÀgÉA§ ºÉ¸ÀgÀÄ ¥ÀqÉzÀgÀÄ JA§ÄzÀÄ UÀªÀÄ£ÁºÀð.  12 D±Áé¸ÀUÀ¼ÀļÀî F PÀÈw PɼÀ¢ gÁdgÀÄUÀ¼À ¥ÀÆtð ¥ÀjZÀAiÀÄ ªÀiÁrPÉÆqÀĪÀ°è PÀ«AiÀÄÄ AiÀıÀ¹éAiÀiÁVzÀÄÝ, eÉÆvÉeÉÆvÉUÉ avÀæzÀÄUÀðzÀ £ÁAiÀÄPÀgÀÄ, ¨ÉîÆgÀ £ÁAiÀÄPÀgÀÄ, «dAiÀÄ£ÀUÀgÀzÀ ZÀPÀæªÀwðUÀ¼ÀÄ, µÁ» gÁdgÀÄ, ªÉÄʸÀÆgÀÄ MqÉAiÀÄgÀÄ, vÀjPÉgÉAiÀÄ £ÁAiÀÄPÀgÀÄ, zɺÀ°AiÀÄ ¨ÁzÀµÀºÀgÀÄ, CºÀªÀÄzï £ÀUÀgÀzÀ ¤eÁAµÀºÀ£Éà ªÀÄÄAvÁzÀªÀgÀÄ, ©eÁ¥ÀÄgÀzÀªÀgÀÄ, ¸ÉÆÃzÉ, UÉÃgÀĸÉÆ¥Àà, ©¼ÀV EvÁå¢ CgÀ¸ÀgÀ ZÀjvÉæUÀ¼ÀÄ, ²æà ±ÀÈAUÉÃj ªÀÄoÀzÀ ¥ÀgÀA¥ÀgÉAiÀÄ UÀÄgÀÄUÀ¼ÀÄ ªÀÄÄAvÁzÀ ZÀjvÉæUÀ¼À£ÀÄß ¥Áæ¸ÀAVPÀªÁV «ªÀj¹zÁÝ£É. PÀÈwAiÀÄ 7£Éà D±Áé¸ÀzÀ 15£ÉAiÀÄ ¥ÀzÀåªÀ£ÀÄß ¸ÁAPÉÃwPÀªÁV  E°è GzÁºÀj¸ÀĪÀÅzÀÄ GavÀªÁ¢ÃvÀÄ:
  ZÀA||ªÀiÁ||   PÀqÀÄV zÀÄgÁ¸É¬ÄA ¥ÀæeÉUÀ¼ÀA £ÉgÉ£ÉÆìĸÀzÁ £ÀÈ¥ÁxÀðªÀÄA
              ©qÀzÉ vÀ¢ÃAiÀÄ ¸ËªÀÄå¸ÀÄ¥ÀzÁxÀðUÀ¼ÀA ®ªÀªÀiÁvÀæªÀiÁzÉÆqÀA
              ¥ÉÆqÀ«AiÀÄ£ÉÊzÉ ¥Á¼ÉÎqÀ°ÃAiÀÄzÉ §°érzÀAPÉgÀhÄAPɬÄA
              £ÀqɬĥÀ¤AvÀÄ £Ár£À¢üPÁgÀªÀ£ÉüÉÎUÉ vÀAzÀ£ÀÄ«ðAiÀÄA

     F ¥ÀzÀåªÀÅ ‘zÀÄgÁ¸É¬ÄAzÀ ¥ÀæeÉUÀ¼À£ÀÄß £ÉÆìĸÀzÉ, ºÁUÉAiÉÄà §gÀ¨ÉÃPÁzÀ gÁd¸ÀéªÀ£ÀÆß ©lÄÖPÉÆqÀzÉ, ¨sÀÆ«ÄAiÀÄ£ÀÄß ¥Á¼ÀÄUÉqÀªÀ®Ä ©qÀzÉ, PÀlÄÖ¥ÁqÀÄUÀ¼À£ÀÄß «¢ü¹, ¸ÀÆPÀÛ PÀmÁÖeÉÕUÀ¼À£ÀÄß ªÀiÁqÀÄvÁÛ gÁdåªÀ£ÀÄß C©üªÀÈ¢ÞUÉƽ¹zÀ’ ²¹Û£À ²ªÀ¥Àà£ÁAiÀÄPÀ£ÉAzÉà ºÉ¸ÀgÁzÀ ²ªÀ¥Àà£ÁAiÀÄPÀ£À D½éPÉAiÀÄ PÁ®zÀ ¹ÜwAiÀÄ ¥ÀjZÀAiÀÄ ªÀiÁr¸ÀÄvÀÛzÉ.

     17£ÉAiÀÄ ±ÀvÀªÀiÁ£ÀzÀ°è ¥ÀæZÀ°vÀ«zÀÝ PÁªÀå£ÀªÀÄÆ£ÉAiÀÄ°è gÀavÀªÁVgÀĪÀ F PÀÈw d£À¸ÁªÀiÁ£ÀåjUÀÆ vÀ®Ä¥À¨ÉÃPÀÄ ªÀÄvÀÄÛ EwºÁ¸Á¸ÀPÀÛjUÀÆ G¥ÀAiÉÆÃUÀªÁUÀ¨ÉÃPÀÄ JA§ zÀȶ֬ÄAzÀ PɼÀ¢AiÀÄ ²æà UÀÄAqÁeÉÆìĸÀgÀÄ PÀ£ÀßqÀ ¸ÀgÀ¼À UÀzÀågÀÆ¥ÀzÀ°è ¹zÀÞ¥Àr¹zÀÄÝ EzÀ£ÀÄß PÀ£ÀßqÀ ¸Á»vÀå ¥ÀjµÀvÀÄÛ ªÉÆzÀ® ¸À® 1976gÀ°è ªÀÄvÀÄÛ £ÀAvÀgÀ 1999gÀ°è JgÀqÀÄ ¸À® ªÀÄÄ¢æ¹ ¥ÀæPÀn¹zÉ. ²æà UÀÄAqÁeÉÆìĸÀgÀÄ PɼÀ¢AiÀÄ gÁd¥ÀÄgÉÆûvÀgÀ ªÀA±À¸ÀÜgÁVzÀÄÝ, PɼÀ¢AiÀÄ EwºÁ¸À UÀÄgÀÄw¸ÀĪÀ ªÀÄvÀÄÛ ¥ÁæªÀÄÄRåvÉAiÀÄ£ÀÄß Cj«UÉ vÀgÀĪÀ ªÀĺÀvÀézÀ PɼÀ¢ ªÀÄÆå¹AiÀĪÀiï ¸ÁÜ¥ÀPÀgÁVzÀÄÝ, 1960gÀ°è ¸Áܦ¹zÀÝ F ªÀÄÆå¹AiÀĪÀiï C£ÀÄß 2008gÀ°è PÀĪÉA¥ÀÄ «±Àé«zÁå®AiÀÄPÉÌ ªÀÄÄPÀÛªÁV ºÀ¸ÁÛAvÀj¹zÀÄÝ ±ÁèWÀ¤ÃAiÀÄ PÁAiÀÄðªÁVzÉ. EwÛÃZÉUÉ £ÀqÉzÀ ¸ÁUÀgÀ vÁ®ÆèPÀÄ PÀ£ÀßqÀ ¸Á»vÀå ¸ÀªÉÄäüÀ£ÁzsÀåPÀëgÁVzÀÝ EªÀgÀÄ E½ªÀAiÀĹì£À®Æè ZÉÊvÀ£ÀåzÀ a®ÄªÉÄAiÀiÁVzÁÝgÉ. F UÀzÁå£ÀĪÁzÀ¢AzÀ PÀ«°AUÀtÚ£À PÀÈw ºÉZÀÄÑ ºÉZÀÄÑ d£ÀjUÉ vÀ®Ä¥ÀĪÀAvÉ ªÀiÁrzÀ QÃwð UÀÄAqÁeÉÆìĸÀjUÉ vÀ®Ä¥ÀÄvÀÛzÉ. EzÀ£ÀÄß ‘PÀ«QgÀt’zÀ°è zsÁgÁªÁ»AiÀiÁV ¥ÀæPÀn¸À¯ÁUÀÄwÛzÉ.
      F PÀÈw PÀ£ÀßrUÀjUÉ ªÀiÁvÀæªÀ®èzÉ PÀ£ÀßqÉÃvÀgÀjUÀÆ ¥ÀjZÀAiÀĪÁUÀ¨ÉÃPÉA§ GzÉÝñÀ¢AzÀ ¸ÀºÉÆÃzÀgÀ PÀ«¸ÀÄgÉñï PÀÈwAiÀÄ EAVèµï UÀzÁå£ÀĪÁzÀªÀ£ÀÄß ªÀiÁr ¸ÁgÀ¸ÀévÀ¯ÉÆÃPÀPÉÌ MAzÀÄ CªÀÄÆ®å PÉÆqÀÄUÉ ¤ÃrzÁÝgÉ. PÀ£ÁðlPÀ ¸ÀaªÁ®AiÀÄzÀ°è ¸ÉPÀë£ï C¢üPÁjAiÀiÁVzÀÄÝ PÉ®ªÀÅ ªÀµÀðUÀ¼À »AzÉ ¸Àé EZÁÒ ¤ªÀÈwÛ ºÉÆA¢ ²ªÀªÉÆUÀÎzÀ°è £É¯É¹gÀĪÀ EªÀgÀÄ §gÀªÀtÂUÉAiÀÄ°è ¸ÀQæAiÀÄgÁV vÉÆqÀVPÉÆArzÀÄÝ, PɼÀ¢ PÀ«ªÀÄ£ÉvÀ£ÀzÀªÀgÀ£ÀÄß ¥ÀjZÀ¬Ä¸ÀĪÀ ‘ºÀ¼Éà ¨ÉÃgÀÄ - ºÉƸÀ aUÀÄgÀÄ’, PÀ«ªÀÄ£ÉvÀ£ÀzÀ CzÀÄãvÀ ¥Àæw¨sÉ J¸ï.PÉ. °AUÀtÚAiÀÄå (°AUÀtÚ PÀ«AiÀÄ ªÀA±À¸ÀÜgÀÄ)£ÀªÀgÀ fêÀ£À ZÀjvÉæ (EAVèµï£À°è)Karmayogi – Kalavallabha S.K. LINGANNAIYA’, ªÀåQÛvÀé «PÀ¸À£À PÀÄjvÀ ¯ÉÃR£ÀUÀ¼À ¸ÀAUÀæºÀ ‘GvÀÌøµÀÖzÉqÉUÉ’, qÁ. ªÉAPÀmÉñÀ eÉÆìĸï gÀa¹zÀ ‘ªÀÄgÉAiÀįÁUÀzÀ PɼÀ¢ ¸ÁªÀiÁædå’ ¥ÀĸÀÛPÀzÀ EAVèµï C£ÀĪÁzÀ ‘Unforgettable Keladi Empire’ ªÀÄvÀÄÛ  PÀÆrè dUÀ£ÁßxÀ ±Á¹ÛçAiÀĪÀgÀ PÀÈw ‘PÀÆrè PÉëÃvÀæzÀ ¥ÀjZÀAiÀÄ’ªÀ£ÀÆß EAVèµï ¨sÁµÉUÉ vÀdÄðªÉÄ ªÀiÁrzÁÝgÉ. PÀ«°AUÀtÚ£À £ÀAvÀgÀzÀ PɼÀ¢ PÀ«ªÀÄ£ÉvÀ£ÀzÀ 9£ÉAiÀÄ ¦Ã½UÉUÉ ¸ÉÃjzÀ PÀ«¸ÀÄgÉÃ±ï ªÀiÁrgÀĪÀ ‘PɼÀ¢£ÀÈ¥À «dAiÀÄ’zÀ EAVèµï UÀzÁå£ÀĪÁzÀ ZÉ£ÁßVzÉ, N¢¹PÉÆAqÀÄ ºÉÆÃUÀÄvÀÛzÉ. ²æà UÀÄAqÁeÉÆìĸÀgÀÄ ¥Àæw ¥ÀzÀåzÀ PÀ£ÀßqÀ UÀzÁå£ÀĪÁzÀ ªÀiÁrzÀÝgÉ F EAVèµï UÀzÁå£ÀĪÁzÀzÀ°è CzsÁåAiÀĪÁgÀÄ ªÀiÁqÀ¯ÁVzÉ. ¥ÀzÀåªÁgÀÄ C£ÀĪÁzÀ ªÀiÁrzÀgÉ vÀÄAqÀÄ vÀÄAqÁUÀĪÀÅzÀjAzÀ PÀÈwAiÀÄ£ÀÄß CjAiÀÄĪÀ°è vÉÆqÀPÁUÀ§ºÀÄzÉAzÀÄ »ÃUÉ ªÀiÁrgÀÄvÁÛgÉ. DzÀgÉ ªÀÄƯÁxÀðPÉÌ ªÀåvÀåAiÀĪÁUÀzÀAvÉ £ÉÆÃrPÉÆAqÀÄ C£ÀĪÁ¢¹gÀĪÀÅzÀÄ ¯ÉÃRPÀgÀ ¸ÁzsÀ£ÉAiÉÄà ¸Àj. PÀgÀqÀÄ gÀÆ¥ÀzÀ°èzÁÝUÀ F PÀÈwAiÀÄ£ÀÄß £Á£ÀÄ ¥ÀÆtðªÁV N¢ CUÀvÀåzÀ PÉ®ªÀÅ ¸ÀÆZÀ£ÉUÀ¼À£ÀÄß ¤ÃrzÀÄÝÝ, C£ÀĪÁzÀ ¸ÀªÀÄ¥ÀðPÀ ªÀÄvÀÄÛ ¸ÀªÀÄAd¸ÀªÉAzÀÄ ªÀÄ£ÀUÀArzÉÝãÉ. PÀ£ÁðlPÀzÀ ºÉªÉÄäAiÀÄ PɼÀ¢ ¸ÀA¸ÁÜ£ÀzÀ PÀÄjvÀ «ªÀgÀ PÀ£ÀßqÉÃvÀgÀjUÀÆ vÀ®Ä¥ÀĪÀAvÁVzÀÄÝ ¸ÀAvÀ¸ÀzÀ ¸ÀAUÀwAiÀiÁVzÉ. PÉ®ªÀÅ ªÀµÀðUÀ¼À »AzÉ F PÀÈwAiÀÄ »A¢ UÀzÁåªÀvÀgÀtÂPÉAiÀÄ£ÀÄß  qÁ. GªÀiÁ ºÉUÉØAiÀĪÀgÀÄ ªÀiÁrzÀÄÝ, FUÀ EAVèµï UÀzÁåªÀvÀgÀtÂPÉ ¸ÀºÀ ºÉÆgÀ§A¢gÀĪÀÅzÀÄ PÀ£ÀßqÀ ¸ÁgÀ¸ÀévÀ¯ÉÆÃPÀzÀ ªÁå¦Û «¸ÁÛgÀªÁzÀAvÁVzÉ. PÀĪÉA¥ÀÄ «±Àé «zÁå®AiÀÄzÀ°è G¥À ¤zÉÃð±ÀPÀgÁVgÀĪÀ qÁ. gÁeÁgÁªÀÄ ºÉUÉØAiÀĪÀgÀÄ ªÀÄÄ£Àäßr §gÉ¢zÀÄÝ CAvÀgÀgÁ¶ÖçÃAiÀÄ «zÁéA¸ÀgÀÄ, ¸ÀA±ÉÆÃzsÀPÀgÀÄ ªÀÄvÀÄÛ «±Á® NzÀÄUÀ ¸ÀªÀÄÄzÁAiÀÄ vÀ®Ä¥ÀĪÀ°è EzÀÄ GvÀÛªÀÄ ¥ÀæAiÀÄvÀߪÉAzÀÄ ±ÁèXü¹zÁÝgÉ. ªÀÄÆ® PÀÈwAiÀÄ°è E®èzÀ ºÉƸÀ avÀæUÀ¼ÀÄ, PɼÀ¢ ¸ÀA¸ÁÜ£ÀzÀ ¨sÀÆ¥Àl, PÀ«°AUÀtÚ£À PÀÄjvÀÄ n¥ÀàtÂ, PɼÀ¢ PÀ«ªÀÄ£ÉvÀ£ÀzÀ ¦Ã½UÉAiÀÄ «ªÀgÀUÀ¼ÀÄ, EvÁå¢UÀ¼ÀÄ PÀÈwAiÀÄ ªÀiË®å ºÉaѹªÉ. ¨sÁgÀvÀ ¸ÀPÁðgÀzÀ gÁ¶ÖçÃAiÀÄ ºÀ¸ÀÛ¥ÀæwUÀ¼À «ÄµÀ£ï, PɼÀ¢ ºÀ¸ÀÛ¥ÀæwUÀ¼À ¸ÀA¥À£ÀÆä® PÉÃAzÀæ, PɼÀ¢ EªÀgÀÄ ¥ÀæPÁ±ÀPÀgÁV ºÉÆgÀvÀA¢gÀĪÀ 205 ¥ÀÄlUÀ¼À F ¥ÀĸÀÛPÀzÀ ¨É¯É gÀÆ.150/- ¸ÁgÀ¸ÀévÀ ¯ÉÆÃPÀPÉÌ GvÀÛªÀÄ PÉÆqÀÄUÉ ¤ÃrzÀ PɼÀ¢ PÀ«ªÀÄ£ÉvÀ£ÀzÀ ¸ÀÄgÉñï C©ü£ÀAzÀ£ÁºÀðgÀÄ.”
------------------------------------------------------------------

ಪುಸ್ತಕದ ಬಗ್ಗೆ www.sampada.net ಅಂತರ್ಜಾಲ ತಾಣದಲ್ಲಿ ಬಂದ ಪ್ರತಿಕ್ರಿಯೆ:

"ಭಾರತದ ಬಹಳಷ್ಟು ಭಾಷೆಗಳ ಇತಿಹಾಸ ಶುರುವಾಗುವುದೇ ಅನುವಾದದ ಮೂಲಕ. ನಮ್ಮ ಭಾಷೆಯ ಕೃತಿಗಳು ಬೇರೆ ಭಾಷೆಗೆ ಅನುವಾದವಾದಾಗಲೇ ನಮ್ಮ ನೆಲದ ಸೊಗಡು ಬೇರೆಡೆಗೂ ಪಸರಿಸುವುದು. ಈ ನಿಟ್ಟಿನಲ್ಲಿ ಕವಿ ಸುರೇಶ್ ರ ಈ ಅನುವಾದ ಮೆಚ್ಚುವಂತಾದ್ದು. ಈ ಅನುವಾದದ ಮೂಲಕ ಸುರೇಶರು ಕನ್ನಡ ಭಾಷೆಗೆ, ಅನುವಾದ ಅಧ್ಯಯನಕ್ಕೆ, ಇತಿಹಾಸ ಕ್ಷೇತ್ರಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ. ತಮ್ಮ ಕಾಯಕ ಇಲ್ಲಿಗೆ ನಿಲ್ಲದೆ ನಿರಂತರವಾಗಿ ಮುನ್ನಡೆಯಲಿ"

ಶ್ರೀ ಶಶಿಕುಮಾರ್, ಎಂ.ಎ. (ಇಂಗ್ಲಿಷ್ ಲಿಟರೇಚರ್)
ಮೈಸೂರು. 

