ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Tuesday, October 26, 2010

ನಿವೃತ್ತಿಯಿಂದ ಪ್ರವೃತ್ತಿಯೆಡೆಗೆ

ದಿನಾಂಕ 31.12.09 ರಂದು ಕವಿ ನಾಗರಾಜ್ ('ಕವಿ ಕಿರಣ' ಪತ್ರಿಕೆಯ ಸಂಪಾದಕರು) ರವರು ತಮ್ಮ ಅಂಚೆ ಇಲಾಖೆ ಮತ್ತು ಕಂದಾಯ ಇಲಾಖೆಯ ಸುದೀರ್ಘ ಸೇವೆಯ ನಂತರ ಶಿವಮೊಗ್ಗೆಯಲ್ಲಿ ತಹಸೀಲ್ದಾರ್ ಆಗಿ ಸ್ವಯಂ ನಿವೃತ್ತಿ ಹೊಂದಿದರು. ಅಂದು ಅವರನ್ನು ವಿಶೇಷವಾಗಿ ಮನೆಗೆ ಬರಮಾಡಿಕೊಂಡು ಕುಟುಂಬಸ್ಥರು ಆತ್ಮೀಯವಾಗಿ ಅಭಿನಂದಿಸಿದ ಸಂದರ್ಭ.
[ಚಿತ್ರದಲ್ಲಿರುವವರು : ಶ್ರೀಮತಿ ಭಾರತಿ ನಾಗರಾಜ್, ಶ್ರೀ ಕವಿ ನಾಗರಾಜ್, ಶ್ರೀಮತಿ ರೇಣುಕಾಸುರೇಶ್, ಕು.ಅಂಬಿಕಾ, ಕವಿ ಸುರೇಶ್, ಚಿ.ದೀಪಕ್ ಮತ್ತು ಶ್ರೀಮತಿ ಸೀತಮ್ಮ ವೆಂಕಟಸುಬ್ಬರಾವ್]

No comments:

Post a Comment