ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Monday, November 29, 2010

ಕೆಳದಿ ಕವಿಮನೆತನದ ಕುಟುಂಬಗಳ ಮತ್ತು ಬಂಧುಬಳಗದವರ ಸಮಾವೇಶ -28-01-07.

ಕೆಳದಿ ಕವಿಮನೆತನದ ಕುಟುಂಬಗಳ ಮತ್ತು ಬಂಧುಬಳಗದವರ ಸಮಾವೇಶ -28-01-07
ಸಮಾವೇಶದ ಕೆಲವು ದೃಶ್ಯಗಳು
ಕು. ಬಿ.ಎಸ್.ಆರ್. ಅಂಬಿಕಾಳಿಂದ ಪ್ರಾರ್ಥನೆ



ಚಿ. ಬಿ.ಎಸ್.ಆರ್. ದೀಪಕನಿಂದ ನಿರೂಪಣೆ


ಭಾಗವಹಿಸಿದವರು

ವಸ್ತುಪ್ರದರ್ಶನ ವೀಕ್ಷಣೆ
ಹಿರಿಯರಾದ ಕೆಳದಿ ಗುಂಡಾಜೋಯಿಸರ ಮಾರ್ಗದರ್ಶನ
ತಮ್ಮ ಕೃತಿ 'ಹಳೇಬೇರು-ಹೊಸಚಿಗುರು' ಕುರಿತು ಕವಿ ಸುರೇಶರ ನುಡಿ
ಶ್ರೀ ಕೂಡ್ಲಿ ಜಗನ್ನಾಥಶಾಸ್ತ್ರಿ ದಂಪತಿಗಳಿಗೆ ಸನ್ಮಾನ

ಸಂಬಂಧಗಳ ಅನ್ವೇಶಣೆಗೆ ನೆರವಾದ ಶ್ರೀ ಶೇಷಗಿರಿರಾಯರಿಗೆ ಸನ್ಮಾನ
ಕೆಳದಿ ಗುಂಡಾಜೊಯಿಸ್ ದಂಪತಿಗಳಿಗೆ ಗೌರವ
ಡಾ. ಕೆ.ವೆಂಕಟೇಶಜೋಯಿಸ್ ದಂಪತಿಗಳಿಗೆ ನೆನಪು
ಡಾ. ಕೆಳದಿ ಕೃಷ್ಣಾಜೋಯಿಸರಿಗೆ ನೆನಪಿನ ಉಡುಗೊರೆ
ಸಾ.ಕ.ಕೃಷ್ಣಮೂರ್ತಿಗಳಿಗೆ ಗೌರವ

ನಾಗರಾಜಭಟ್ ದಂಪತಿಗಳಿಗೆ ನೆನಪಿನ ಕಾಣಿಕೆ
ಕೆ.ರಾಮರಾಯರಿಗೆ ಗೌರವ
ಕೆಳದಿ ರಾಮಮೂರ್ತಿ ದಂಪತಿ
ಕೆ.ಶ್ರೀಕಂಠ
ವಿನೋದಾಬಾಯಿಯವರಿಗೆ ಸನ್ಮಾನ
ರಾಮರಾವ್ ದಂಪತಿಗಳು
ಕೆ.ವಿ.ಲಲಿತಾಂಬಾ

ಮಕ್ಕಳಿಂದ ಕವಿ ವೆಂಕಟಸುಬ್ಬರಾವ್ ದಂಪತಿಗಳಿಗೆ ಹೃದಯಸ್ಪರ್ಶಿ ಗೌರವ
ಜಾನಕಮ್ಮ
ಸಾ.ಕ.ಕೃಷ್ಣಮೂರ್ತಿಯವರ ಬಳಗ
ನಾಗರಾಜಭಟ್ಟರ ಬಳಗ
ವಿನೋದಾಬಾಯಿಯವರ ಬಳಗ
ಕವಿ ವೆಂಕಟಸುಬ್ಬರಾಯರ ಬಳಗ
ಭೋಜನ
ಭೋಜನದೊಂದಿಗೆ ಸಲ್ಲಾಪ

No comments:

Post a Comment