Saturday, September 10, 2011

ನೈಜ ಜೋಕು


  CAzÀÄ ªÀÄPÀ̼À ¸ÀªÀiÁgÀA¨sÀªÉÇA¢vÀÄÛ. £Á£ÀÄ £À£Àß ªÀÄUÀ£À£ÀÄß PÀgÉzÀÄPÉÆAqÀÄ ºÉÆÃVzÉÝ. CzÀgÀ°è ºÁqÀÄ ºÉüÀĪÀÅzÀÄ, eÉÆÃPÀÄ ºÉüÀĪÀÅzÀÄ EvÁå¢. J¯Áè ªÀÄPÀ̽UÀÆ ¸ÀA¨sÀæªÀĪÉÇà ¸ÀA¨sÀæªÀÄ. PÉ®ªÀÅ ªÀÄPÀ̼ÀÄ vÀÄA¨Á RĶAiÀiÁV ¨sÁUÀªÀ»¸ÀÄwÛzÀÝgÉ, E£ÀÄß PÉ®ªÀÅ §®ªÀAvÀªÁV ¨sÁUÀªÀ»¸ÀÄwÛzÀݪÀÅ. C°è D ªÀÄPÀ̽VAvÀ®Æ CªÀÅUÀ¼À C¥Àà CªÀÄä¤UÉ ¸ÀA¨sÀæªÀÄ, ºÉÃUÁzÀgÀÆ ªÀiÁr vÀªÀÄä ªÀÄUÀ¼À PÉÊ° ºÁqÀÄ ºÉý¹, eÉÆÃPÀÄ ºÉý¹ J®ègÀ PÉ樮 ZÀ¥Áà¼É VnÖ¹©lÖgÉ vÀªÀÄä d£Àä ¸ÁxÀðPÀªÁ¬ÄvÉãÉÆà JA§ GvÁìºÀ. MnÖ£À°è C°è£À ªÁvÁªÀgÀtªÉà MAzÀÄ jÃwAiÀÄ°è ªÀÄ£ÀgÀAf¸ÀÄwÛvÀÄÛ.
ªÉÆzÀ®Ä ºÁqÀÄ ºÉüÀĪÀ ¸ÀàzsÉð. CzÀgÀ°è MAzÀÄ ªÀÄUÀĪÀ£ÀÄß CzÀgÀ CªÀÄä §®ªÀAvÀªÁV zÀ©âzÀgÀÆ CzÀÄ ºÉÆÃUÀ¯Éà E®è. PÀqÉUÉ CzÀgÀ C¥Àà£Éà CzÀ£ÀÄß JwÛPÉÆAqÀÄ ºÉÆÃV ¤°è¹zÀgÀÄ. CzÀÄ AiÀiÁªÀÅzÉÆà ºÁqÀ£ÀÄß ºÉüÀ®Ä DgÀA©ü¹vÀÄ. CzÀPÉÌ ¥Á¥À ¸ÀégÀªÉà ºÉÆgÀqÀÄwÛ®è, ¸ÀAVÃvÀ eÁÕ£ÀªÀÇ CµÀÖPÀ̵ÉÖÃ. CzÀ£ÀÄß K£ÁzÀgÀÆ ªÀiÁr ¸ÀAVvÀUÁgÀ£À£ÁßV ªÀiÁqÀ¨ÉÃPÀÄ JAzÀÄ ¸ÀAVÃvÀ PÀ°¸ÀÄwÛzÀÝgÀÄ JA§ÄzÀÄ CzÀgÀ UÁAiÀÄ£À¢AzÀ¯Éà UÉÆvÁÛUÀÄwÛvÀÄÛ. ºÉvÀÛªÀjUÉ ºÉUÀÎt ªÀÄÄzÀÝ®èªÉÃ, ºÁUÉ CzÀgÀ ºÁqÀÄ ªÀÄÄVzÁUÀ C¥Àà CªÀÄä£Éà eÉÆÃgÁV ZÀ¥Áà¼É vÀnÖzÀÝgÀÄ. DzÀgÉ C°è CµÉÖà ¸ÀıÁæªÀåªÁV ºÉýzÀ ªÀÄPÀ̼ÀÆ EzÀÝgÀÄ.
£ÀAvÀgÀ eÉÆÃPÀÄ ºÉüÀĪÀ ¸ÀàzsÉð DgÀA¨sÀªÁ¬ÄvÀÄ. E°èAiÀÄÆ CµÉÖ ªÀÄPÀ̼À eÉÆÃQVAvÀ®Æ CªÀÅUÀ¼À ªÀÄÄzÀÄÝ ªÀiÁvÀÄUÀ¼ÀÄ, ºÁªÀ¨sÁªÀUÀ¼ÀÄ, ªÀÄgÉvÀÄ E£ÉßãÉÆà ºÉýzÀÄÝ, ªÀiÁvÁqÀ®Ä vÉÆzÀ°zÀÄÝ ªÉÆzÀ¯ÁzÀªÀÅUÀ¼Éà eÉÆÃPÁV©nÖzÀݪÀÅ. EzÀgÀ°è ªÀÄ£À¸ÀÆgÉUÉÆAqÀzÀÄÝ MAzÀÄ aPÀÌ ªÀÄUÀÄ ºÉýzÀ eÉÆÃQ¤AzÀ. D ªÀÄUÀÄ E£ÀÆß wÃgÁ aPÀÌzÀÄ. CzÀPÉÌ C¥Àà CªÀÄä£À£ÀÄß ©lÄÖ §gÀ®Ä ºÉzÀjPÉAiÉÆà ºÉzÀjPÉ. eÉÆvÉUÉ CµÉÆÖAzÀÄ d£À, EvÀgÀ ªÀÄPÀ̼À£ÀÄß PÀAqÀÄ ¨ÉzÀj©nÖvÀÄÛ. DzÀgÀÆ C¥Àà CªÀÄä¤UÉ UÉÆvÀÛ®è, K£ÁzÀgÀÆ ªÀiÁr vÀªÀÄä ªÀÄUÀÄ«£À PÉÊ° eÉÆÃPÀÄ ºÉý¹ J®ègÀÆ ZÀ¥Áà¼É vÀlÖ¨ÉÃPÉA§ÄzÀÄ CªÀgÀ UÀÄjAiÀiÁVvÀÄÛ. DzÀgÉ D ªÀÄUÀÄ«£À UÀÄj K£ÀÆ ªÀiÁqÀzÉ vÉ¥ÀàUÉ CªÀÄä£À vÉÆqÉAiÀĪÉÄÃ¯É PÀĽvÀÄ DrPÉÆArgÀ¨ÉÃPÀÄ JA¢vÉÛãÉÆÃ. CzÀÄ CªÀÄä£À vÉÆqɬÄAzÀ PɼÀUÉ E½AiÀįÉà M®èzÀÄ. D ªÀÄUÀÄ«£À ¸ÀgÀ¢ §AzÁUÀ CzÀÄ E½AiÀÄzÉà PÉƸÀgÁqÀvÉÆqÀVvÀÄ. CzÀgÀ CªÀÄä CzÀ£ÀÄß §®ªÀAvÀªÁV E½¹zÁUÀ eÉÆÃgÁV C¼À®Ä DgÀA©ü¹vÀÄ. ºÉÃUÉÆÃ, K£ÉãÉÆà D¸É vÉÆÃj¹, CzÀ£ÀÄß ¸ÀªÀiÁzsÁ£À ªÀiÁr ªÉâPÉUÉ PÀ¼ÀÄ»¹zÀgÀÄ. C¥Àà CªÀÄä£ÀAvÀÆ MAzÀÄ ¥ÀPÀÌzÀ°è ¤AvÀÄ CzÀPÉÌ K£ÉãÉÆà ¸À£ÉßUÀ¼À£ÀÄß ªÀiÁr eÉÆÃPÀ£ÀÄß £É£À¦¸ÀÄwÛzÀÝgÀÄ. CªÀgÀ ¸ÀPÀð¸ïUÀ¼Éà PÉ®ªÀjUÉ eÉÆÃPÁVzÀݪÀÅ. EµÉÖ¯Áè DzÀªÉÄÃ¯É D ªÀÄUÀÄ«UÉ CµÉÆÖAzÀÄ d£ÀgÀ£ÀÄß £ÉÆÃr ªÀÄvÉÛ C¼ÀÄ §AzÀÄ ©nÖvÀÄ. eÉÆÃPÀ£ÀÄß ¥ÁægÀA©ü¸ÀÄvÀÛzÉ, £ÀAvÀgÀ ªÀÄvÉÛ C¼ÀÄ, £ÀAvÀgÀ ªÀÄgɪÀÅ, ªÀÄvÉÛ eÉÆÃPÀÄ, ªÀÄvÉÛ C¼ÀÄ, ªÀÄvÉÛ ©QÌ ©QÌ §gÀĪÀ C¼ÀĪÀ£ÀÄß ¤°è¹ vÉÆzÀ®ÄvÁÛ E£ÀßµÀÄÖ eÉÆÃPÀ£ÀÄß ªÀÄÄAzÀĪÀgɸÀÄwÛvÀÄÛ. PÀqÉUÉ CzÀPÉÌ J®èªÀÇ ªÀÄgÉvÀÄ ºÉÆÃV eÉÆÃgÁV C¼ÀÄvÁÛ ¤AvÀÄ ©nÖvÀÄ. CªÀgÀ C¥Àà CªÀÄä£À AiÀiÁªÀ ¸ÀPÀð¸ÀÆì ¥ÀæAiÉÆÃd£ÀPÉÌ §gÀ°®èªÁzÀgÀÆ ¸À©üPÀjUÉ CzÉÆAzÀÄ eÉÆÃPÁVvÀÄÛ.
C°èzÀÝ ¸À©üPÀjUÉ CzÀÄ AiÀiÁªÀ eÉÆÃPÀÄ ºÉývÉÆà UÉÆvÁÛUÀ°®è. DzÀgÉ eÉÆÃPÀÄ ºÉüÀĪÁUÀ £ÀqÉzÀ ¥Àæ¸ÀAUÀªÀ£ÀÄß PÀAqÀÄ AiÀiÁªÀ eÉÆÃQUÀÆ PÀrªÉÄ E®èzÀAvÉ ©zÀÄÝ ©zÀÆÝ £ÀUÀÄwÛzÀÝgÀÄ. CzÀÄ MAzÀÄ £ÉÊdvɬÄAzÀ PÀÆrzÀ eÉÆÃPÁV J®ègÀ£ÀÄß gÀAf¹vÀÄ. F £ÉÊd eÉÆÃPÀÄ MAzÀÄ §ºÀĪÀiÁ£À VnÖ¸À®Ä CºÀð JAzÀÄ £À£ÀUÀ¤ß¹vÀÄ.



¥ÀĸÀÛPÀzÀ ºÀļÀ

¥ÀÄnÖ aPÀ̪À½zÁÝUÀ vÀÄA¨Á NzÀĪÀ ºÀÄZÀÄÑ. ªÀÄ£ÉUÉ JµÀÄÖ ¥ÀĸÀÛPÀUÀ¼À£ÀÄß vÀAzÀgÀÆ ¸Á®zÀÄ, E£ÀÆß ¨ÉÃPÀÄ, JAzÀÄ ºÀoÀªÀiÁr vÀj¹PÉƼÀÄîwÛzÀݼÀÄ. ªÀÄUÀ¼ÀÄ ZÉ£ÁßV NzÀ° JAzÀÄ CªÀ¼À C¥Àà E£ÀßµÀÄÖ, ªÀÄvÀÛµÀÄÖ JAzÀÄ ªÀÄ£ÉAiÀÄ vÀÄA¨Á ¥ÀĸÀÛPÀzÀ gÁ²AiÀÄ£Éßà ºÁQ©nÖzÀÝgÀÄ. ¸Á®zÉAzÀÄ ªÀÄ£ÉAiÀÄ ºÀwÛgÀ EzÀݧzÀÝ J¯Áè UÀæAxÁ®AiÀÄPÀÆÌ CªÀ¼À£ÀÄß ªÉÄA§gï ªÀiÁr¹ CzÀjAzÀ®Æ CªÀ½UÉ ¥ÀĸÀÛPÀUÀ¼ÀÄ ¹UÀÄwÛzÀݪÀÅ. CªÀ¼À F ¥ÀĸÀÛPÀzÀ ºÀÄZÀÄÑ AiÀiÁªÀ ªÀÄlÖPÉÌ KjvÉAzÀgÉ HlªÀiÁqÀĪÁUÀ®Æ ¥ÀĸÀÛPÀ, mÁAiÉÄèmïUÉ ºÉÆÃzÁUÀ®Æ ¥ÀĸÀÛPÀ. EzÀ£ÀÄß £ÉÆÃr CªÀ½UÉ ¤Ã£ÀÄ »ÃUÉà NzÀÄwÛzÀÝgÉ MAzÀÄ ¥ÀĸÀÛPÀzÀ ºÀļÀĪÁV©qÀÄªÉ JAzÀÄ J®ègÀÆ gÉÃV¸ÀÄwÛzÀÝgÀÄ. CªÀgÀªÀÄä¤UÀAvÀÆ EªÀ¼À F ¥Àj ºÀÄZÀÑ£ÀÄß £ÉÆÃr J°è®èzÀ ¹lÄÖ. G½zÀªÀgÀÄ, ‘ºÉÆÃUÀ° ©qÀÄ, NzÀÄ NzÀÄ JAzÀgÀÆ ¥ÀĸÀÛPÀªÀ£ÀÄß »rAiÀÄzÀ ªÀÄPÀ̽gÀĪÁUÀ ¤Ã£ÀÄ N¢zÀgÉ »ÃUÉÃPÉ ¹lÄÖ ªÀiÁrPÉƼÀÄîwÛÃAiÀiÁ?’ JAzÀÄ ¸ÀªÀiÁzsÁ£À ºÉýzÀgÀÆ CªÀ¼À CªÀÄä ©qÀ¯ÉÆ®è¼ÀÄ. CªÀ¼ÀÄ ¨ÉÊzÀµÀÆÖ EªÀ¼À ºÀÄZÀÄÑ ºÉZÁÑUÀÄwÛvÀÄÛ.
PÀqÉUÉ AiÀiÁjAzÀ®Æ CªÀ¼À F ¥ÀĸÀÛPÀzÀ ºÀÄZÀÑ£ÀÄß ©r¸À¯ÁUÀzÉà CªÀ¼À CfÓ ‘ºÉÆÃUÀ° ¥ÀÄnÖ, ¤Ã£ÀÄ JµÁÖzÀgÀÆ ¥ÀĸÀÛPÀ N¢PÉÆ, DzÀgÉ HlªÀiÁqÀĪÁUÀ ªÀiÁvÀæ NzÀĪÀÅzÀ£ÀÄß ¤°è¸ÀÄ, E®èªÁzÀgÉ wAzÀ C£Àß ªÉÄÊUÉ ºÀvÀÄÛªÀÅ¢®è’ JAzÀÄ UÉÆÃUÀgÉAiÀÄÄwÛzÀÝgÀÄ. EzÀÄ PÉ®ªÉà ¢£À £ÀqɬÄvÀÄ. DzÀgÉ £ÀAvÀgÀ AiÀixÁ¥ÀæPÁgÀ ‘£Á¬Ä¨Á® qÉÆAPÀÄ C£ÀÄßvÁÛgÀ®è’ ºÁUÉ CªÀ¼À ºÀ¼ÉAiÀÄ ZÁ½ ªÀÄÄAzÀĪÀgɬÄvÀÄ. EzÀ£ÀÄß vÀqÉAiÀÄ®Ä CªÀ¼ÀÄ Hl ªÀiÁqÀĪÁUÀ ºÀwÛgÀ AiÀiÁªÀ ¥ÀĸÀÛPÀªÀÇ PÁtzÀAvÉ §aÑqÀÄwÛzÀÝgÀÄ. DzÀgÀÆ CªÀ½UÉ K£ÁzÀgÀÆ NzÀĪÀ ZÀ¥À®. K£ÀÆ ªÀÄÄaÑlÖgÀÆ CA¢£À ¢£À¥ÀwæPÉ C¯Éèà J¯ÁèzÀgÀÆ ©¢ÝgÀÄwÛvÀÄÛ, CzÀ£Éßà »rzÀÄ PÀÆvÀÄ©qÀÄwÛzÀݼÀÄ. MªÉÄä »ÃUÉà ºÉÆgÀV¤AzÀ vÀAzÀ wArAiÀÄ£ÀÄß w£ÀߨÉÃPÁ¬ÄvÀÄ. CªÀ½UÉ AiÀÄxÁ¥ÀæPÁgÀ NzÀ®Ä K£ÀÆ ¹UÀ°®è, CA¢£À ¥ÀwæPÉAiÀÄÆ CªÀ¼À vÁvÀ£À §½ EvÀÄÛ, PÀqÉUÉ CªÀ¼ÀÄ D wArAiÀÄ£ÀÄß PÀnÖzÀÝ PÁUÀzÀªÀ£Éßà »rzÀÄ N¢PÉÆAqÀÄ w£Àß vÉÆqÀVzÀ¼ÀÄ. EzÀ£ÀÄß £ÉÆÃrAiÀÄAvÀÆ G½zÀªÀjUÉ vÀ¯ÉAiÀÄ£ÀÄß ZÀaÑPÉƼÀÄîªÀÅzÉÆAzÀÄ ¨ÁQ.
F ¥ÀÄnÖUÉ E£ÉÆßAzÀÄ PÉlÖ C¨sÁå¸À«vÀÄÛ. CzÉãÉAzÀgÉ F vÀgÀPÁj ¨ÉÃqÀ, D vÀgÀPÁj ¨ÉÃqÀ JAzÀÄ PÁåvÉ vÉUÉAiÀÄĪÀÅzÀÄ. PÀqÉUÉ CªÀ¼À CfÓ EzÀPÉÌ MAzÀÄ G¥ÁAiÀÄ ªÀiÁrzÀgÀÄ. CªÀ½UÉ EµÀÖªÁzÀ ¥ÀĸÀÛPÀUÀ¼À£ÀÄß PÉÊUÉ ¹UÀĪÀAvÉAiÉÄà ElÄÖ CªÀ¼ÀÄ CzÀgÀ°è ªÀÄUÀß¼ÁVgÀĪÁUÀ ªÉÄ®èUÉ CªÀ½VµÀÖ«®èzÀ PÉ®ªÀÅ vÀgÀPÁjAiÀÄ CqÀÄUÉUÀ¼À£ÀÄß ªÀiÁr §r¹©qÀÄwÛzÀÝgÀÄ. D ¥ÀÄnÖ JAvÀºÀ ¥ÀĸÀÛPÀzÀ ºÀļÀ JAzÀgÉ CzÀ£ÀÄß UÀªÀĤ¸ÀzÉà J®èªÀ£ÀÆß wAzÀÄ ©nÖgÀÄwÛzÀݼÀÄ. CfÓUÀAvÀÆ ¸ÀAvÉÆõÀªÉÇà ¸ÀAvÉÆõÀ. »ÃUÉ CªÀ½UÉ ¥ÀgÉÆÃPÀëªÁV EµÀÖ ¥ÀqÀzÀ DzÀgÉ DgÉÆÃUÀåªÁzÀ M¼ÉîAiÀÄ vÀgÀPÁjUÀ¼É®èªÀÇ CªÀ¼À ºÉÆmÉÖ ¸ÉÃgÀÄwÛzÀݪÀÅ. IÄuÁvÀäPÀªÁzÀÄzÀ£Éßà zsÀ£ÁvÀäPÀªÁV ¥ÀjªÀwð¹zÀ CªÀ¼À CfÓAiÀÄ£ÀÄß J®ègÀÆ ºÉÆUÀ½zÉÝà ºÉÆUÀ½zÀÄÝ.
FUÀ ¥ÀÄnÖ zÉÆqÀتÀ¼ÁVzÁݼÉ. CªÀ¼À CfÓ FUÀ E®è. DzÀgÉ CfÓAiÀÄÄ ªÀiÁrzÀ G¥ÁAiÀÄ ¥ÀÄnÖUÉ UÉÆvÁÛV ºÉÆÃVzÉ. CªÀ¼ÀÄ FUÀ®Æ ªÉÆzÀ°£ÀAvÉAiÉÄà ¥ÀĸÀÛPÀzÀ ºÀļÀªÁzÀgÀÆ HlªÀiÁqÀĪÁUÀ G½zÀªÀgÉÆA¢UÉ ºÀgÀlÄvÁÛ¼É, J¯Áè vÀgÀPÁjUÀ¼À£ÀÆß vÀPÀgÁj®èzÉà w£ÀÄßvÁÛ¼É. J¯Áè CªÀ¼À CfÓAiÀÄ PÀ鴃 JAzÉà J®ègÀ ¨sÁªÀ£É.




