ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Thursday, June 9, 2011

ಸನ್ಮಾನ ಸಮಾರಂಭ



         ಇತ್ತೀಚೆಗೆ (ಜೂನ್ ೫, ೨೦೧೧ ) ಶಿವಮೊಗ್ಗದ ಬಡಗನಾಡು ಬ್ರಾಹ್ಮಣ ಸಂಘದ ವತಿಯಿಂದ ಕವಿ.ವೆಂ.ಸುರೇಶ್ ಹಾಗೂ ಎಸ್.ರೇಣುಕಾಂಬ ದಂಪತಿಗಳನ್ನು ಸನ್ಮಾನಿಸಲಾಯಿತು. ಅದರ ಕೆಲವು ಛಾಯಾಚಿತ್ರಗಳು :







  



3 comments:

  1. ಅಭಿನಂದನೆಗಳು ! ನಿಮ್ಮ ಸೇವೆಗೆ ಬಡಗನಾಡು ಸಮಾಜ ಗೌರವ ನೀಡಿದ್ದು ಸಾರ್ಥಕ

    ReplyDelete
  2. ಪ್ರಿಯ ಸುರೇಶ, ಕಂಪ್ಯೂಟರ್ ದೋಷದಿಂದಾಗಿ ಹಿಂದೆ ಹಲವಾರು ಸಲ ಪ್ರಯತ್ನಿಸಿದರೂ ಪ್ರತಿಕ್ರಿಯೆ ವ್ಯಕ್ತಪಡಿಸಲಾಗಿರಲಿಲ್ಲ. ನಿಮಗೆ ಸನ್ಮಾನ ಮಾಡಿದ್ದು ನನಗೆ ಅತೀವ ಸಂತಸ ನೀಡಿದೆ.ನಮ್ಮ ಅಭಿನಂದನೆಗಳು. ಇದನ್ನು ಪೋಸ್ಟ್ ಮಾಡಿದ ಚಿ.ದೀಪಕನಿಗೂ ಅಭಿನಂದನೆ.ಆಯುರ್ವೇದದ ಲೇಖನಮಾಲೆ ನಿಲ್ಲಬಾರದು. ಕನಿಷ್ಠ ವಾರಕ್ಕೊಂದರಂತೆಯಾದರೂ ಅವನಿಂದ 'ವೇದಜೀವನ'ಕ್ಕೆ ಲೇಖನಗಳು ಬರಲಿ.

    ReplyDelete