ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Saturday, November 13, 2010

ತೋರಣ ಗಣಪತಿ



ಕೆಳದಿ ಕವಿ ಮನೆತನಸ್ಥರ ಮನೆಯಲ್ಲಿದ್ದ  ಈ ತೋರಣ ಗಣಪತಿ ಈಗ ಸಾಗರದ ಒಬ್ಬರ* ಮನೆಯಲ್ಲಿದೆ. ಕವಿ ವಂಶದವರು ಯಾವುದೇ ಕಾರ್ಯಕ್ಕೆ ಮೊದಲು ಈ ಗಣಪತಿಯನ್ನು ಪೂಜಿಸುತ್ತಿದ್ದರೆಂದು ಹೇಳಲಾಗಿದೆ.

*ಸಾಗರದಲ್ಲಿರುವ ನಿವೃತ್ತ ಗ್ರಾಮಲೆಕ್ಕಿಗ ಶ್ರೀ ನಾಗರಾಜರಾವ್ ರವರ ಮನೆಯಲ್ಲಿ ಇದು ಈಗ ಇದೆ. ಇವರು ದಿ. ಕವಿ ತಮ್ಮಣ್ಣಭಟ್ಟರ ಭಾವ (ತಂಗಿಯ ಪತಿ). ತಮ್ಮಣ್ಣಭಟ್ಟರಿಗೆ ಮಕ್ಕಳಿಲ್ಲ. [ಕವಿ ನಾಗರಾಜ್]

[ಮಾಹಿತಿ ಕೃಪೆ: ಕವಿ ರಾಮಮೂರ್ತಿ, ಕೆಳದಿ]

2 comments:

  1. ಸಾಗರದಲ್ಲಿರುವ ನಿವೃತ್ತ ಗ್ರಾಮಲೆಕ್ಕಿಗ ಶ್ರೀ ನಾಗರಾಜರಾವ್ ರವರ ಮನೆಯಲ್ಲಿ ಇದು ಈಗ ಇದೆ. ಇವರು ದಿ. ಕವಿ ತಮ್ಮಣ್ಣಭಟ್ಟರ ಭಾವ (ತಂಗಿಯ ಪತಿ). ತಮ್ಮಣ್ಣಭಟ್ಟರಿಗೆ ಮಕ್ಕಳಿಲ್ಲ.

    ReplyDelete
  2. ಧನ್ಯವಾದ. ಲೇಖನದ ಭಾಗವಾಗಿಯೇ ಇದನ್ನು ಸೇರಿಸಿದ್ದೇನೆ.

    ReplyDelete