£À¸Àðj nÃZÀgï 

£Á£ÀÄ DUÀ §ºÀĵÀB 5£ÉAiÀÄ vÀgÀUÀwAiÀÄ°è NzÀÄwÛzÉÝ. DUÀ £À£Àß aPÀÌ vÀªÀÄä£À£ÀÆß ±Á¯ÉUÉ ¸ÉÃj¹zÀgÀÄ. CªÀ£ÀÄ £À¸ÀðjUÉ ¸ÉÃjzÀÝ. DUÀ FV£ÀAvÉ J¯ïPÉÃf, AiÀÄÆPÉÃf UÀ¼ÀÄ EgÀ°®è. eÉÆvÉUÉ EA¢£ÀAvÉ ¸ÀÆÌ°UÉ ªÁå£ïUÀ¼ÀÆ EgÀ°®è. ªÉÆzÀ®£ÉAiÀÄ ¢£À £À£ÀߣÀÆß CªÀ£À£ÀÆß £À£Àß C¥Àà PÀgÉzÀÄPÉÆAqÀÄ §AzÀgÀÄ. ±Á¯ÉAiÀÄ°è £Á£ÀÄ £À£Àß vÀgÀUÀwUÉ NrºÉÆÃzÉ, £À£Àß vÀªÀÄä£À£ÀÄß £ÀªÀÄä C¥Àà ¸ÉÃj¸À®Ä NqÁqÀÄwÛzÀÝgÀÄ. £ÀAvÀgÀ CªÀ£À ºÉ¸ÀgÀ£ÀÄß £ÉÆAzÁ¬Ä¹ CªÀ¤UÉ ºÀĵÁgÁVgÀÄ JAzÉ®è ºÉý ©lÄÖ§AzÀgÀAvÉ. ªÀÄ£ÉUÉ §AzÀÄ, £Á£ÀÄ CªÀ£À£ÀÄß ºÉƸÀ ¸ÀÆÌ°UÉ ¸ÉÃj¹§AzÉ JAzÀÄ ªÀÄ£ÉAiÀÄ°è ºÉýzÀgÀAvÉ. DzÀgÉ £À£Àß CªÀÄä £ÀUÀÄvÁÛ ¤ÃªÀÅ CªÀ£À£ÀÄß ¸ÀjAiÀiÁV ¸ÉÃj¹, ©lÄÖ §A¢gÁ? JAzÀÄ PÉýzÀgÀAvÉ. £ÀªÀÄä vÀAzÉ ‘AiÀiÁPÉ? C£ÀĪÀiÁ£ÀªÁ?’ JAzÀÄ gÀ¹Ãw J®èªÀ£ÀÆß vÉÆÃj¹zÀgÀAvÉ. DUÀ CªÀÄä ©zÀÄÝ ©zÀÆÝ £ÀUÀÄvÁÛ ‘£ÉÆÃr ¤ªÀÄä ªÀÄUÀgÁAiÀÄ ¤ªÀÄä »AzÉAiÉÄà ¤AwzÁݣɒ JAzÁUÀ C¥Àà »AzÉ £ÉÆÃrzÀgÉ ªÀÄUÀ C¯Éèà EzÁÝ£É! CAiÉÆåà ¤£ÀߣÀÄß ©lÄÖ §AzÉ£À¯ÉÆèÃ! E°èUÉ ºÉÃUÉ §AzÉ? JAzÀgÉ CªÀ£ÀÄ ‘£Á£ÀÄ ªÉÄ®èUÉ AiÀiÁjUÀÆ ºÉüÀzÉ ¤£Àß »AzÉAiÉÄà ªÀÄ£ÉUÉ Nr§AzÀÄ©mÉÖ’ JAzÀÄ ªÀÄÄzÀÄÝ ªÀÄÄzÁÝV ºÉýzÁUÀ CªÀgÀÄ vÀ¯É ZÀaÑPÉÆAqÀÄ CªÀ£À£ÀÄß ªÀÄvÉÛ ±Á¯ÉAiÀÄ°è ©lÄÖ, £À£ÀߣÀÄß PÀgÉzÀÄ ‘CªÀ£À£ÀÄß vÀgÀUÀwAiÀÄ°è PÀÆr¹zÉÝãÉ, ¤Ã£ÀÄ §gÀĪÁUÀ ªÀÄgÉAiÀÄzÉà PÀgÉzÀÄPÉÆAqÀÄ ¨Á’ JAzÀÄ £À£ÀUÉ ºÉýzÀgÀÄ.
»ÃUÁV ‘E£ÀÄß ªÀÄÄAzÉ CªÀ£À£ÀÄß PÀgÉzÀÄPÉÆAqÀÄ ºÉÆÃUÀĪÀÅzÀÄ, ©qÀĪÀÅzÀÆ ¤£Àß PÉ®¸À’ JAzÀÄ £À£ÀUÉ C¥Àà CªÀÄä E§âgÀÆ ºÉý©lÖgÀÄ. ªÀÄgÀÄ¢£À CªÀ£À£ÀÄß ±Á¯ÉUÉ PÀgÉzÀÄPÉÆAqÀÄ ºÉÆÃzÉ. CAzÀÄ ±Á¯ÉAiÀÄ°è AiÀiÁªÀÅzÉÆà ªÀÄPÀ̼À ZÀ®£ÀavÀæªÀ£ÀÄß vÉÆÃj¹zÀgÀÄ. CªÀ£ÀÄ RĶAiÀiÁV £ÉÆÃrzÀ. EzÀgÀ ªÀiÁgÀ£ÉAiÀÄ ¢£À CªÀ¤UÉ ¥ÁoÀUÀ¼À£ÀÄß ªÀiÁqÀ®Ä ¥ÁægÀA©ü¹zÀÄzÀjAzÀ CªÀ¤UÉ ¨ÉøÀgÀªÁUÀ®Ä ±ÀÄgÀĪÁ¬ÄvÀÄ. £Á£ÀÄ CªÀ£À£ÀÄß ±Á¯ÉAiÀÄ°è ©lÖPÀÆqÀ¯É £Á£ÀÄ CªÀ¤UÉ ‘¤Ã£ÀÄ E°èAiÉÄà EgÀÄ, £Á£ÀÄ ºÉÆÃUÀÄvÉÛãɒ JAzÀÄ ºÉý C°èAiÉÄà EzÀÝ CªÀ£À ªÀiÁåqÀAUÀÆ ºÉýzÉ. DUÀ CªÀ£ÀÄ £À£ÀUÉ ‘¤Ã£ÀÄ E°èAiÉÄà EgÀÄ, £Á£ÀÄ ªÀÄ£ÉUÉ ºÉÆÃUÀÄvÉÛãɒ JAzÀÄ aîªÀ£ÀÄß £À£Àß PÉÊVvÀÄÛ vÁ£ÀÄ ºÉÆgÀmÉà ©lÖ. nÃZÀgï CªÀ£À PÉÊ »rzÀÄ £ÀUÀÄvÁÛ ‘¤ªÀÄätÚ J¯ïPÉÃf ªÀÄvÉÛ NzÀ¨ÉÃPÉãÉÆÃ?’ JAzÀÄ PÉý ‘£ÀrAiÉÆà M¼ÀUÉ, ªÀÄ£ÉUÉ ºÉÆÃUÀÄvÁÛ£ÀAvÉ’ JAzÀÄ ºÀĹPÉÆÃ¥À £Àn¸ÀÄvÁÛ UÀzÀjzÁUÀ CªÀ£ÀÄ eÉÆÃgÁV C¼À®Ä ¥ÁægÀA©ü¹zÀ. £À£ÀUÉ K£ÉÆà PÀ¹«¹. DUÀ D nÃZÀgï £À£ÀߣÀÄß ‘¤Ã£ÀÄ ºÉÆÃUÀÄ, £Á£ÀÄ CªÀ£À£ÀÄß £ÉÆÃrPÉƼÀÄîvÉÛãɒ JAzÀÄ PÀ¼ÀÄ»¹zÀgÀÄ. ¸ÀAeÉ CªÀ£À nÃZÀgï CªÀ¤UÉ CwäÃAiÀÄgÁV©nÖzÀÝgÀÄ. £Á£ÀÄ ªÀÄ£ÉUÉ §gÀĪÀÅ¢®è, CªÀgÉÆA¢UÉà EgÀÄvÉÛÃ£É JAzÀÄ ºÀoÀªÀiÁqÀvÉÆqÀVzÁUÀ, £ÀªÀÄä ªÀÄ£ÉAiÀÄ zÁjAiÀÄ°èAiÉÄ ºÉÆÃUÀĪÀ D nÃZÀgï £À£ÉÆßA¢UÉ CªÀ£À£ÀÆß PÀgÉzÀÄPÉÆAqÀÄ §®ªÀAvÀªÁV £ÀªÀÄä£ÀÄß ©lÄÖºÉÆÃzÀgÀÄ.
ºÉÆgÀUÉ ºÀĹPÉÆÃ¥À vÉÆÃj¹zÀgÀÆ CªÀgÀÄ J®è ªÀÄPÀ̼À£ÀÄß ZÉ£ÁßV M°¹PÉÆAqÀÄ©nÖzÀÝgÀÄ. CAvÀºÀ £ÀqÀªÀ½PÉ J®èjUÀÆ EgÀĪÀÅ¢®è. CªÉ®è ºÀÄnÖ¤AzÀ §A¢gÀ¨ÉÃPÀÄ E®èªÉà CªÀgÀ PÉ®¸ÀzÀ vÀ£ÀäAiÀÄvɬÄAzÀ §A¢gÀ¨ÉÃPÀÄ. MnÖ£À°è £À£Àß vÀªÀÄä¤UÉ M§â M¼ÉîAiÀÄ nÃZÀgï ¹QÌzÀÄÝ CªÀ£À ¥ÀÄtåªÉà ¸Àj.




CtÚ ºÀ®Äè wA¢zÀÄÝ 

£À£Àß CtÚ¤UÉ aPÀÌ ªÀÄUÀ½zÀݼÀÄ. CªÀ¼À ºÉ¸ÀgÀÄ ¢ªÁå JAzÁzÀgÀÆ £ÁªÀÅ ªÀÄĢݤAzÀ CªÀ¼À£ÀÄß ¥ÀÄnÖ JAzÀÄ PÀgÉAiÀÄÄwÛzÉݪÀÅ. CªÀ¼ÀÄ §®Ä ZÀÆn ºÀÄqÀÄV.
MAzÀÄ ¢£À ªÀÄ£ÉAiÀįÉè ªÀiÁrzÀÝ ¸ÀªÀiÁgÀA¨sÀPÉÌ £À£Àß CtÚ CªÀ£À «ÄvÀægÀ£ÀÄß, ¸ÀºÉÆÃzÉÆåÃVUÀ¼À£ÀÄß PÀgÉ¢zÀÝ. ªÀÄ£ÉAiÀÄ vÀÄA¨Á CAzÀÄ d£ÀªÉÇà d£À. J®ègÀÆ ¥ÀÄnÖAiÀÄ£ÀÄß ªÀiÁvÀ£Ár¸ÀĪÀªÀgÉÃ. ¸Àj, HlzÀ ¸ÀªÀÄAiÀĪÁ¬ÄvÀÄ. J®ègÀÆ HlPÉÌ PÀĽwzÀÝgÀÄ. £À£Àß CtÚ£À£ÀÆß §®ªÀAvÀªÁV CªÀgÉÆA¢UÉà PÀÆr¹PÉÆAqÀgÀÄ. DUÀ ¥ÀÄnÖAiÀÄÆ ‘£Á£ÀÆ CtÚ£À ¥ÀPÀÌ’ JAzÀÄ gÁUÀ vÉUÉzÀÄ C¯Éèà MAzÀÄ J¯ÉAiÀÄ£ÀÄß ºÁQ¹PÉÆAqÀ¼ÀÄ. CtÚ£Éà ¥ÀÄnÖUÀÆ Hl w¤ß¸ÀÄwÛzÀÝ£ÀÄ. »ÃUÉ HlªÀiÁqÀĪÁUÀ EzÀÝQzÀݺÁUÉ CtÚ¤UÉ PɪÀÄÄä §AzÀÄ ¸Àé®à MzÁÝqÀĪÀAvÉ D¬ÄvÀÄ. DUÀ CªÀ£ÀÄ PÀnÖ¹PÉÆArzÀÝ ªÀÄÄA¢£À JgÀqÀÄ ºÀ®Äè C®ÄUÁr, CªÀ£ÀÄ ªÉÄ®èUÉ DPÀqÉ, FPÀqÉ £ÉÆÃr AiÀiÁjUÀÆ PÁtzÀAvÉ ºÀ®è£ÀÄß vÉUÉzÀÄ ªÀÄvÉÛ ¸ÀjAiÀiÁV ¨ÁAiÉƼÀVlÄÖPÉÆAqÀ£ÀÄ. DzÀgÉ EzÀÄ ¥ÀÄnÖAiÀÄ ZÀÄgÀÄPÀÄ PÀtÂÚUÉ PÁt¹ ©nÖvÀÄ. CªÀ£ÀÄ ElÄÖPÉÆArzÉÝà vÀqÀ, ¥ÀÄnÖ CªÀ£À£Éßà £ÉÆÃqÀvÉÆqÀVzÀ¼ÀÄ. £ÀAvÀgÀ ¨Á¬Ä vÉV JAzÀÄ vÉV¹zÀ¼ÀÄ. £ÀAvÀgÀ ‘D’ ªÀiÁqÀÄ JAzÀÄ £Á°UÉ vÉUɹzÀ¼ÀÄ. £ÀAvÀgÀ eÉÆÃgÁV J®èjUÀÆ PÉüÀĪÀAvÉ ‘ CAiÉÆåÃ, CtÚ ºÀ®è£ÀÄß wAzÀÄ ©lÖgÀÄ’ JAzÀÄ QgÀÄa©lÖ¼ÀÄ. J®ègÀÆ ‘K£Á¬ÄvÉÃ?, CtÚ K£ÀÄ wAzÀgÀÄ?’ JAzÀÄ UÁ§j¬ÄAzÀ ªÀÄvÉÛ PÉýzÁUÀ, ‘CtÚ ºÀ®è£ÀÄß ¨Á¬Ä¬ÄAzÀ vÉUÉzÀÄ DªÉÄÃ¯É ªÀÄvÉÛ CzÀ£ÀÄß ¨Á¬ÄAiÉƼÀUÉ ºÁQPÉÆAqÀÄ, CUÉzÀÄ wAzÀÄ ©lÖgÀÄ, £Á£ÀÄ CzÀ£ÀÄß £ÉÆÃrzÉ’ JAzÀÄ qÀAUÀÆgÀªÀ£ÀÄß ¸ÁjAiÉÄà ©lÖ¼ÀÄ.
FUÀ CtÚ£À UÀÄlÄÖ gÀmÁÖVvÀÄÛ. CªÀ£ÀÄ EzÀ£ÀÄß AiÀiÁjUÀÆ ºÉýgÀ°®è, ªÀÄ£ÉAiÀĪÀjUÉ ªÀiÁvÀæ UÉÆwÛvÀÄÛ. »AzÉ C¥ÀWÁvÀªÉÇAzÀgÀ°è CªÀ£À ªÀÄÄA¢£À JgÀqÀÄ ºÀ°èUÉ KlÄ ©zÀÄÝ £ÀAvÀgÀ CzÀ£ÀÄß vÉUɹ ºÀ®è£ÀÄß PÀnÖ¹PÉÆArzÀÝ£ÀÄ. £ÉÆÃrzÀªÀjUÉ CzÀÄ UÉÆvÁÛUÀÄvÀÛ¯Éà EgÀ°®è. DzÀgÉ EAzÀÄ DzÀ CªÁAvÀgÀzÀ°è CªÀ£À £ÀPÀ° ºÀ°è£À «µÀAiÀÄ dUÀeÁÓ»ÃgÁVvÀÄÛ. J®ègÀÆ ªÀÄĹªÀÄĹ £ÀPÀÄÌ, CAvÀÆ ¤£Àß UÀÄlÖ£ÀÄß gÀlÄÖ ªÀiÁqÀ®Ä ªÀÄUÀ¼ÀÄ ºÀÄnÖ§gÀ¨ÉÃPÁ¬ÄvÀÄ JAzÀÄ CtÚ£À£ÀÄß gÉÃV¹zÀgÀÄ. CtÚ¤UÉÆà D ¥ÀÄlÖ ªÀÄUÀ¼À£ÀÄß C£ÀÄߪÀºÁV®è, ©qÀĪÀºÁV®è, MAzÀÄ jÃwAiÀÄ £ÁaPÉ, ¹lÄÖ J®èªÀÇ DªÀj¹©nÖvÀÄÛ. §AzÀªÀgÉ®ègÀÆ ‘¤Ã£ÀÄ ºÀ®Äè PÀnÖ¹PÉÆAqÀzÀÝ£ÀÄß ºÁUÉAiÉÄà ºÉüÀ §ºÀÄ¢vÀÄÛ, »ÃUÉ ¸ÀªÀiÁgÀA¨sÀªÀiÁr ºÉüÀ¨ÉÃQvÉÛÃ?’ JAzÀÄ gÉÃV¸ÀÄwÛzÀÝgÀÄ. E£ÀÄß PÉ®ªÀgÀÄ ‘ºÉÆÃUÀ°, ºÁUÁzÀgÀÆ £ÀªÀÄUÉ ¥ÀĵÀͼÀªÁzÀ ªÀÄȵÁ×£Àß ¨sÉÆÃd£À ¹QÌvÀ¯Áè’ JAzÀÄ CªÀ£À ¹nÖUÉ ªÀÄvÀÛµÀÄÖ vÀÄ¥Àà ºÀÄAiÀÄÄåwÛzÀÝgÀÄ. CtÚ ªÀiÁvÀæ ¸ÀAPÉÆÃZÀ¢AzÀ PÀÄVκÉÆÃVzÀÝgÀÆ vÉÆÃj¹PÉƼÀîzÉà vÁ£ÀÆ vÉÆÃ¥ÀðrPÉAiÀÄ £ÀUÀĪÀ£ÀÄß ªÀÄÄRzÀªÉÄÃ¯É zsÀj¹zÀªÀ£ÀAwzÀÝ. ¥ÀÄnÖ ªÀiÁvÀæ K£ÀÆ w½AiÀÄzÀªÀ¼ÀAvÉ vÀ£Àß ¥ÁrUÉ vÁ£ÀÄ DrPÉÆArzÀݼÀÄ. EA¢UÀÆ CtÚ£À ºÀ°è£À PÀvÉ CªÀ£À PÀbÉÃjAiÀÄ°è d£Àd¤vÀªÁVzÉ.


£Á£ÀÄ CfÓAiÀiÁUÀĪɠ

zÀ¸ÀgÁ gÀeÉAiÀÄ ¢£ÀUÀ¼ÁzÀÄzÀjAzÀ ªÉƪÀÄäPÀ̼ɯÁè £À£Àß ªÀÄ£ÉAiÀÄ°è ¸ÉÃjzÀÝgÀÄ. gÀeÉAiÀÄ£ÀÄß ªÀÄdªÁV PÀ¼ÉAiÀÄÄvÁÛ ¸ÀAvÉÆõÀªÁV DrPÉÆArzÀÝgÀÄ. CfÓAiÀĪÀÄ£É JAzÀgÉ PÉüÀ¨ÉÃPÉ? J®è ªÀÄPÀ̼À ¨Á®UÀ¼ÀÆ ºÀ£ÀĪÀÄAvÀ£À ¨Á®zÀAvÉ zÉÆqÀØzÁV ©aÑPÉÆAqÀÄ ©nÖzÀݪÀÅ. EzÀPÉÌ CfÓAiÀÄ ¸À®ÄUÉAiÉÄà PÁgÀt. DzÀgÉ CfÓªÀiÁvÀæ EzÀ£ÀÄß M¥ÀÄàwgÀ°®è, ‘¤ÃªÉà ªÀÄ£ÉAiÀÄ°è CªÀPÉÌ CzÀÄ ªÀiÁqÀ¨ÉÃqÀ, EzÀÄ ªÀiÁqÀ¨ÉÃqÀ JAzÀÄ vÀ¯É w£ÀÄßwÛzÀÝgÉ CªÀÅ E£ÉßãÀ£ÀÄß vÁ£Éà ªÀiÁqÀÄvÀ۪ɒ JAzÀÄ £ÀªÀÄä£Éßà C£ÀÄßwÛzÀÝgÀÄ. ‘£ÁªÀÅ aPÀ̪ÀgÁVzÁÝUÀ J°è ºÉÆÃVvÉÆÛà F §Ä¢Ý’ JAzÀÄ nÃQ¹zÀgÉ, ‘CªÀÄä¤UÀÆ CfÓUÀÆ CzÉà ªÀåvÁå¸À’ JAzÀÄ CªÀÄä £À£Àß ¨Á¬Ä ªÀÄÄaѹzÀݼÀÄ. F ¨Áj zÀ¸ÀgÉUÉ CfÓ PÀgÁªÀ½ PÀ£ÁðlPÀPÉÌ ºÉÆgÀnzÀÝgÀÄ. CzÀPÁÌV £Á£ÀÆ ªÀÄ£ÉAiÀÄ°è ªÀÄPÀ̼ÉÆA¢VgÀ®Ä MAzÀµÀÄÖ ¢£À gÀeÉ ºÁQzÉÝ. DzÀÄzÀjAzÀ F ªÀÄPÀ̼À ©aÑzÀ ¨Á®ªÀ£ÀÄß ªÀÄÄzÀÄj¸ÀĪÀÅzÉà MAzÀÄ zÉÆqÀØ PÉ®¸ÀªÁVvÀÄÛ. D ªÀÄPÀ̼ɮègÀÆ, CfÓ AiÀiÁPÉ C°èUÉ ºÉÆÃUÀÄvÁÛgÉ?, £ÀªÉÆäA¢UÉ AiÀiÁPÉ EgÀĪÀÅ¢®è?, £ÀªÀÄä£ÀÆß KPÉ PÀgÉzÀÄPÉÆAqÀÄ ºÉÆÃUÀĪÀÅ¢®è? JAzÀÄ ¥ÀÄASÁ£ÀÄ¥ÀÄARªÁV ¥Àæ±ÉßUÀ¼À£ÀÄß ¸ÀÄj¸ÀÄwÛzÀÝgÀÄ. £À£ÀUÉÆà EªÀ£ÀÄß ¸ÀA¨sÁ½¸ÀĪÀÅzÉà MAzÀÄ zÉÆqÀØ ¸ÀªÁ¯ÁVvÀÄÛ. £À£Àß CªÀÄä¤UÉ ‘¤Ã£ÀÄ ¸ÀĪÀÄä£É F ¥ÀæªÁ¸ÀªÀ£ÀÄß gÀzÀÄݪÀiÁr F ªÀÄPÀ̼À£ÀÄß £ÉÆÃrPÉÆ’ JAzÀÄ ºÉüÀÄwÛzÉÝ. CzÀPÉÌ £ÀªÀÄä CªÀÄä ‘¤dªÁV gÀzÀÄÝ ªÀiÁr©qÀ¯ÉãÉÆÃ?, ªÀÄPÀ̼Éà zÉêÀgÉ£ÀÄßvÁÛgÀ®è, ¸ÀĪÀÄä£Éà C°è KPÉ ºÉÆÃUÀ¨ÉÃPÀÄ?, ¤Ã£Éà £À£ÀUÉ §zÀ¯ÁV ºÉÆÃV©qÉÆÃ’ JAzÀÄ ªÀÄ£À¸Àì£ÀÄß §zÀ¯Á¬Ä¸À®Ä £ÉÆÃrzÀݼÀÄ. ‘¸ÀĪÀÄä£É CAzÉ, ¤£Àß ¸ÉÆ¸É CqÀÄUÉ £ÉÆÃrPÉƼÀÄîvÁÛ¼É, £Á£Éà ªÀÄPÀ̼À£ÀÄß £ÉÆÃrPÉƼÀÄîªÉ ¤Ã£ÀÄ ¤²ÑAvɬÄAzÀ ºÉÆÃV ¨Á’ JAzÀÄ CªÀÄä£À£ÀÄß PÀ¼ÀÄ»¹zÉÝ. CªÀÄä ºÉÆgÀmÁUÀ F a¼Éî, ¦¼ÉîUÀ¼ÁåªÀŪÀÇ J¢ÝgÀ°®è. »ÃUÁV AiÀiÁªÀ gÁzÁÞAvÀªÀÇ DUÀ°®è.
¨É½UÉÎ JzÀÝ PÀÆqÀ¯Éà ‘CfÓ J°è?’ JAzÀÄ gÁUÀ ¥ÁægÀA¨sÀªÁVvÀÄÛ. CzÀgÀ®Æè J®èjVAvÀ®Æ aPÀ̪À£ÁzÀ ¥ÀÄlÖ£À gÁUÀªÀAvÀÆ vÁgÀPÀPÉÌÃjvÀÄÛ. £À£Àß vÀAzÉ E®èªÁzÀÄzÀjAzÀ £ÁªÀÅ £À£Àß CªÀÄä¤UÉ ¨ÉøÀgÀ PÀ¼ÉAiÀÄ° JAzÀÄ J°è ¸ÁzsÀåªÁzÀgÉ C°èUÉ ¥ÀæªÁ¸À PÀ¼ÀÄ»¸ÀÄwÛzÉݪÀÅ. PÉÊPÁ®Ä UÀnÖAiÀiÁVgÀĪÀªÀgÉUÀÆ £Á£ÀÆ DzÀµÀÄÖ eÁUÀUÀ¼À£ÀÄß £ÉÆÃr §AzÀÄ ©qÀÄvÉÛÃ£É JAzÀÄ CªÀÄä£ÀÆ ºÉÆÃV§gÀÄwÛzÀݼÀÄ. »ÃUÁV ¥ÀÄlÖ ‘CfÓAiÀÄ£ÀÄß J®Æè PÀ¼ÀÄ»¸À¨ÉÃqÀ’ JAzÉÆà CxÀªÁ ‘£Á£ÀÆ CfÓAiÉÆA¢UÉ ºÉÆÃUÀĪɒ JAzÉÆà ºÀl ªÀiÁqÀÄwÛzÀÝ. PÀqÉUÉ ‘F CfÓ AiÀiÁªÁUÀ®Æ »ÃUÉà DgÁªÀĪÁV C°è E°è wgÀÄUÀÄvÁÛ EgÉÆÃzÀÄ’ JAzÀÄ ¹qÀÄPÀÄvÁÛ ¸ÀªÀiÁzsÁ£À ªÀiÁrPÉƼÀÄîwÛzÀÝ.
F ªÀÄPÀ̼À£ÀÄß ¸ÀªÀiÁzsÁ£À ¥Àr¸À®Ä CªÀPÉÌ K£ÉãÉÆà Dl Dr¹, avÀæUÀ¼À£ÀÄß §gɹ, DlzÀ ¸ÁªÀiÁ£ÀÄUÀ¼À£ÀÄß CªÀgÀ PÉʬÄAzÀ¯Éà ªÀiÁr¹ PÁ® PÀ¼É¸ÀÄwÛzÉÝ. MªÉÄä ¤ÃªÀÅ zÉÆqÀتÀgÁzÀªÉÄÃ¯É K£ÁUÀÄ«j? JAzÀÄ J®ègÀ£ÀÆß PÉýzÉ. M§â £Á£ÀÄ ¥ÉÊ®mï, E£ÉÆߧ⠣Á£ÀÄ qÁPÀÖgï, E£ÉÆߧâ¼ÀÄ £Á£ÀÄ EAf¤AiÀÄgï, ªÀÄvÉÆÛAzÀÄ, ªÀÄUÀzÉÆAzÀÄ JAzÀÄ K£ÉãÉÆà ºÉýzÀgÀÄ. ¥ÀÄlÖ ªÀiÁvÀæ ¸ÀĪÀÄä£É PÀĽwzÀÝ. ‘¤Ã£ÁåPÉÆà K£ÀÆ ºÉüÀÄwÛ¯Áè?’ JAzÉ. DUÀ CªÀ£ÀÄ ‘£Á£ÀÄ zÉÆqÀتÀ£ÁzÀªÉÄî®è, FUÀ¯Éà CfÓAiÀiÁV©qÀĪɒ JAzÀ. J®ègÀÆ WÉƼÀî£É £ÀPÀÌgÀÄ. £Á£ÀÄ ‘AiÀiÁPÉÆÃ?’ JAzÁUÀ ‘CfÓAiÀÄ vÀgÀºÀ DzÀgÉ ªÀÄ£ÉAiÀÄ°è ºÉÆÃA ªÀPÀÄð, ±Á¯ÉAiÀÄ ¥ÁoÀ AiÀiÁªÀÅzÀÆ EgÀĪÀÅ¢®è, DgÁªÀĪÁV HgɯÁè wgÀÄVPÉÆArgÀ§ºÀÄzÀÄ’ JAzÀÄ ªÀÄÄUÀÞªÁV ºÉýzÁUÀ £À£ÀUÉ £ÀUÀÄ vÀqÉAiÀÄzÁ¬ÄvÀÄ. FUÀ ¥ÀÄlÖ zÉÆqÀتÀ£ÁVzÁÝ£É, F WÀl£É ªÀiÁvÀæ E£ÀÆß £ÀªÀÄä ªÀÄ£À¹ì£À°è ºÁUÉAiÉÄà G½¢zÉ. CfÓAiÀÄÆ CzÀ£ÀÄß £É£É¹PÉÆAqÀÄ §AzÀªÀgÉÆqÀ£É £ÀUÀÄvÁÛ ªÉÄ®ÄPÀÄ ºÁPÀÄwÛgÀÄvÁÛgÉ.

§gÉzÀªÀgÀÄ - dUÀ¢Ã±À ZÀAzÀæ © J¸ï, bsjchandra@gmail.com 9342009886
#442, 38th Cross, 5th Block, Jayanagar, Bangalore 560041




 

Monday, September 5, 2011

ಕವಿಮನೆತನದ ತೀರ್ಥಹಳ್ಳಿ ಸಮಾವೇಶದ ಮತ್ತಷ್ಟು ಫೋಟೋಗಳು:

27-12-2009ರಂದು ತೀರ್ಥಹಳ್ಳಿಯಲ್ಲಿ ನಡೆದ ಕವಿಮನೆತನದ ಮತ್ತು ಬಂಧುಬಳಗದವರ ಸಮಾವೇಶದ ಮತ್ತಷ್ಟು ಫೋಟೋಗಳು:















Saturday, September 3, 2011

ಸಾಧಕರಿವರು: ಸಂಶೋಧನಾ ರತ್ನ ಕೆಳದಿ ಗುಂಡಾಜೋಯಿಸ್


     ಕೆಳದಿಯ ಇತಿಹಾಸ ಮತ್ತು ಸಂಸ್ಕೃತಿಯನ್ನು ಜನಮಾನಸದಲ್ಲಿ ಉಳಿಸುವ ಕಾರ್ಯದಲ್ಲಿ ಕೆಳದಿ ಕವಿಮನೆತನ ಮತ್ತು ಕೆಳದಿ ಜೋಯಿಸ್ ಕುಟುಂಬಗಳು ಮಹತ್ವದ ಪಾತ್ರ ವಹಿಸಿವೆ. ಕೆಳದಿ ಕವಿಮನೆತನದವರಿಗೆ ಈ ಹೆಸರು ಬರಲು ಕಾರಣೀಭೂತನಾದ ೧೭ನೆಯ ಶತಮಾನದ ಕವಿ ಲಿಂಗಣ್ಣ ರಚಿಸಿದ ಕೆಳದಿನೃಪ ವಿಜಯ ಒಂದು ಅದ್ಭುತ ರಚನೆಯಾಗಿದ್ದು ಸುಮಾರು ೨೫೦ ವರ್ಷಗಳ ಕಾಲ ಕರ್ನಾಟಕದ ಮುಖಕಮಲದಂತೆ ರಾರಾಜಿಸಿದ, ಹಿಂದೂ ಸಂಸ್ಕೃತಿ ಮತ್ತು ಪರಂಪರೆಯ ರಕ್ಷಕರಾದ ಕೆಳದಿ ಅರಸರ ಜೀವನ ಚರಿತ್ರೆಯನ್ನು ಕಾವ್ಯರೂಪದಲ್ಲಿ ಐತಿಹಾಸಿಕ ಸಂಗತಿಗಳಿಗೆ ಲೋಪವಾಗದಂತೆ ಬಿಂಬಿಸಿದೆ. ಆಗಿನ ಕಾಲದಲ್ಲಿ ಪ್ರಚಲಿತವಿದ್ದ ಕಾವ್ಯದ ಶೈಲಿಯಲ್ಲಿರುವ ಈ ಕೃತಿಯನ್ನು ಕೆಳದಿಯ ಗುಂಡಾಜೋಯಿಸರು ಎಲ್ಲರಿಗೂ ಅರ್ಥವಾಗುವಂತೆ ಗದ್ಯರೂಪದಲ್ಲಿ ಸಿದ್ಧಪಡಿಸಿದ್ದು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರಕಟಗೊಂಡು ಈಗಾಗಲೇ ಮೂರು ಮುದ್ರಣಗಳನ್ನು ಕಂಡಿದೆ. ಕೆಲವು ವರ್ಷಗಳ ಹಿಂದೆ ಡಾ. ಉಮಾಹೆಗ್ಗಡೆಯವರು ಇದರ ಹಿಂದಿ ಗದ್ಯಾನುವಾದ ಮಾಡಿದ್ದು ಕೆಳದಿ ಇತಿಹಾಸದ ವಿವರ ಕನ್ನಡೇತರರಿಗೂ ತಲುಪಿದಂತಾಗಿದೆ. ಇದೀಗ ಇದರ ಇಂಗ್ಲಿಷ್ ಗದ್ಯಾನುವಾದವನ್ನು ಕವಿ ಸುರೇಶರು ಮಾಡಿದ್ದು, ಹೆಚ್ಚು ಹೆಚ್ಚು  ಓದುಗರಿಗೆ ಮತ್ತು ಇತಿಹಾಸಾಸಕ್ತರಿಗೆ ಉಪಯೋಗವಾಗಿದೆ. 
     ಕೆಳದಿ ಕವಿಮನೆತನದ ೫ನೆಯ ತಲೆಮಾರಿನ ಕವಿ ಕೃಷ್ಣಪ್ಪ-ಸುಬ್ಬಮ್ಮ ದಂಪತಿಗಳ ಮಗಳು ಗಂಗಮ್ಮನನ್ನು ಜೋಯಿಸ್ ಕುಟುಂಬದ ಕೃಷ್ಣಜೋಯಿಸರಿಗೆ ಕೊಟ್ಟು ವಿವಾಹವಾದಾಗ ಕವಿ ಮನೆತನ ಮತ್ತು ಜೋಯಿಸ್ ಕುಟುಂಬಗಳ ನೆಂಟಸ್ತಿಕೆ ಆರಂಭವಾಯಿತೆನ್ನಬಹುದು. ಕವಿಕೃಷ್ಣಪ್ಪನವರ ಕಿರಿಯ ಮಗ ಎಸ್,ಕೆ. ಲಿಂಗಣ್ಣಯ್ಯನವರು ಒಂದು ಅದ್ಭುತ ಪ್ರತಿಭೆಯಾಗಿದ್ದು ಕವಿಮನೆತನದ ಹೆಸರನ್ನು ಎತ್ತಿ ಹಿಡಿದವರು. ಇವರ ಪರಿಚಯವನ್ನು ಮುಂದೊಮ್ಮೆ ಮಾಡಿಕೊಡುವೆ. ಕೃಷ್ಣಜೋಯಿಸರ ಮಗ ನಂಜುಂಡಜೋಯಿಸರಿಗೆ ಕವಿ ಎಸ್.ಕೆ. ಲಿಂಗಣ್ಣಯ್ಯನವರ ಮಗಳು ಮೂಕಾಂಬಿಕಮ್ಮ (ಮೂಕಮ್ಮನೆಂದೇ ಕರೆಯಲ್ಪಡುತ್ತಿದ್ದವರು)ನನ್ನು ಕೊಟ್ಟು ವಿವಾಹವಾದಾಗ ಎರಡು ಕುಟುಂಬಗಳ ಬಾಂಧವ್ಯ ಮತ್ತಷ್ಟು ಗಟ್ಟಿಗೊಂಡಿತು. ನಂಜುಂಡ ಜೋಯಿಸ್-ಮೂಕಮ್ಮನವರ ಸುಪುತ್ರರೇ ಪ್ರಸ್ತುತ ಈಗ ಪರಿಚಯಿಸುತ್ತಿರುವ ಕೆಳದಿ ಗುಂಡಾಜೋಯಿಸರು. 
ಇತರರು ಓದಲು ಕಷ್ಟಪಡುವ ಲಿಪಿಗಳನ್ನು ಓದಬಲ್ಲ ಮೋಡಿಗಾರ
     ೨೭-೦೯-೧೯೩೧ರಲ್ಲಿ ಕೆಳದಿಯಲ್ಲಿ ಜನಿಸಿದ ಗುಂಡಾಜೋಯಿಸರು ಈಗ ೮೦ ವರ್ಷದ ತರುಣರು. ಅವರು ಉತ್ಸಾಹದ ಚಿಲುಮೆಯಾಗಿದ್ದು ಈಗಲೂ ತಮ್ಮ ಸಂಶೋಧನಾ ಕಾರ್ಯ ಮುಂದುವರೆಸಿದ್ದಾರೆ. ಕನ್ನಡ ಪಂಡಿತ, ಆಗಮ ವೇದ ವಿದ್ವಾನ್, ಕನ್ನಡ ರತ್ನ, ಹಿಂದಿ ಪ್ರಬೋಧ ಪರೀಕ್ಷೆಗಳಲ್ಲಿಯೂ ತೇರ್ಗಡೆಯಾಗಿರುವ ಇವರು ಮೈಸೂರು ವಿಶ್ವವಿದ್ಯಾನಿಲಯದ ಎಮ್.ಎ. ಪದವೀಧರರು. ಹಳೆಯ ಮತ್ತು ಐತಿಹಾಸಿಕ ವಸ್ತುಗಳ ಸಂಗ್ರಹದಲ್ಲಿ ಆಸಕ್ತಿ ಹೊಂದಿದ ಇವರು ಹಳೆಯ ಕೈಬರಹ, ಮೋಡಿಲಿಪಿ ಮತ್ತು ತಿಗಳಾರಿ ಲಿಪಿಗಳನ್ನು ಓದುವಲ್ಲಿ ಶ್ರೇಷ್ಠ ಪರಿಣಿತರು. ವಿರಳವಾದ ಮತ್ತು ಮಹತ್ವದ ಅನೇಕ ಸಂಗತಿಗಳನ್ನು ಈ ಮೂಲಕ ಬೆಳಕಿಗೆ ತಂದ ಕೀರ್ತಿ ಇವರದು. ಸರ್ಕಾರದ ಹಿರಿಯ ಅಧಿಕಾರಿಗಳಿಗೆ, ಅನೇಕ ವಿದ್ವಾಂಸರು, ಆಸಕ್ತರಿಗೆ ಮೋಡಿ ಮತ್ತು ತಿಗಳಾರಿ ಲಿಪಿಗಳನ್ನು ಓದುವ ಕುರಿತು ತರಬೇತಿ ನೀಡಿದ್ದಾರೆ. 
ಕೆಳದಿಯ ಹೆಮ್ಮೆಯಾದ ಅಪೂರ್ವ ಸಂಗ್ರಹಾಲಯದ ಜನಕ
     ಸುಮಾರು ನಾಲ್ಕು ಶತಮಾನಗಳ ಹಳೆಯ ಶಿಲಾಶಾಸನಗಳು, ಸಾಹಿತ್ಯಗಳು, ಪಳೆಯುಳಿಕೆಗಳು, ಕಾಗದಪತ್ರಗಳು, ಓಲೆಗರಿಗಳು, ಇತ್ಯಾದಿಗಳು ಇತಿಹಾಸ ಸಂಶೋಧನೆಗೆ ಅಮೂಲ್ಯ ಕಾಣಿಕೆ ಕೊಡುತ್ತವೆ. ತಾಯಿ ಮೂಕಮ್ಮನವರ ಪ್ರೇರಣೆಯಿಂದ ಇದರಲ್ಲಿ ಆಸಕ್ತಿ ಹೊಂದಿದ ಗುಂಡಾಜೋಯಿಸರು ಅಮೂಲ್ಯ ಸಂಗ್ರಹದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸುಮಾರು ೫೦-೫೫ ವರ್ಷಗಳ ಹಿಂದೆ ಕರ್ನಾಟಕ ಪ್ರಾಚ್ಯವಸ್ತು ಸಂಗ್ರಹಾಲಯದ ನಿರ್ದೇಶಕರಾಗಿದ್ದ ಡಾ. ಶೇಷಾದ್ರಿಯವರು ಸರ್ವೇಕ್ಷಣೆಗಾಗಿ ಕೆಳದಿಗೆ ಬಂದವರು ಗುಂಡಾಜೋಯಿಸರ ಮನೆಯಲ್ಲಿದ್ದ ಪ್ರಾಚೀನವಾದ ಮತ್ತು ಅಮೂಲ್ಯವಾದ ವಸ್ತುಗಳ ಸಂಗ್ರಹ ಕಂಡು ಬೆರಗಾಗಿದ್ದರು. ಸರ್ಕಾರ ಅವುಗಳ ರಕ್ಷಣೆ ಮಾಡುವುದು ಅಗತ್ಯವೆಂದು ಮನಗಂಡು ಸರಕಾರದೊಂದಿಗೆ ವ್ಯವಹರಿಸಿ ರೂ.೬೦೦೦೦/- ಪರಿಹಾರ ಕೊಟ್ಟು ಆ ವಸ್ತುಗಳನ್ನು ಮೈಸೂರು ಮತ್ತು ಬೆಂಗಳೂರು ವಸ್ತುಸಂಗ್ರಹಾಲಯದಲ್ಲಿರಿಸಲು ಗುಂಡಾಜೋಯಿಸ್ ಕುಟುಂಬದವರ ಒಪ್ಪಿಗೆ ಪಡೆದರು. ಅಂದುಕೊಂಡಂತೆಯೇ ಆಗಿದ್ದರೆ ಈಗ ನಾವು ಕಾಣುತ್ತಿರುವ ವಸ್ತುಸಂಗ್ರಹಾಲಯ ಕೆಳದಿಯಲ್ಲಿ ಇರುತ್ತಿರಲಿಲ್ಲ. ಪ್ರಾಚೀನ ವಸ್ತುಗಳನ್ನು ಹಸ್ತಾಂತರ ಮಾಡುವ ವಿಚಾರದಲ್ಲಿ ಪರಿಶೀಲನೆಗೆ ಬಂದ ಆಗಿನ ಜಿಲ್ಲಾಧಿಕಾರಿ ಶ್ರೀ ಸತೀಶ್ ಚಂದ್ರನ್ ರವರು ಗುಂಡಾಜೋಯಿಸರ ಬಳಿಯಿದ್ದ ತಾಳೆಗರಿಗಳು, ಹಳೆಯ ಜಾನಪದ ವಸ್ತುಗಳು, ಕಡತಗಳು, ತಾಳೆಗರಿಗಳು, ಮುಂತಾದುವನ್ನು ಕಂಡು ಬೆರಗಾದ ಅವರು ಅವುಗಳನ್ನು ಕೆಳದಿಯಲ್ಲಿಯೇ ಸುರಕ್ಷಣೆಯಲ್ಲಿ ಇಡುವುದು ಒಳ್ಳೆಯದೆಂದು ಭಾವಿಸಿ ಸರ್ಕಾರದ ಒಪ್ಪಿಗೆ ಮತ್ತು ಅನುದಾನ ಪಡೆದು ಗುಂಡಾಜೋಯಿಸರ ಮನೆಯ ಪಕ್ಕದ ಆವರಣದಲ್ಲಿ ಕೆಳದಿ ವಸ್ತು ಸಂಗ್ರಹಾಲಯ ಮತ್ತು ಇತಿಹಾಸ ಸಂಶೋಧನಾ ಕೇಂದ್ರ ಎಂಬ ಹೆಸರಿನಲ್ಲಿ ಕಾರ್ಯಾರಂಭಕ್ಕೆ ಕಾರಣಕರ್ತರಾದರು. ಕೆಲವರ ಚಿತಾವಣೆಯಿಂದ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಈ ವಸ್ತುಸಂಗ್ರಹಾಲಯವನ್ನು ಸೂಪರ್ ಸೀಡ್ ಮಾಡಲು ಸರ್ಕಾರ ಮುಂದಾಗಿದ್ದು ಆಗ ನೆರವಿಗೆ ಬಂದವರು ಆಗ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಇದೇ ಶ್ರೀ ಸತೀಶ್ ಚಂದ್ರನ್ ರವರು. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿನ ಅಪೂರ್ವವೆನಿಸಿರುವ ವಸ್ತು ಸಂಗ್ರಹಾಲಯ ಕೆಳದಿಯಲ್ಲೇ ಉಳಿಯಿತು.
     ಗುಂಡಾಜೋಯಿಸರ ಶ್ರಮದಿಂದ ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ಈ ಸಂಸ್ಥೆ ಕ್ರಮೇಣ ಹಲವರ ಸಹಕಾರದಿಂದ ಇಂದು ದೊಡ್ಡದಾಗಿ ಬೆಳೆದಿದೆ. ೧೯೮೭-೮೯ರಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿದ್ದು ಇದಕ್ಕೆ ಜೋಯಿಸರು ಭೂಮಿದಾನ ನೀಡಿದ್ದಾರೆ. ಈಗ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಹಸ್ತಾಂತರಗೊಂಡಿರುವ ವಸ್ತು ಸಂಗ್ರಹಾಲಯದ ಉಪಯೋಗಕ್ಕಾಗಿ ಕೆಲವು ವರ್ಷಗಳ ಹಿಂದೆ ಹೊಸ ಕಟ್ಟಡವನ್ನೂ ಸಹ ನಿರ್ಮಿಸಲಾಗಿದೆ. ಗುಂಡಾಜೋಯಿಸರು ತಮ್ಮ ಶ್ರಮದಿಂದ ಸಂಗ್ರಹಿಸಿದ ಎಲ್ಲಾ ವಸ್ತುಗಳನ್ನು ಪ್ರತಿಫಲಾಪೇಕ್ಷೆಯಿಲ್ಲದೆ ನೀಡಿರುವುದು ವಿಶೇಷವೇ ಸರಿ. ಹಳೆಯ ಕಾಲದ ವಿಗ್ರಹಗಳು, ಕಾಷ್ಠಶಿಲ್ಪಗಳು, ವರ್ಣಚಿತ್ರಗಳು, ತುಕ್ಕು ಹಿಡಿದಿದ್ದರೂ ಅಂದಿನ ಕಥೆ ಹೇಳುವ ಆಯುಧಗಳು, ನಾಣ್ಯಗಳು, ಬೀಗಗಳು, ರಾಜ-ರಾಣಿಯರ ಉಡುಪುಗಳು, ಶಾಸನಗಳು, ವೀರಗಲ್ಲುಗಳು, ತಾಡೆಯೋಲೆಗಳು, ಹಸ್ತಪ್ರತಿಗಳು, ಮುಂತಾದುವನ್ನು ಕಣ್ಣಾರೆ ಕಂಡೇ ಅವುಗಳ ಮಹತ್ವ ಅರಿಯಬೇಕು. ಕವಿ ಶ್ರೀ ಎಸ್.ಕೆ. ಲಿಂಗಣ್ಣಯ್ಯನವರ ರಚನೆಯ ಅದ್ಭುತವೆನಿಸುವ ಕಲಾಕೃತಿಗಳು ಎಲ್ಲರ ಮನಸೆಳೆಯುತ್ತವೆ. ಅವರ ಗಾರ್ಡಿಯನ್ ಏಂಜಲ್ ಆಫ್ ಬ್ರಿಟಿಷ್ ಎಂಪೈರ್ ಚಿತ್ರದಲ್ಲಿ ಆಂಗ್ಲರ ಆಡಳಿತಕಾಲದಲ್ಲಿದ್ದ ದೇಶಗಳನ್ನು ವಿಕ್ಟೋರಿಯಾ ರಾಣಿಯ ಚಿತ್ರದಲ್ಲಿ ರೂಪಿಸಿದ್ದು ಅದರಲ್ಲಿ ಭಾರತ ಹೃದಯಭಾಗದಲ್ಲಿರುವಂತೆ ಚಿತ್ರಿಸಿರುವುದು ವಿಶೇಷ. ಕಲಾತಜ್ಞರ ಪ್ರಕಾರ ಈ ಚಿತ್ರ ಲಕ್ಷಾಂತರ ರೂ. ಮೌಲ್ಯವುಳ್ಳದ್ದಾಗಿದೆ. ಸುಮಾರು ೧೮೦೦ ಚಿತ್ರಗಳಿರುವ ಚಿತ್ರರಾಮಾಯಣ, ಚಿತ್ರಭಾಗವತಗಳೂ ಇಲ್ಲಿ ಕಾಣಸಿಗುತ್ತವೆ. ಕವಿಮನೆತನದ ವಂಶವೃಕ್ಷವನ್ನು ಸಹ ಇಲ್ಲಿ ನೋಡಬಹುದು. ಅಸಂಖ್ಯ ಕನ್ನಡ, ತೆಲುಗು, ತಮಿಳು, ತಿಗಳಾರಿ, ದೇವನಾಗರಿ ಲಿಪಿಗಳಲ್ಲಿರುವ ಓಲೆಗರಿ ಕಟ್ಟುಗಳಿದ್ದು ಅಧ್ಯಯನಯೋಗ್ಯವಾಗಿವೆ. ಧರ್ಮಶಾಸ್ತ್ರ, ಸಂಗೀತ, ಆಯುರ್ವೇದ, ಇತಿಹಾಸ, ಇತ್ಯಾದಗಳಿಗೆ ಸಂಬಂಧಿಸಿದ ಓಲೆಗರಿಗಳಿವೆಯೆಂದು ತಿಳಿದುಬರುತ್ತದೆ. ಕೃಷ್ಣದೇವರಾಯನ ದಿನಚರಿ, ನವಾಬ್ ಹೈದರಾಲಿಯ ಸಹಿಯುಳ್ಳ ದಾಖಲೆ, ಸರ್ವಜ್ಞನ ಪೂರ್ವಾಪರ ತಿಳಿಸುವ ತಾಡಪತ್ರ, ಶ್ರೀ ಶಂಕರಾಚಾರ್ಯರ ಅಪ್ರಕಟಿತ ಸ್ತೋತ್ರಗಳು, ಗದಗದ ತೋಂಟದಾರ್ಯ ಮಠದ ಚಿನ್ನದ ಪಾದುಕೆಗಳಲ್ಲಿರುವ ಕೆಳದಿಯ ಶಾಸನ ಹಾಗೂ ರೇಖಾಚಿತ್ರವಿದ್ದ ಸಂಶೋಧನಾತ್ಮಕ ಕೃತಿಗಳು, ವಿಜಯನಗರದ ದೇವರಾಯನ ಅಂಕಿತದ ತಾಮ್ರಶಾಸನ, ಹೀಗೆ ನೂರಾರು ಅಮೂಲ್ಯ ಪ್ರಾಚೀನ ಸಂಪತ್ತು ಇಲ್ಲಿ ರಕ್ಷಿಸಲ್ಪಟ್ಟಿದ್ದು ಇವುಗಳ ಮಹತ್ವವನ್ನು ಬಿತ್ತರಿಸುವ ನೈಜ ಇತಿಹಾಸ ಹೊರತರುವ ಕೆಲಸ ಆಗಬೇಕಿದೆ. ಕುವೆಂಪು ವಿಶ್ವವಿದ್ಯಾನಿಲಯ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲು ವಿಪುಲ ಆಕರಗಳು, ಅವಕಾಶಗಳು ಇವೆ. ಇಲ್ಲಿಯ ತಾಡೆಯೋಲೆ ಸಂಗ್ರಹ ಮತ್ತು ವೈಜ್ಞಾನಿಕ ರೀತಿಯ ರಕ್ಷಣೆಗಾಗಿ ಕೇಂದ್ರ ಸರಕಾರ ಇದನ್ನು ಹಸ್ತಪ್ರತಿ ಸಂಪನ್ಮೂಲ ಕೇಂದ್ರವಾಗಿ ಗುರುತಿಸಿದೆ. ಈಗ ಸರಕಾರ ಇದನ್ನು ಕುವೆಂಪು ವಿಶ್ವವಿದ್ಯಾನಿಲಯದ ಜೊತೆ ವಿಲೀನಗೊಳಿಸಿದೆ. ಇತ್ತೀಚೆಗೆ ಇಕ್ಕೇರಿಯ ಹಳೆರಥವನ್ನು ವಸ್ತುಸಂಗ್ರಹಾಲಯದ ಸಂಗ್ರಹಕ್ಕೆ ಸೇರಿಸಿಕೊಳ್ಳಲಾಗಿದೆ. ಗುಂಡಾಜೋಯಿಸರ ಈ ಎಲ್ಲಾ ಅದ್ಭುತ ಕೆಲಸದಿಂದ ಇಂದು ಈ ವಸ್ತುಸಂಗ್ರಹಾಲಯ ಈಗಿನ ಸ್ಥಿತಿಗೆ ತಲುಪಿದ್ದು ಮುಂದೊಮ್ಮೆ ಕರ್ನಾಟಕದ ಹೆಮ್ಮೆಯೆನಿಸುವುದರಲ್ಲಿ ಸಂಶಯವಿಲ್ಲ. ಅವರಿಗೆ ನಮೋ ನಮೋ! 
ಕೆಳದಿ ಇತಿಹಾಸ ತಿರುಚಿದ್ದಕ್ಕೆ  ಕೆರಳಿದರು!
     ಇತಿಹಾಸಕ್ಕೆ ಜಾತಿ, ದೇಶ, ದರ್ಮ, ಇತ್ಯಾದಿ ಹಲವು ಕಾರಣಗಳಿಂದ ಅಪಚಾರವಾಗಿದೆ, ಆಗುತ್ತಿದೆ. ಭಾರತದ ನೈಜ ಇತಿಹಾಸವನ್ನೂ ಸಹ ಜಾತ್ಯಾತೀತತೆ ನೆಪದಲ್ಲಿ ಮುಚ್ಚಿಹಾಕಲಾಗುತ್ತಿದೆ. ಇತಿಹಾಸವೆಂದರೆ (ಅರ್ಥ: ಅದು ಹಾಗೆ ಇತ್ತು) ಅದು ಹೇಗೆ ಇತ್ತೋ ಹಾಗೆ ಹೇಳಬೇಕು. ಆದರೆ ತಮಗೆ ಬೇಕಾದಂತೆ ತಿರುಚಿದ ಇತಿಹಾಸವನ್ನು ನಮ್ಮ ಮಕ್ಕಳು ಅಭ್ಯಸಿಸುತ್ತಿರುವುದು ದುರ್ದೈವ. ಮಾಸ್ತಿ ವೆಂಕಟೇಶ ಅಯ್ಯಂಗಾರರು ತಮ್ಮ ಚೆನ್ನಬಸವನಾಯಕ ಕಾದಂಬರಿಯಲ್ಲಿ ಕೆಳದಿಯ ರಾಣಿ ವೀರಮ್ಮಾಜಿಯ ಚಾರಿತ್ರ್ಯ ವಧೆ ಮಾಡುವಂತಹ ವರ್ಣನೆಗಳನ್ನು ಮಾಡಿದ್ದುದನ್ನು ಪ್ರಬಲವಾಗಿ ಖಂಡಿಸಿದ್ದ ಗುಂಡಾಜೋಯಿಸರು ಹಲವಾರು ಲೇಖನಗಳನ್ನು ಪ್ರಕಟಿಸಿದರು. ಅಷ್ಟೇ ಸಲ್ಲ, ಸಂಶೋಧನಾತ್ಮಕವಾದ, ಸತ್ಯಶೋಧನೆ ಆಧರಿಸಿ ನಿಷ್ಕಳಂಕಿಣಿ ಕೆಳದಿ ವೀರಮ್ಮಾಜಿ ಎಂಬ ಗ್ರಂಥವನ್ನೇ ಪ್ರಕಟಿಸಿದರು. ಮಾಸ್ತಿಯಂತಹವರೂ ತಮ್ಮದೇ ಆದ ಕಾರಣಕ್ಕಾಗಿ ನೈಜ ಇತಿಹಾಸಕ್ಕೆ ಕಳಂಕ ತಂದದ್ದು ನೋವು ತರುವಂತಹುದು. ಮಾಸ್ತಿಯವರಿಗೆ ಈ ಕೃತಿಗಾಗಿ ಕೊಡಬೇಕೆಂದಿದ್ದ ಜ್ಞಾನಪೀಠ ಪ್ರಶಸ್ತಿಯನ್ನು ಪ್ರತಿಭಟನೆಯ ಕಾರಣಕ್ಕಾಗಿ ಸಮಗ್ರ ಸಾಹಿತ್ಯಕ್ಕಾಗಿ ಎಂದು ಬದಲಾಯಿಸಿ ಕೊಡಲಾಯಿತು. 
ಮೌಲಿಕ ಬರಹಗಾರರು
     ಸುಂದರ ಕೈಬರಹಗಾರರಾದ ಗುಂಡಾಜೋಯಿಸರು ೩೦ಕ್ಕೂ ಹೆಚ್ಚು ಇತಿಹಾಸ ಸಂಶೋಧನೆಯ ಕೃತಿಗಳು, ೨೫೦ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು, ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರ ಎಲ್ಲಾ ಕೃತಿಗಳು ದಾಖಲೆಗಳನ್ನು ಆಧರಿಸಿದ್ದು ಸತ್ಯಶೋಧನೆಯ ಫಲಗಳಾಗಿವೆ. ಹೆಚ್ಚಿನ ಕೃತಿಗಳು ಕೆಳದಿ ಅರಸರು, ಅವರ ಕಾಲದ ಇತಿಹಾಸ, ಸಾಹಿತ್ಯಗಳಿಗೆ ಸಂಬಂಧಿಸಿವೆ. ಸಂಶೋಧನಾತ್ಮಕ ಕಾರ್ಯಗಳಿಗೆ ಭಾರತ ಮತ್ತು ರಾಜ್ಯ ಸರ್ಕಾರದ ನೆರವೂ ಸಿಕ್ಕಿದ್ದು ಅವರ ಸಂಶೋಧನೆಗೆ ಸಹಕಾರಿಯಾಗಿದೆ. ಅನೇಕ ರಾಷ್ಟ್ರೀಯ ಮತ್ತು ಆರು ಅಂತರರಾಷ್ಟ್ರೀಯ ಸೆಮಿನಾರುಗಳಲ್ಲಿ ಭಾಗವಹಿಸಿ ಪ್ರೌಢ ಪ್ರಬಂಧಗಳನ್ನು ಮಂಡಿಸಿದ ಹೆಗ್ಗಳಿಕೆ ಇವರದು. ಇವರ ಸಾಹಿತ್ಯ ಕೃಷಿಯ ಕುರಿತು ಬರೆಯಹೊರಟರೆ ಅದೇ ಪ್ರತ್ಯೇಕ ದೀರ್ಘ ಲೇಖನವಾಗುತ್ತದೆ. 
ಅರಸಿ ಬಂದ ಪ್ರಶಸ್ತಿಗಳು
     ಹಲವಾರು ಪ್ರಶಸ್ತಿ, ಸನ್ಮಾನಗಳು ಇವರನ್ನು ಅರಸಿ ಬಂದಿವೆ. ೧೯೯೪ರಲ್ಲಿ ರಾಜ್ಯ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿಯ ಆಜೀವ ಸದಸ್ಯರಾಗಿರುವ ಇವರು ೨೦೦೪ರಲ್ಲಿ ಹೊನ್ನಾಳಿಯಲ್ಲಿ ನಡೆದ ಅಕಾಡೆಮಿಯ ವಾರ್ಷಿಕ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರ ಸಾಧನೆಯನ್ನು ಕೆಳದಿ ರಾಜಗುರು ಹಿರೇಮಠ ಗುರುತಿಸಿ ಕೆಳದಿ ಇತಿಹಾಸ ಸಂಶೋಧನಾ ರತ್ನ ಎಂಬ ಪ್ರಶಸ್ತಿ ನೀಡಿದ್ದು, ಈ ಬಿರುದು ನಿಜಕ್ಕೂ ಅರ್ಥಪೂರ್ಣವಾಗಿದೆ. ವಿಶ್ವ ಹಿರಿಯರ ನಾಗರಿಕರ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ಸರ್ಕಾರದಿಂದ ಸನ್ಮಾನಿತರಾದ ಐವರ ಪೈಕಿ ಇವರೂ ಒಬ್ಬರು. ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಳೆದ ಜೂನ್ ತಿಂಗಳಿನಲ್ಲಿ ನಡೆದ ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 
ಬತ್ತದ ಚಿಲುಮೆ
     ೮೦ರ ಹರಯದಲ್ಲಿ ಈಗಲೂ ಬತ್ತದ ಚಿಲುಮೆಯಂತಿರುವ ಗುಂಡಾಜೋಯಿಸರ ತಲೆಯಲ್ಲಿ ಸುಮಾರು ೬೦-೭೦ ಲಕ್ಷ ರೂ.ಗಳ ವೆಚ್ಚದ ಅಂದಾಜಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದ ನಿರೀಕ್ಷೆಯಲ್ಲಿ ಮುಂದಿನ ೬ ವರ್ಷಗಳಲ್ಲಿ ಮಾಡಲು ಉದ್ದೇಶಿಸಿರುವ ಹಲವಾರು ಯೋಜನೆಗಳಿವೆ. ತಿಗಳಾರಿ ಹಸ್ತಪ್ರತಿಗಳು, ಮೋಡಿ ಲಿಪಿಗಳ ಕುರಿತು ಸಂಶೋಧನಾ ಲೇಖನಗಳು, ಅಪ್ರಕಟಿತ ತಾಳೆಗರಿ ಸಾಹಿತ್ಯಗಳನ್ನು ಹೊರತರುವುದು, ಕೆಳದಿಯ ಸಮಗ್ರ ಇತಿಹಾಸ (ಇಂಗ್ಲಿಷ್ ಮತ್ತು ಕನ್ನಡದಲ್ಲಿ), ಇತ್ಯಾದಿ ಅವರ ಯೋಜನೆ/ಯೋಚನೆಗಳು ಕಾರ್ಯಗತಗೊಳ್ಳಲಿ ಎಂದು ಹಾರೈಸೋಣ. ಸಾಗರದಿಂದ ೮ ಕಿ,ಮೀ, ದೂರದ ಕೆಳದಿಗೆ ಭೇಟಿ ನೀಡಿ ರಾಮೇಶ್ವರ ದೇವಾಲಯ ಮತ್ತು ಕೆಳದಿಯ ವಸ್ತು ಸಂಗ್ರಹಾಲಯ ಹಾಗೂ ೩ ಕಿ,ಮೀ. ದೂರದ ಇಕ್ಕೇರಿಯ ಅಘೋರೇಶ್ವರ ದೇವಾಲಯ ಸಂದರ್ಶಿಸಿರದಿದ್ದಲ್ಲಿ ಸಂದರ್ಶಿಸಿರಿ. ಆ ಸಂದರ್ಭದಲ್ಲಿ ಹಿರಿಯ ಸಾಧಕ ಗುಂಡಾಜೋಯಿಸರನ್ನು ಕಂಡು ಮಾತನಾಡಿಸಿ ಬರಬಹುದು. ಏನಂತೀರಿ?   
                                     ಕೆಳದಿ ವಸ್ತು ಸಂಗ್ರಹಾಲಯ 
                                       ಓಲೆಗರಿಗಳಲ್ಲಿನ ಸಾಹಿತ್ಯ ಭಂಡಾರ
                                       ಪ್ರಾಚೀನ ವಸ್ತುಗಳ ಒಂದು ನೋಟ
                                       ರಾಜರ ಆಯುಧಗಳ ಒಂದು ನೋಟ

                                          ರಾಜರ ಪೋಷಾಕು, ಕವಿಮನೆತನದ ವಂಶವೃಕ್ಷ

                                                ಬೀಗಗಳು




                                    ಅಮೂಲ್ಯ ವಸ್ತುಗಳು

             
                                       ದೊಡ್ಡ ಗಾತ್ರದ ತಾಡಪತ್ರದಲ್ಲಿ ಮಹಾಭಾರತ


Wednesday, August 17, 2011

'ಕೆಳದಿನೃಪ ವಿಜಯ' ಕೃತಿಯ ಇಂಗ್ಲಿಷ್ ಗದ್ಯಾನುವಾದ - ಒಂದು ಅಮೂಲ್ಯ ಕೊಡುಗೆ

     ೧೫ನೆಯ ಶತಮಾನದಲ್ಲಿ ಉದಯಿಸಿ ಸುಮಾರು ೨೫೦ ವರ್ಷಗಳ ಕಾಲ ಬಾಳಿದ ಬಲಿಷ್ಠ ಕೆಳದಿ ಸಂಸ್ಥಾನ ಕರ್ನಾಟಕದ ಹೆಮ್ಮೆಯ ಪ್ರಧಾನ ರಾಜಸತ್ತೆಯಾಗಿದ್ದು, ವೈಭವದ ಸ್ಥಿತಿಯಲ್ಲಿ ಮೈಸೂರು ಸಂಸ್ಥಾನಕ್ಕಿಂತಲೂ ಅಧಿಕ ಭೌಗೋಲಿಕ ವಿಸ್ತಾರ ಹೊಂದಿದ್ದಾಗಿತ್ತು. ಹಿಂದೂ ಸಂಸ್ಕೃತಿ ಮತ್ತು ತತ್ವಗಳ ರಕ್ಷಣೆಯಲ್ಲಿ ಈ ಸಂಸ್ಥಾನ ಪ್ರಮುಖ ಪಾತ್ರ ವಹಿಸಿತ್ತು. ಈ ರಾಜಸತ್ತೆಯಲ್ಲಿ ಆಳಿದ ಅರಸರುಗಳ ಚರಿತ್ರೆಯನ್ನು ವಿವರಿಸುವ ಕೃತಿಯೇ 'ಕೆಳದಿನೃಪ ವಿಜಯ'. ಕೆಳದಿ ಸಂಸ್ಥಾನದಲ್ಲಿ ಆಸ್ಥಾನಕವಿಯಾಗಿದ್ದ ಕವಿ ಲಿಂಗಣ್ಣನ ಈ ಕೃತಿ ಕೆಳದಿಯರಸರ ಜೀವನ ಚರಿತ್ರೆಯನ್ನು ಯಥಾವತ್ತಾಗಿ ತಿಳಿಸುವ ಚಂಪೂಗ್ರಂಥವಾಗಿದ್ದು ಐತಿಹಾಸಿಕ ಮಹತ್ವವುಳ್ಳದ್ದಾಗಿದೆ. ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಹಾಗೂ ಇತಿಹಾಸಾಸಕ್ತರಿಗೆ ಮಹತ್ವದ ಆಕರ ಗ್ರಂಥವಾಗಿರುವ ಇದನ್ನು ರಚಿಸಿದ ೧೭ನೆಯ ಶತಮಾನದ ಕವಿಲಿಂಗಣ್ಣನಿಂದಾಗಿಯೇ ಇವನ ನಂತರದವರು ಕವಿಮನೆತನದವರೆಂಬ ಹೆಸರು ಪಡೆದರು ಎಂಬುದು ಗಮನಾರ್ಹ.  ೧೨ ಆಶ್ವಾಸಗಳುಳ್ಳ ಈ ಕೃತಿ ಕೆಳದಿ ರಾಜರುಗಳ ಪೂರ್ಣ ಪರಿಚಯ ಮಾಡಿಕೊಡುವಲ್ಲಿ ಕವಿಯು ಯಶಸ್ವಿಯಾಗಿದ್ದು, ಜೊತೆಜೊತೆಗೆ ಚಿತ್ರದುರ್ಗದ ನಾಯಕರು, ಬೇಲೂರ ನಾಯಕರು, ವಿಜಯನಗರದ ಚಕ್ರವರ್ತಿಗಳು, ಷಾಹಿ ರಾಜರು, ಮೈಸೂರು ಒಡೆಯರು, ತರಿಕೆರೆಯ ನಾಯಕರು, ದೆಹಲಿಯ ಬಾದಷಹರು, ಅಹಮದ್ ನಗರದ ನಿಜಾಂಷಹನೇ ಮುಂತಾದವರು, ಬಿಜಾಪುರದವರು, ಸೋದೆ, ಗೇರುಸೊಪ್ಪ, ಬಿಳಗಿ ಇತ್ಯಾದಿ ಅರಸರ ಚರಿತ್ರೆಗಳು, ಶ್ರೀ ಶೃಂಗೇರಿ ಮಠದ ಪರಂಪರೆಯ ಗುರುಗಳು ಮುಂತಾದ ಚರಿತ್ರೆಗಳನ್ನು ಪ್ರಾಸಂಗಿಕವಾಗಿ ವಿವರಿಸಿದ್ದಾನೆ. ಕೃತಿಯ ೭ನೇ ಆಶ್ವಾಸದ ೧೫ನೆಯ ಪದ್ಯವನ್ನು ಸಾಂಕೇತಿಕವಾಗಿ  ಇಲ್ಲಿ ಉದಾಹರಿಸುವುದು ಉಚಿತವಾದೀತು: 
  ಚಂ||ಮಾ|| ಕಡುಗಿ ದುರಾಸೆಯಿಂ ಪ್ರಜೆಗಳಂ ನೆರೆನೋಯಿಸದಾ ನೃಪಾರ್ಥಮಂ
ಬಿಡದೆ ತದೀಯ ಸೌಮ್ಯಸುಪದಾರ್ಥಗಳಂ ಲವಮಾತ್ರಮಾದೊಡಂ
ಪೊಡವಿಯನೈದೆ ಪಾಳ್ಗೆಡಲೀಯದೆ ಬಲ್ವಿಡಿದಂಕೆಝಂಕೆಯಿಂ
ನಡೆಯಿಪನಿಂತು ನಾಡಿನಧಿಕಾರವನೇಳ್ಗೆಗೆ ತಂದನುರ್ವಿಯಂ
     ಈ ಪದ್ಯವು 'ದುರಾಸೆಯಿಂದ ಪ್ರಜೆಗಳನ್ನು ನೋಯಿಸದೆ, ಹಾಗೆಯೇ ಬರಬೇಕಾದ ರಾಜಸ್ವವನ್ನೂ ಬಿಟ್ಟುಕೊಡದೆ, ಭೂಮಿಯನ್ನು ಪಾಳುಗೆಡವಲು ಬಿಡದೆ, ಕಟ್ಟುಪಾಡುಗಳನ್ನು ವಿಧಿಸಿ, ಸೂಕ್ತ ಕಟ್ಟಾಜ್ಞೆಗಳನ್ನು ಮಾಡುತ್ತಾ ರಾಜ್ಯವನ್ನು ಅಭಿವೃದ್ಧಿಗೊಳಿಸಿದ' ಶಿಸ್ತಿನ ಶಿವಪ್ಪನಾಯಕನೆಂದೇ ಹೆಸರಾದ ಶಿವಪ್ಪನಾಯಕನ ಆಳ್ವಿಕೆಯ ಕಾಲದ ಸ್ಥಿತಿಯ ಪರಿಚಯ ಮಾಡಿಸುತ್ತದೆ.
ಕೆಳದಿ ಗುಂಡಾಜೋಯಿಸ್
ಕವಿಸುರೇಶ್
     ೧೭ನೆಯ ಶತಮಾನದಲ್ಲಿ ಪ್ರಚಲಿತವಿದ್ದ ಕಾವ್ಯನಮೂನೆಯಲ್ಲಿ ರಚಿತವಾಗಿರುವ ಈ ಕೃತಿ ಜನಸಾಮಾನ್ಯರಿಗೂ ತಲುಪಬೇಕು ಮತ್ತು ಇತಿಹಾಸಾಸಕ್ತರಿಗೂ ಉಪಯೋಗವಾಗಬೇಕು ಎಂಬ ದೃಷ್ಟಿಯಿಂದ ಕೆಳದಿಯ ಶ್ರೀ ಗುಂಡಾಜೋಯಿಸರು ಕನ್ನಡ ಸರಳ ಗದ್ಯರೂಪದಲ್ಲಿ ಸಿದ್ಧಪಡಿಸಿದ್ದು ಇದನ್ನು ಕನ್ನಡ ಸಾಹಿತ್ಯ ಪರಿಷತ್ತು ಮೊದಲ ಸಲ ೧೯೭೬ರಲ್ಲಿ ಮತ್ತು ನಂತರ ೧೯೯೯ರಲ್ಲಿ ಎರಡು ಸಲ ಮುದ್ರಿಸಿ ಪ್ರಕಟಿಸಿದೆ. ಶ್ರೀ ಗುಂಡಾಜೋಯಿಸರು ಕೆಳದಿಯ ರಾಜಪುರೋಹಿತರ ವಂಶಸ್ಥರಾಗಿದ್ದು, ಕೆಳದಿಯ ಇತಿಹಾಸ ಗುರುತಿಸುವ ಮತ್ತು ಪ್ರಾಮುಖ್ಯತೆಯನ್ನು ಅರಿವಿಗೆ ತರುವ ಮಹತ್ವದ ಕೆಳದಿ ಮ್ಯೂಸಿಯಮ್ ಸ್ಥಾಪಕರಾಗಿದ್ದು, ೧೯೬೦ರಲ್ಲಿ ಸ್ಥಾಪಿಸಿದ್ದ ಈ ಮ್ಯೂಸಿಯಮ್ ಅನ್ನು ೨೦೦೮ರಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಮುಕ್ತವಾಗಿ ಹಸ್ತಾಂತರಿಸಿದ್ದು ಶ್ಲಾಘನೀಯ ಕಾರ್ಯವಾಗಿದೆ. ಇತ್ತೀಚೆಗೆ ನಡೆದ ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಇವರು ಇಳಿವಯಸ್ಸಿನಲ್ಲೂ ಚೈತನ್ಯದ ಚಿಲುಮೆಯಾಗಿದ್ದಾರೆ. ಈ ಗದ್ಯಾನುವಾದದಿಂದ ಕವಿಲಿಂಗಣ್ಣನ ಕೃತಿ ಹೆಚ್ಚು ಹೆಚ್ಚು ಜನರಿಗೆ ತಲುಪುವಂತೆ ಮಾಡಿದ ಕೀರ್ತಿ ಗುಂಡಾಜೋಯಿಸರಿಗೆ ತಲುಪುತ್ತದೆ. 


      ಈ ಕೃತಿ ಕನ್ನಡಿಗರಿಗೆ ಮಾತ್ರವಲ್ಲದೆ ಕನ್ನಡೇತರರಿಗೂ ಪರಿಚಯವಾಗಬೇಕೆಂಬ ಉದ್ದೇಶದಿಂದ ಸಹೋದರ ಕವಿಸುರೇಶ್ ಕೃತಿಯ ಇಂಗ್ಲಿಷ್ ಗದ್ಯಾನುವಾದವನ್ನು ಮಾಡಿ ಸಾರಸ್ವತಲೋಕಕ್ಕೆ ಒಂದು ಅಮೂಲ್ಯ ಕೊಡುಗೆ ನೀಡಿದ್ದಾರೆ. ಕರ್ನಾಟಕ ಸಚಿವಾಲಯದಲ್ಲಿ ಸೆಕ್ಷನ್ ಅಧಿಕಾರಿಯಾಗಿದ್ದು ಕೆಲವು ವರ್ಷಗಳ ಹಿಂದೆ ಸ್ವ ಇಚ್ಛಾ ನಿವೃತ್ತಿ ಹೊಂದಿ ಶಿವಮೊಗ್ಗದಲ್ಲಿ ನೆಲೆಸಿರುವ ಇವರು ಬರವಣಿಗೆಯಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದು, ಕೆಳದಿ ಕವಿಮನೆತನದವರನ್ನು ಪರಿಚಯಿಸುವ 'ಹಳೇ ಬೇರು - ಹೊಸ ಚಿಗುರು', ಕವಿಮನೆತನದ ಅದ್ಭುತ ಪ್ರತಿಭೆ ಎಸ್.ಕೆ. ಲಿಂಗಣ್ಣಯ್ಯ (ಲಿಂಗಣ್ಣ ಕವಿಯ ವಂಶಸ್ಥರು)ನವರ ಜೀವನ ಚರಿತ್ರೆ (ಇಂಗ್ಲಿಷ್‌ನಲ್ಲಿ) Karmayogi – Kalavallabha S.K. LINGANNAIYA’, ವ್ಯಕ್ತಿತ್ವ ವಿಕಸನ ಕುರಿತ ಲೇಖನಗಳ ಸಂಗ್ರಹ 'ಉತ್ಕೃಷ್ಟದೆಡೆಗೆ', ಡಾ. ವೆಂಕಟೇಶ ಜೋಯಿಸ್ ರಚಿಸಿದ 'ಮರೆಯಲಾಗದ ಕೆಳದಿ ಸಾಮ್ರಾಜ್ಯ' ಪುಸ್ತಕದ ಇಂಗ್ಲಿಷ್ ಅನುವಾದUnforgettable Keladi Empire’  ಮತ್ತು  ಕೂಡ್ಲಿ ಜಗನ್ನಾಥ ಶಾಸ್ತ್ರಿಯವರ ಕೃತಿ 'ಕೂಡ್ಲಿ ಕ್ಷೇತ್ರದ ಪರಿಚಯ'ವನ್ನೂ ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿದ್ದಾರೆ. ಕವಿಲಿಂಗಣ್ಣನ ನಂತರದ ಕೆಳದಿ ಕವಿಮನೆತನದ ೯ನೆಯ ಪೀಳಿಗೆಗೆ ಸೇರಿದ ಕವಿಸುರೇಶ್ ಮಾಡಿರುವ ಕೆಳದಿನೃಪ ವಿಜಯದ ಇಂಗ್ಲಿಷ್ ಗದ್ಯಾನುವಾದ ಚೆನ್ನಾಗಿದೆ, ಓದಿಸಿಕೊಂಡು ಹೋಗುತ್ತದೆ. ಶ್ರೀ ಗುಂಡಾಜೋಯಿಸರು ಪ್ರತಿ ಪದ್ಯದ ಕನ್ನಡ ಗದ್ಯಾನುವಾದ ಮಾಡಿದ್ದರೆ ಈ ಇಂಗ್ಲಿಷ್ ಗದ್ಯಾನುವಾದದಲ್ಲಿ ಅಧ್ಯಾಯವಾರು ಮಾಡಲಾಗಿದೆ. ಪದ್ಯವಾರು ಅನುವಾದ ಮಾಡಿದರೆ ತುಂಡು ತುಂಡಾಗುವುದರಿಂದ ಕೃತಿಯನ್ನು ಅರಿಯುವಲ್ಲಿ ತೊಡಕಾಗಬಹುದೆಂದು ಹೀಗೆ ಮಾಡಲಾಗಿದೆ. ಆದರೆ ಮೂಲಾರ್ಥಕ್ಕೆ ವ್ಯತ್ಯಯವಾಗದಂತೆ ನೋಡಿಕೊಂಡು ಅನುವಾದಿಸಿರುವುದು ಲೇಖಕರ ಸಾಧನೆಯೇ ಸರಿ. ಕರಡು ರೂಪದಲ್ಲಿದ್ದಾಗ ಇದನ್ನು ನಾನು ಪೂರ್ಣವಾಗಿ ಓದಿ ಅಗತ್ಯದ ಕೆಲವು ಸೂಚನೆಗಳನ್ನು ನೀಡಿದ್ದ್ದು, ಅನುವಾದ ಸಮರ್ಪಕ ಮತ್ತು ಸಮಂಜಸವೆಂದು ಮನಗಂಡಿದ್ದೇನೆ. ಕರ್ನಾಟಕದ ಹೆಮ್ಮೆಯ ಕೆಳದಿ ಸಂಸ್ಥಾನದ ಕುರಿತ ವಿವರ ಕನ್ನಡೇತರರಿಗೂ ತಲುಪುವಂತಾಗಿದ್ದು ಸಂತಸದ ಸಂಗತಿಯಾಗಿದೆ. ಕೆಲವು ವರ್ಷಗಳ ಹಿಂದೆ ಈ ಕೃತಿಯ ಹಿಂದಿ ಗದ್ಯಾವತರಣಿಕೆಯನ್ನು  ಡಾ. ಉಮಾ ಹೆಗ್ಡೆಯವರು ಮಾಡಿದ್ದು, ಈಗ ಇಂಗ್ಲಿಷ್ ಗದ್ಯಾವತರಣಿಕೆ ಸಹ ಹೊರಬಂದಿರುವುದು ಕನ್ನಡ ಸಾರಸ್ವತಲೋಕದ ವ್ಯಾಪ್ತಿ ವಿಸ್ತಾರವಾದಂತಾಗಿದೆ. ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಉಪ ನಿರ್ದೇಶಕರಾಗಿರುವ ಡಾ. ರಾಜಾರಾಮ ಹೆಗ್ಡೆಯವರು ಮುನ್ನುಡಿ ಬರೆದಿದ್ದು ಅದರಲ್ಲಿ ಅಂತರರಾಷ್ಟ್ರೀಯ ವಿದ್ವಾಂಸರು, ಸಂಶೋಧಕರು ಮತ್ತು ವಿಶಾಲ ಓದುಗ ಸಮುದಾಯ ತಲುಪುವಲ್ಲಿ ಇದು ಉತ್ತಮ ಪ್ರಯತ್ನವೆಂದು ಶ್ಲಾಘಿಸಿದ್ದಾರೆ. ಮೂಲ ಕೃತಿಯಲ್ಲಿ ಇಲ್ಲದ ಹೊಸ ಚಿತ್ರಗಳು, ಕೆಳದಿ ಸಂಸ್ಥಾನದ ಭೂಪಟ, ಕವಿಲಿಂಗಣ್ಣನ ಕುರಿತು ಟಿಪ್ಪಣಿ, ಕೆಳದಿ ಕವಿಮನೆತನದ ಪೀಳಿಗೆಯ ವಿವರಗಳು, ಇತ್ಯಾದಿಗಳು ಕೃತಿಯ ಮೌಲ್ಯ ಹೆಚ್ಚಿಸಿವೆ. ಭಾರತ ಸರ್ಕಾರದ ರಾಷ್ಟ್ರೀಯ ಹಸ್ತಪ್ರತಿಗಳ ಮಿಷನ್, ಕೆಳದಿ ಹಸ್ತಪ್ರತಿಗಳ ಸಂಪನ್ಮೂಲ ಕೇಂದ್ರ, ಕೆಳದಿ ಇವರು ಪ್ರಕಾಶಕರಾಗಿ ಹೊರತಂದಿರುವ ೨೦೫ ಪುಟಗಳ ಈ ಪುಸ್ತಕದ ಬೆಲೆ ರೂ.೧೫೦/-. ಸಾರಸ್ವತ ಲೋಕಕ್ಕೆ ಉತ್ತಮ ಕೊಡುಗೆ ನೀಡಿದ ಕೆಳದಿ ಕವಿಮನೆತನದ ಸುರೇಶ್ ಅಭಿನಂದನಾರ್ಹರು. 
*******************

Tuesday, August 2, 2011

ಸಾರ್ಥಕ - ಪ್ರೇರಕ - ಅರ್ಥಪೂರ್ಣ

ತೀರ್ಥಹಳ್ಳಿಯಲ್ಲಿ ನಡೆದ ಕೆಳದಿ ಕವಿ ಮನೆತನದವರ ಮತ್ತು ಬಂಧುಬಳಗದವರ ಚತುರ್ಥ ಸಮಾವೇಶದ ವರದಿ
     ದಿನಾಂಕ ೨೭-೧೨-೨೦೦೯ರ ಮುಂಜಾನೆ ಬಿದ್ದ ಅಕಾಲಿಕ ತುಂತುರು ಮಳೆಯಿಂದ ನೆನೆದ ಭೂಮಿ ತಂಪಾಗಿತ್ತು. ಡಿಸೆಂಬರ್ ತಿಂಗಳಾದರೂ ಚಳಿಯ ಹೆಸರಿರಲಿಲ್ಲ. ತೀರ್ಥಹಳ್ಳಿಯ ದೀಕ್ಷಿತರ ಕಾಶಿ ಕಲಾಭವನ ಕೆಳದಿ ಕವಿಮನೆತನದವರು ಹಾಗೂ ಬಂಧು ಬಳಗದವರನ್ನು ಸ್ವಾಗತಿಸಲು ಸಜ್ಜಾಗಿತ್ತು. ಒಬ್ಬೊಬ್ಬರಾಗಿ ಹಾಗೂ ಗುಂಪಿನಲ್ಲಿ ಬಂದವರನ್ನು ದೀಕ್ಷಿತ ಸಹೋದರರು ಮತ್ತು ಕುಟುಂಬ ವರ್ಗದವರು ಆತ್ಮೀಯವಾಗಿ ಸ್ವಾಗತಿಸಿದರು. ಎಲ್ಲರಿಗೂ ಉಪಾಹಾರವಾದ ನಂತರ ಬೆ.೧೦-೩೦ಕ್ಕೆ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು. ವೇದಿಕೆಗೆ ಆಹ್ವಾನಿಸಿಲಾಗಿದ್ದ ಶ್ರೀ ಮತ್ತು ಶ್ರೀಮತಿ ಶೇಷಾದ್ರಿ ದೀಕ್ಷಿತ್, ಶ್ರೀ ಮತ್ತು ಶ್ರೀಮತಿ ಸುಬ್ರಹ್ಮಣ್ಯ ದೀಕ್ಷಿತ್, ಶ್ರೀ ಕೆಳದಿ ಗುಂಡಾಜೋಯಿಸರು ಮತ್ತು ಶ್ರೀ ಕವಿ ನಾಗರಾಜಭಟ್ಟರು ವೇದಘೋಷಸಹಿತ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಆರಂಭಗೊಳಿಸಿದರು.

     ಪ್ರಾರಂಭದಲ್ಲಿ ೧೪-೦೭-೦೯ರಂದು ನಿಧನರಾದ ಕವಿ ಕುಟುಂಬದ ಅತ್ಯಂತ ಹಿರಿಯ ಸದಸ್ಯರಾಗಿದ್ದ ಶಿವಮೊಗ್ಗದ ಶ್ರೀ ಕವಿ ವೆಂಕಟಸುಬ್ಬರಾವ್ ಮತ್ತು   ೧೪-೦೫-೦೯ರಂದು ನಿಧನರಾದ ಹಿರಿಯರಾದ ಶಿಕಾರಿಪುರದ ಶ್ರೀಮತಿ ವಿನೋದಾಬಾಯಿ ಗೋಪಾಲರಾವ್ (ಕವಿ ಶ್ರೀಕಂಠಯ್ಯ ಮತ್ತು ಭಾಗೀರಥಮ್ಮನವರ ಪುತ್ರಿ)ರವರ ನಿಧನಕ್ಕೆ ಸಂತಾಪ ಮತ್ತು ಶ್ರದ್ಧಾಂಜಲಿ ಸೂಚಕವಾಗಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.
     ಕಾಶೀಬಾಯಿಯವರ ಸುಶ್ರಾವ್ಯ ಪ್ರಾರ್ಥನೆಯ ಬಳಿಕ ಕವಿ ಶ್ರೀಕಂಠರವರು ಆಗಮಿಸಿದ್ದ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಬಾಂಧವ್ಯಗಳ ಬೆಸುಗೆಗೆ ಇಂತಹ ಕಾರ್ಯಕ್ರಮಗಳು ಅತ್ಯಗತ್ಯವಾಗಿದ್ದು ಎಲ್ಲಾ ಬಂಧು ಬಳಗದವರು ಪೂರ್ಣ ಸಹಕಾರ ನೀಡಬೇಕೆಂದು ಕೋರಿದರು. ಅನಾರೋಗ್ಯದ ಕಾರಣ ಸಮಾರಂಭಕ್ಕೆ ಬರಲಾಗದಿದ್ದ ಹಿರಿಯರಾದ ಶ್ರೀ ಸಾ.ಕ. ಕೃಷ್ಣಮೂರ್ತಿಯವರ ಸಂದೇಶವನ್ನು ಓದಿ ಹೇಳಲಾಯಿತು.


     ಶ್ರೀ ಕ.ವೆಂ. ನಾಗರಾಜ್‌ರವರು ಮಾತನಾಡುತ್ತಾ ಕೌಟುಂಬಿಕವಾಗಿ ಅಲ್ಲದೆ ಐತಿಹಾಸಿಕವಾಗಿ ಸಹ ಈ ಸಮಾವೇಶ ಮಹತ್ವದ್ದಾಗಿದೆ; ಎಷ್ಟೋ ಜನಕ್ಕೆ ಹೆಚ್ಚೆಂದರೆ ೩-೪ ತಲೆಮಾರುಗಳ ವಿವರ,  ಅದೂ ಅಪೂರ್ಣವಾಗಿ, ಗೊತ್ತಿರಬಹುದು. ಆದರೆ ೧೨ ತಲೆಮಾರುಗಳ ವಿವರ ಲಭ್ಯವಿರುವ ಕೆಳದಿ ಕವಿಮನೆತನ ವಿಶಿಷ್ಟವಾದುದು ಎಂದರು. ನಮ್ಮ ಪೂರ್ವಜರು ಸಾಮಾನ್ಯರಂತೆ ಜೀವಿಸಿದ್ದರೆ ಈ ವಿವರ ತಿಳಿಯುತ್ತಿರಲಿಲ್ಲ. ಕಲೆ, ಸಾಹಿತ್ಯ, ಆಡಳಿತ, ಧಾರ್ಮಿಕ ರಂಗಗಳಲ್ಲಿ ಉತ್ತಮ ಸಾಧನೆ ಮಾಡಿ ತಮ್ಮ ಹೆಜ್ಜೆ ಗುರುತನ್ನು ಬಿಟ್ಟು ಹೋಗಿದ್ದರಿಂದಲೇ ಈ ವಿವರ ಲಭ್ಯವಾದುದನ್ನು ಮರೆಯದೆ, ನಾವುಗಳೂ ಸಹ ನಮ್ಮಗಳ ಗುರುತು ಮುಂದಿನ ಪೀಳಿಗೆಗೆ ಉಳಿಯುವಂತೆ ಸಾಧಕರಾಗಬೇಕೆಂದು ಕರೆಯಿತ್ತರು. ಈ ಸಮಾವೇಶಗಳಲ್ಲಿ ಕವಿ ಕುಟುಂಬಗಳಲ್ಲದೆ ಅವರ ಹೆಣ್ಣು ಮಕ್ಕಳು ಸೇರಿರುವ ಕುಟುಂಬಗಳನ್ನು ಮತ್ತು ಬಂಧು ಬಳಗದವರನ್ನು ಆಹ್ವಾನಿಸುತ್ತಿರುವುದು ತುಂಬಾ ಉತ್ತಮ ಮತ್ತು ಔಚಿತ್ಯಪೂರ್ಣವೆಂದ ಅವರು, ಹೆಣ್ಣುಮಕ್ಕಳಿಗೆ ತಮ್ಮ ತವರಿನ ಬಗ್ಗೆ ಅಭಿಮಾನವಿದ್ದು, ತವರಿನವರ ಏಳಿಗೆಗೆ ಹರ್ಷ ಪಡುತ್ತಾರೆಂದರು. ಮೊದಲ ಎರಡು ವಾರ್ಷಿಕ ಸಮಾವೇಶಗಳನ್ನು ಕವಿ ಕುಟುಂಬಗಳವರು ಆಯೋಜಿಸಿದ್ದರೆ, ಹಿಂದಿನ ಮತ್ತು ಈಗಿನ ಸಮಾವೇಶಗಳನ್ನು ಕವಿಮನೆತನದ ಹೆಣ್ಣುಮಕ್ಕಳು ಸೇರಿರುವ ಕುಟುಂಬಗಳವರು ಆಯೋಜಿಸಿರುವುದಕ್ಕೆ ಕವಿ ಮನೆತನದ ಹೆಣ್ಣು ಮಕ್ಕಳ ತವರಿನ ಅಭಿಮಾನ ಮತ್ತು ವಾಂಛಲ್ಯವೇ ಕಾರಣವಲ್ಲದೆ ಮತ್ತೇನೂ ಅಲ್ಲವೆಂದು ಶ್ಲಾಘಿಸಿದರು. ಕವಿಕಿರಣ ಪತ್ರಿಕೆಯ ಉದ್ದೇಶ ಉತ್ತಮ ಬಾಂಧವ್ಯ ಮತ್ತು ಸಜ್ಜನಶಕ್ತಿಯ ಜಾಗರಣಕ್ಕೆ ಪ್ರೇರಿಸುವುದೇ ಆಗಿದೆಯೆಂದರು.

    ಕವಿಕಿರಣ ಪತ್ರಿಕೆಯ ಡಿಸೆಂಬರ್ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಶ್ರೀ ಸುಬ್ರಹ್ಮಣ್ಯ ದೀಕ್ಷಿತರು ಸಮಾರಂಭಕ್ಕೆ ಹಾಜರಾದ ಎಲ್ಲರಿಗೂ ಆಭಾರ ವ್ಯಕ್ತಪಡಿಸುತ್ತಾ  ಇಂತಹ ಉತ್ತಮ ಕೆಲಸಕ್ಕೆ  ತಮ್ಮ ಮತ್ತು ತಮ್ಮ ಸಹೋದರರುಗಳ ಸಹಕಾರ ಸದಾ ಇರುವುದೆಂದು ತಿಳಿಸಿದರು.


     ಶ್ರೀ ಕಾಶಿ ಶೇಷಾದ್ರಿ ದೀಕ್ಷಿತರು ಮಾತನಾಡುತ್ತಾ ಮಾನವ ಪ್ರಾಣಿಗಿಂತ ಭಿನ್ನವಾಗಿದ್ದು, ಕೇವಲ ತಿಂದು, ಉಂಡು ಸಾಯುವುದಾದಲ್ಲಿ ಪ್ರಾಣಿಗೂ ಅವನಿಗೂ ವ್ಯತ್ಯಾಸವಿರುವುದಿಲ್ಲ; ಸಾಯುವ ಮುನ್ನ ಏನನ್ನಾದರೂ ಸಾಧಿಸಬೇಕೆಂದೂ, ಜೀವನದಲ್ಲಿ ಯಾವುದಾದರೂ ಗುರಿ ಇಟ್ಟುಕೊಂಡು ಸಾಧನೆಯ ಮಾರ್ಗದಲ್ಲಿ ಮುನ್ನಡೆಯಬೇಕೆಂದೂ ಕರೆಯಿತ್ತರು. ತಮ್ಮ ೨೬ನೆಯ ವಯಸ್ಸಿನಲ್ಲಿ ಸೈಕಲ್ಲಿನಲ್ಲಿ ೩ವರ್ಷ, ೩ತಿಂಗಳುಗಳ ಕಾಲ ಅಖಿಲ ಭಾರತ ಪ್ರವಾಸ ಮಾಡಿದ ಬಗ್ಗೆ ತಮ್ಮ ಅನುಭವ ಹಂಚಿಕೊಂಡುದು ಅವಿಸ್ಮರಣೀಯವಾಗಿತ್ತು. ಸುಮಾರು ೫೫ಸಾವಿರ ಕಿಲೋಮೀಟರ್ ದೂರವನ್ನು ಸೈಕಲ್‌ನಲ್ಲಿ ಕ್ರಮಿಸಿದ ಸಂದರ್ಭದಲ್ಲಿ ಆದ ಕೆಲವು ಅನುಭವಗಳನ್ನು ತಿಳಿಸಿದಾಗ ಎಲ್ಲರೂ ವಿಸ್ಮಿತರಾದರು. ೩ವರ್ಷಗಳಿಗೂ ಹೆಚ್ಚಿನ ಸಮಯದ ಪ್ರವಾಸದ ಬಗ್ಗೆ ಒಂದು ಗಂಟೆಯಲ್ಲಿ ತಿಳಿಸುವುದು  ಕಷ್ಟವಾದರೂ ತಿಳಿಸಿದಷ್ಟು ಸಾಧನೆಯ ವಿವರ ಕೇಳಿದವರಿಗೆ ತಾವೂ ಏನನ್ನಾದರೂ ಸಾಧಿಸಬೇಕೆಂಬ ಪ್ರೇರಣೆ ಆಗಿರಲಿಕ್ಕೂ ಸಾಕು. ಈ ಅಪ್ರತಿಮ ಸಾಧನೆ ಬಗ್ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಯಿತು. ಇವರ ಸಾಧನೆ ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿದ್ದು, ಸುಮಾರು ೩೦ ವರ್ಷಗಳ ನಂತರವಾದರೂ ಸರ್ಕಾರ ಸಹ ಇತ್ತೀಚೆಗೆ ನವದೆಹಲಿಯಲ್ಲಿ ಇವರನ್ನು ಸನ್ಮಾನಿಸಿದ ಸಂಗತಿ ತಿಳಿದು ಎಲ್ಲರಿಗೂ ಸಂತೋಷವಾಯಿತು. ಇವರು ಪ್ರವಾಸಕ್ಕೆ ಬಳಸಿದ್ದ ಸೈಕಲ್, ಪ್ರವಾಸಕಾಲದ ಭಾವಚಿತ್ರಗಳು, ಸನ್ಮಾನ, ಪ್ರಶಸ್ತಿಗಳನ್ನು ಸಮಾವೇಶದ ಸ್ಥಳದಲ್ಲಿ ಪ್ರದರ್ಶಿಸಲಾಗಿದ್ದು ಇವು ಎಲ್ಲರಿಗೂ ಪ್ರೇರಣೆ ನೀಡಿತು ಎಂಬುದರಲ್ಲಿ ಸಂಶಯವಿಲ್ಲ.


     ಕವಿ ನಾಗರಾಜಭಟ್ಟರು ಮಾತನಾಡಿ ಕವಿ ಮನೆತನದ ಪೂರ್ವಜರು ಸಾಧಕರಾಗಿದ್ದು ಅವರ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬರಬೇಕೆಂದು ಕರೆ ನೀಡಿದರು.
     ಸಂಶೋಧನಾ ರತ್ನ ಶ್ರೀ ಕೆಳದಿ ಗುಂಡಾಜೋಯಿಸರು ಕೆಳದಿ ಕವಿ ಮನೆತನ, ಕೆಳದಿ ಜೋಯಿಸ್ ಮನೆತನ ಹಾಗೂ ದೀಕ್ಷಿತ್ ಕುಟುಂಬಗಳ ನಡುವೆ ಇರುವ ಸಂಬಂಧ, ಪರಸ್ಪರರ ಅಭಿವೃದ್ಧಿಗೆ ಪೂರಕರಾಗಿರುವ ಕುರಿತು ದಾಖಲೆಗಳ ಸಹಿತ ಪ್ರಸ್ತುತ ಪಡಿಸಿದ್ದು ಸಭೆಗೆ ಮೆಚ್ಚುಗೆಯಾಯಿತು.
   
    ಶ್ರೀ ಕವಿ ಸುರೇಶ್‌ರವರು ಮರೆಯಲಾಗದ ಕೆಳದಿ ಸಾಮ್ರಾಜ್ಯ ಪುಸ್ತಕವನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿದ್ದಕ್ಕಾಗಿ ಬಂದ ಸಂಭಾವನೆಯ ಅರ್ಧಭಾಗವನ್ನು ಕವಿಮನೆತನದ ಮಂಗಳನಿಧಿಗೆ ನೀಡುವುದಾಗಿ ಘೋಷಿಸಿದ್ದು ಸಭೆ ಇವರನ್ನು ಅಭಿನಂದಿಸಿತು.
     ದೀಕ್ಷಿತ್ ಸಹೋದರರು ಸನ್ಮಾನದ ಸಲುವಾಗಿ ದೆಹಲಿಗೆ ಹೋಗಿದ್ದ ಸಂದರ್ಭದಲ್ಲಿ ಕಾಶಿ ಸೇರಿದಂತೆ ಉತ್ತರ ಭಾರತದ ಹಲವು ಪುಣ್ಯಕ್ಷೇತ್ರಗಳಿಗೆ ಸಹ ಹೋಗಿ ಬಂದಿದ್ದರ ನಿಮಿತ್ತ ಕಾಶಿ ಸಮಾರಾಧನೆ ಸಹ ಇದೇ ದಿನ ಇಟ್ಟುಕೊಂಡಿದ್ದು, ಎಲ್ಲಾ ಅತಿಥಿಗಳಿಗೆ ಸುಗ್ರಾಸ ಭೋಜನ ಏರ್ಪಾಡಾಗಿತ್ತು.
     ಶ್ರೀಮತಿಯರಾಧ ಹೇಮಾ ಮಾಲತೇಶ್, ಸುಮನಾ ವೆಂಕಟೇಶ್, ಕಾಶೀಬಾಯಿ, ಸುಕನ್ಯಾ ಸೋಮಶೇಖರ್, ಮೊದಲಾದವರು, ಶ್ರೀಯುತ ಮಾಲತೇಶ್, ವೆಂಕಟೇಶ ಜೋಯಿಸ್ ಇವರುಗಳು ಪ್ರಧಾನ ಸೂತ್ರಗಾರರಾಗಿ ನಡೆಸಿಕೊಟ್ಟ ಮನರಂಜನಾ ಕಾರ್ಯಕ್ರಮಗಳು ಎಲ್ಲರನ್ನೂ ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದಲ್ಲದೆ ಸೃಜನಾತ್ಮಕವಾಗಿದ್ದವು. ಆ ಸಂದರ್ಭದಲ್ಲಿ ಸ್ವತಃ ರಚಿಸಿ ಹಾಡಿದ ಶ್ರೀಮತಿ ಹೇಮಾ ಮಾಲತೇಶ ಮತ್ತು ಸಂಗಡಿಗರ ಹಾಡುಗಳಿಗೆ ನೃತ್ಯ ಬಾರದ ಸಭಿಕರುಗಳೂ ವಯಸ್ಸಿನ ತಾರತಮ್ಯವಿಲ್ಲದೆ ಹೆಜ್ಜೆ ಹಾಕಿ ನರ್ತಿಸಿದ್ದು ಬಾಂಧವ್ಯಗಳು ಗಟ್ಟಿಗೊಳ್ಳುತ್ತಿರುವುದರ ಸಂಕೇತವಾಗಿತ್ತಲ್ಲದೆ, ಸಮಾವೇಶವನ್ನು ಅರ್ಥಪೂರ್ಣ ಎನ್ನಿಸಿತ್ತು. ಆಶುಭಾಷಣ ಸ್ಪರ್ಧೆಯಲ್ಲಿ ಆಸಕ್ತಿಯಿಂದ ಹಲವರು ಭಾಗವಹಿಸಿದ್ದು ವಿಜೇತರಿಗೆ ಬಹುಮಾನ ನೀಡಲಾಯಿತು.

     ಮುಂದಿನ ಸಮಾವೇಶ: ತಮ್ಮ ತಾಯಿ ದಿ. ವಿನೋದಾಬಾಯಿ ಗೋಪಾಲರಾವ್‌ರವರ ನೆನಪಿನಲ್ಲಿ ಮುಂದಿನ ವಾರ್ಷಿಕ ಸಮಾವೇಶವನ್ನು ತಾವು, ತಮ್ಮ ಸಹೋದರರು ಮತ್ತು ಕುಟುಂಬವರ್ಗದವರು ಶಿಕಾರಿಪುರದಲ್ಲಿ ದಿನಾಂಕ ೨೬-೧೨-೨೦೧೦ರಂದು ನಡೆಸಿಕೊಡುವುದಾಗಿ ಘೋಷಿಸಿದ ಶ್ರೀ ಸೋಮಶೇಖರ್ ಮತ್ತು ಕಾಶೀಬಾಯಿರವರನ್ನು ಸಭೆ ಅಭಿನಂದಿಸಿತು. ಶ್ರೀ ಕಾಶಿ ಶೇಷಾದ್ರಿ ದೀಕ್ಷಿತರ ತಾಯಿ ದಿ. ಶ್ರೀಮತಿ ಜಯಲಕ್ಷ್ಮಮ್ಮ ಮತ್ತು ದಿ.ಶ್ರೀಮತಿ ವಿನೋದಾಬಾಯಿಯವರಿಬ್ಬರೂ ದಿ.ಕವಿ ಶ್ರೀಕಂಠಯ್ಯ-ಭಾಗೀರಥಮ್ಮನವರ ಹೆಣ್ಣುಮಕ್ಕಳು ಎಂಬುದು ಗಮನಿಸಬೇಕಾದ ಸಂಗತಿ.

     ಕುಮಾರಿ ಸಿಂಧು ಅಚ್ಚುಕಟ್ಟಾಗಿ ಕಾರ್ಯಕ್ರಮದ ನಿರೂಪಣೆ ಮಾಡಿದಳು. ಕೆಳದಿ ವೆಂಕಟೇಶ ಜೋಯಿಸ್ ಎಲ್ಲರಿಗೂ ಆಭಾರ ವ್ಯಕ್ತಪಡಿಸಿದರು. ಆಹ್ವಾನ ಪತ್ರಿಕೆ ಮುದ್ರಿಸಿ ಎಲ್ಲರಿಗೂ ತಲುಪುವ ವ್ಯವಸ್ಥೆ ಮಾಡಿದ್ದಲ್ಲದೆ ಪೂರ್ವ ತಯಾರಿ ಬಗ್ಗೆ ಶ್ರಮ ವಹಿಸಿದ ಕವಿ ಶ್ರೀಕಂಠ, ಗುರುಮೂರ್ತಿ, ದತ್ತಾತ್ರಿ ಸಹೋದರರನ್ನು ಅಭಿನಂದಿಸಲಾಯಿತು. ಸ್ಮರಣೀಯವಾಗಿ ಸಮಾವೇಶವನ್ನು ಆಯೋಜಿಸಿದ ದೀಕ್ಷಿತ್ ಸಹೋದರರುಗಳು, ಅವರ ಕುಟುಂಬದವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕವಿಕಿರಣ ಪತ್ರಿಕೆಯ ಮುಂದಿನ ಸಂಚಿಕೆ ಪ್ರಾಯೋಜಕರಾದ ಶ್ರೀ ಬಿ.ವಿ. ಹರ್ಷ ಮತ್ತು ಕುಟುಂಬದವರನ್ನು ಸಭೆ ಅಭಿನಂದಿಸಿತು. ಸಾಂಸ್ಸೃತಿಕ ಕಾರ್ಯಕ್ರಮಕ್ಕೆ ಕಳೆಕೊಟ್ಟವರು, ಕವಿ ಮನೆತನದ ಮಂಗಳನಿಧಿಗೆ ದೇಣಿಗೆ ನೀಡಿದವರು, ಸಮಾವೇಶವನ್ನು ಅರ್ಥಪೂರ್ಣಗೊಳಿಸಲು ಸಹಕರಿಸಿದವರು ಎಲ್ಲರನ್ನೂ ಅಭಿನಂದಿಸುವುದರೊಂದಿಗೆ ಸಮಾವೇಶ ಸಫಲ ಅಂತ್ಯ ಕಂಡಿತು. ದೀಕ್ಷಿತ್ ಕುಟುಂಬವರ್ಗದ ಆತಿಥ್ಯ ಮತ್ತು ಸಮಾವೇಶದ ಮಧುರ ನೆನಪುಗಳೊಂದಿಗೆ ಸಾಯಂಕಾಲದ ವೇಳೆಗೆ ಎಲ್ಲರೂ ತೀರ್ಥಹಳ್ಳಿಯಿಂದ ತೆರಳಿದರು.
******************
('ಕವಿಕಿರಣ'ದ ಜೂನ್, 2010ರ ಸಂಚಿಕೆಯಿಂದ).